ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ha Mwwwswowwommmmmmmmmmmmwwwx ಯಿಸುತ್ತಿರಬೇಕು, ಮತ್ತು ನಾವು ಈ ಪ್ರಪಂಚದಲ್ಲಿ ಹತ್ತು ಜನಗಳ ನಡುವೆ ಸರಿಯಾಗಿ ಬಾಳಬೇಕಾದರೆ ಯಾವಯಾವ ಕರ್ತವ್ಯಗಳನ್ನು ನಡೆ ಯಿಸಬೇಕು, ಹಾಗೆ ನಡೆಯಿಸುವುದಕ್ಕೆ ಕಾರಣವೇನು, ಇಂಥವುಗಳನ್ನೆಲ್ಲಾ ಪ್ರತಿಯೊಬ್ಬರೂ ತಿಳಿದುಕೊಂಡು ಅದರಂತೆ ನಡೆಯುವುದು ಒಳ್ಳೆಯದು. ಎಲ್ಲರೂ ಹೀಗೆ ನಡೆದರೆ ಈ ನಮ್ಮ ಭೂಲೋಕವೇ ಸ್ವರ್ಗಲೋಕವಾಗು ಪುದರಲ್ಲಿ ಸಂಶಯವೇನು ? ತಿಳಿವಳಿಕೆಯು ಹೆಚ್ಚುತ ಬಂದಂತೆಲ್ಲಾ ನಾಗರಿಕತೆಯ ಹೆಜ್ಜೆ ಪ್ರಬಲರದೆಸೆಯಿಂದ ದುರ್ಬಲರಿಗೆ ಬಾಧೆಯಾಗದಂತೆ ಕಾಪಾಡುವುದು, ನ್ಯಾಯಕ್ಕೆ ಲೋಪಬಾರದಂತೆ ನೋಡಿಕೊಳ್ಳುವುದು, ಇತರ ಲೋಕೋಪ ಕಾರ ಕಾಠ್ಯಗಳು ಇವೆಲ್ಲಾ ಬಲು ಹೆಚ್ಚಾಗಿ ನಡೆಯುವುವು. ಇವ್ಯ ಕ್ರೋಸ್ಕರ ಎಷ್ಟೋ ಸಂದರ್ಭಗಳಲ್ಲಿ ಆತ್ಮಾರ್ಪಣೆಯನ್ನೇ ಮಾರಿ ಬಿರ ಬೇಕಾದೀತು, ಯೋಧರು ಕದನದಲ್ಲಿ ಯ, ವೈದ್ಯರು ರೋಗಗಳಲ್ಲಿಯ, ಉಪಚಾರಕರು ಸಾಂಕ್ರಾಮಿಕಜಾಡ್ಯಗಳಲ್ಲಿ ಯ, ಕೂಲಿಗಳು ದೊರ ದೊಡ್ಡ ಅನಾಹುತಗಳಲ್ಲಿಯ ಪುಣವೊಪ್ಪಿಸುತ್ತಿರುವುದೇ ಇದಕ್ಕೆ ನಿದ ಈನವಾಗಿದೆ, ಇವರು ಹೀಗೆ ಗತಿಸಿದರೂ ಇವರ ಮರಣವು ಶ್ಲಾನ್ಯು ವಾದುದು, ಇವರ ನಡತೆಯು ಪೂಹ್ಯವಾದುದು. ಕರ್ತವ್ಯಕ್ಕೆ ತಪ್ಪಿ ನಡೆಯತಕ್ಕವರು ದುರ್ಬಲರೂ ಹೇಡಿಗಳ ಅಪ್ರಯೋಜರೂ ಎನಿಸಿಕೊಳ್ಳುತ್ತಾರೆ ಕರ್ತವ್ಯವು ವ್ಯಸನಕಾಲದಲ್ಲಿ ಸಮಾಧಾನವನ್ನೂ ನಿರಾಶೆಯಾದಾಗ ಉತ್ತೇಜನವನ್ನೂ ಉಂಟುಮಾಡು ಶದೆ. ಲೋಕದಲ್ಲಿ ಕೆಲವು ಕರ್ತವ್ಯಗಳು ಸರರಿಗೂ ಉಂಟುಕಾಯ್ತಂದೆಗಳಲ್ಲಿ ಗೌರವ, ವಿನಯ, ವಿಧೇಯತೆ, ಇಂಥ ಸುಗುಣಗಳಿಂದ ನಡೆಯತಕ್ಕದ್ದು ಮಕ್ಕಳ ಕರ್ತವ್ಯ, ಕಾಲ ಕಾಲಕ್ಕೆ ಅನ್ನವಸ್ತುಗಳಿಂದ ಪೋಪಿಸಿ ಮಕ್ಕಳನ್ನು ದೃಢಾಂಗರನ್ನಾಗಿ ಮಾಡುವುದು, ಒಳ್ಳೆಯ ನಡತ