ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೩೯” 2, vhvv• owmmmmmmmm www.vkrish/wwwmmmmm ) N)

  • * ೪

ಕರ್ಣನ ಮೆ" ಯ ಅನುಭವಾಮೃತಪ್ರಾಯವಾಗಿದೆ. ಈ ಹೊತ್ತು ಮಾಡಬೇಕಾದುದನ್ನು ನಾಳ ವಡೋಣವೆಂದು ಯೋಚಿಸಿದರೆ ನಾಳೆಯ ವೇಳಗೆ ನಮ್ಮ ಮನಸ್ಸೇ ಬದಲಾಯಿತು, ಅಥವಾ ಅನಿವಾರಿಗಳಾದ ತೊಂದರೆಗಳ ಸಂಭವಿಸಿಯಾವು, ಅಂಶು ಆ ಕಾಠ್ಯವು ನಿಂತೇ ಹೋದೀತು. ಕೆಲಸ ಮಾಡುವಾಗ “ಕಾಲಹರಣ ಮಾಡುವುದು, ವಿಶ್ರಾಂತಿಯನ್ನು ಪಡೆ ಯಬೇಕಾಗಿ ಅಥವಾ ಶಕ್ತಿಯಿಲ್ಲದಾಗ ರ್ನಿಂಧಕ್ಕಾಗಿ ಅಥವಾ ಹಠದಿಂದ ಕೆಲಸ ಮಾಡುವುದು ಇವೆಲ್ಲಾ ಕೆಟ್ಟಚಾಳಿಗಳು, ಹಗಲೆಲ್ಲಾ ಸಿದ್ರೆಯಲ್ಲಿ ಸು ಹರಟೆ ಮಲ್ಲಿಯ ಕಾಲಕಳೆಯುತ್ತಿದ್ದು ರಾತ್ರಿಯೆಲ್ಲಾ ಜಿ) "ಣೆ ಮಾ 6: ಓದಿ ಕಣ್ಣಿಗೆ ಆಪಾಯವುಂಟುಮಾಡಿಕೊಂಡು, ಸಮ್ಪದಾ ನಂಳ, ಇರುವ ಎಮೋ ಜನ ವಿದ್ಯಾರ್ಥಿಗಳನ್ನು ನಾವು ನಿತ್ಯಗಟ್ಟೆ ನೆಡುತ್ತಿಲ್ಲ ವುದರಿಂದಲೇ ಎಷ್ಟೋ ಮಟ್ಟಿಗೆ ಎಚ್ಚತ್ತುಕೊಳ್ಳಬಹುದಾ ಗಿದೆ, ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವುದು ಸುಖವಾಗಿರುವುದೆಂದು ತಿಳಿಗೇಡಿಗಳನೇಕರು ದೂಢ ರಲವಾದ ಅಭಿಪ್ರಾಯವನ್ನು ಪಡೆದಿರುವರು. ದರೆ ಬಂದೆ ತಡ, ದಿನಗಳ ಹಾಗೆ ಸ.ವಸಿದ ನೆನೀಡಿದರೆ ಅದರ ಅಸ ಹ್ಯತೆ ಏನು ಗೊತ್ತಾಗು ,ದು. ಆಗ ತಡೆಯಲಾರದಷ್ಟು ಬೇಸರವುಂಟಾ ಗಾವುದು | ಕಾಲವನ್ನು ಸ್ವಲ್ಪವೂ ವ್ಯರ್ಥವಾಗಿ ಕಳೆಯದೆ ಸದಾ ಕೆಲಸ ಮಾಡು ಗಬೇಕೆಂದರೆ ಅವತಾವಾ: ಇಲೂ ಒಂದೇ ಕೆಲಸವನ್ನು ಮಾಡುತ್ತಿರಬೇಕೆಂಬು ದಲ್ಲ, ಹಗೆ ಸದಾ ಬಂದೇ ಕೆಲಸವನ್ನು ಮಾಡುತ್ತಿದ್ದರೆ ಬುದ್ಧಿಗೂ ದೇಹಕ ಬೇಸರವಾಗಿ ಮಂಕುತನವೂ ಅನಾರೋಗ್ಯವೂ ಉಂಟಾಗು ವೈಭು, ಆದುದರಿಂದ ಆಟಪಾರ್ಟಿಗಳು, ವ ಕೈಳನ್ನು ಮುದ್ದಿಸುವುದು, ಕಾದಂಬರಿಗಳನ್ನೂ ವರ್ತಮಾನಪತ್ರಿಕೆಗಳನ್ನೂ ಓದುವುದು, ಸಮಾನ ಸ್ವಂಧರಾದ ಸನ್ನಿತರೆ.೧ಡನೆ ಸಲ್ಲಾಪಗಳು, ಇತಗ ವಿಧವಾದ ವಿನೋ ದಗಳು ಇವು'ಳಿಗಾಗಿಂದು ತಕ್ಕಮಟ್ಟಿಗೆ ಕಾಲವನ್ನುಪಯೋಗಿಸಿಕೊಳ್ಳು ಮುದೊಳ್ಳೆಯದು, ಮತ್ತು ಕೆಲಸಗಳನ್ನು ಪದೇ ಪದೆ: ಬದಲಾಯಿಸಿಕೊ ೪ : ಬೆ-ಕ , ಇದರಿಂದ ಬುದ್ಧಿಗೂ ದೇಹಕ್ಕೂ ವಿಶ್ರಾಂತಿಯ ಮನಸ್ಸಿಗೆ ಹರ್ಷವೂ ಉಂಟಾಗುವುವುದೆ, ಚೆನ್ನಾಗಿ ಲೋಕಪರಿಜ್ಞಾನ