ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಕರ್ಣಾಟಕ ಗ್ರಂಥಮಾಲೆ ಇ ವಾಗುವುದರಿಂದ ನಾಗರಿಕತೆಯು ಹೆಚ್ಚು ವುದು, ಮತ್ತು ಇದರಿಂದ ನಾವೆ ಕಡಕೂ ಇಲ್ಲ, ಕೆಲವನ್ನು ವ್ಯರ್ಥವಾಗಿ ಕಳೆ ಗೆ ಸರಿಯಾಗಿ ಉಪ ಯೋಗಿಸಿಕೊಳ್ಳುವುದರಿಂದ ಒಳ್ಳೆಯ ನಡತೆ ಪು ನಮ್ಮಲ್ಲಿ ನೆಲೆಗೊಳ್ಳು ವುದು, ಮನಸ್ಸೆಂಬ ಕಬ್ಬಿಣಕ್ಕೆ ಸೋಮಾರಿತನವೇ ತುಕು ಎಂತಲೂ ಸೋಮರಿತನದಿಂದ ಕೂಡಿದ ಮನಸ್ಸು ಪಿಶಾಚದ ಕೆಲಸದ ಕಾರ್ಖಾನೆಯೆಂ ತಲೂ ತಿಳಿದವರು ಹೇಳುವರು. ರ್ವಾಡುವುದಕ್ಕೆ ಮು: ವಾ। ಏನೂ ಕೆಲಸ ವಿರುವುದಿಲ್ಲವೋ ಆಗ ಮನಸ್ಸು ದುರಾರ್ಗದಲ್ಲಿ ಪ್ರವರ್ತಿಸಿ ಇತರರಿಗೆ ಕೇಡನ್ನೆಣಿಸುವುದೆಂದೂ ಪರಿಣಾವದಲ್ಪಿ ಇದರಿಂದ ಬಹಳ ಹಾನಿಯುಂ ಟೆಂದೂ ಪಶ್ಚರ ಅಭಿಪ್ರಾಯವಿರುವುದು, ಆದುದರಿಂದ ಎಲ್ಲರೂ ಉಚಿ ತವಾದ ಕೆಲಸಗಳನ್ನು ಸಕಾಲಗಳ ಮಾಡುತ್ತಿರ ಕುದು ತ.:೦ಬ ಶ್ರೇಯ ಸ್ಕರವಾದುದು. (31) ಜೀವಮಾನ. ನಾವು ಹೇಗೆ ಬದುಕಬೇಕೆಂಬ ದನ್ನು ತಿದು ಕೊಳ್ಳಬೇಕಾದುದು ಬಹುಮುಖ್ಯ, ಬದುಕುವುದಕ್ಕಿಂತಲೂ ಪ್ರಿಯವಾದುದು ಈ ಲೋಕದಲ್ಲಿ ಇನ್ನಾವುದ ಇಲ್ಲ, ಆದರೂ ಅದನ್ನು ಉದಾಸೀನಮಾಡಿರುವಷ್ಟು ಮತ್ತು ಪುದನ್ನೂ ಮಾಡಿಲ್ಲ. ಆಯುಸ್ಸು ಅಲ್ಪ Tಾದುದು, ಕಲಿಯಬೇಕಾದುದೆ ೧ ಬಹಳವಿದೆ, ಸಮಯಸಂದರ್ಭಗಳ ಅವಕಾಶಗಳ ಹಾರಿಹೋಗುತ್ತಿವೆ. ಸುಖಪಡಬೇಕೆಂಬ ಆಶೆಯೇನೋ ಎಲ್ಲರಿಗೂ ಇದ್ದೇ ಇದೆ. ಆದರೆ ಸುಖಕ್ಕೆ ಸನ್ನಿವೇಶಗಳ ಕಾರಣವೆಂದು ಕೆಲವರು ಹೇಳುವರು, ಇದು ಸರಿ ಯಲ್ಲ. ಕಷ್ಟಸುಖಗಳೂ ಕೆಡುವುದು ಬದುಕುವುದೂ ನಮ್ಮ ಕೈಯಲ್ಲೇ ಇವೆ, ಎಷ್ಟೋ ಜನರು ತಮ್ಮನ್ನು ತಾವೇ ಹಾಳುಮುಡಿಕೊಂಡಿದ್ದಾರೆ. ಎಷ್ಟೋ ಪಟ್ಟ ಗಳ ಮನೆಗಳ ಭ.ಕಂಪದಿಂದಲೂ ಗುಡುಗು ಸಿಡಿಲು ಗಳಿಂದಲೂ ಹಾಳಾಗಿರುವುದಕ್ಕಿಂತ ಹೆಚ್ಚಾಗಿ ಮನುಷ್ಯನ ಕೈಯಿಂದಲೇ ನಕವಾಗಿವೆ ಪ್ರತಿಯೊಂದರ ನಾಪಕ ಎರಡು ಕಾರಣಗಳುಂಟು. ಬಂದ ನೆಯದು ಕಾಲ, ಎರಡನೆಯದು ಮನುಷ್ಯ, ಆದರೆ ಕಾಲದಿಂದ ಆಗುವ ನಕಕ್ಕಿಂತಲೂ ಮನುಷ್ಯನಿಂದ ಆಗುವ ನಾಶವು ಶೋಚನೀಯವಾದುದು. ಶನಿಯು ವಾರ್ಧಕ್ಯದಲ್ಲಿ ತಾನಾಗಿ ಸಾಯುವುದಕ್ಕಿಂತಲೂ ಮನುಷ್ಯನ