ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೧ ತೆರಿಗೆಯನ್ನೂ ಕೊಡಬೇಕಾದುದಿಲ್ಲ, ಕಡೆಗೆ ಒಡಹುಟ್ಟಿದವರಿಗೆ ಕಹ ಇದರಲ್ಲಿ ಸುಲುಕೊಡುವಹಾಗಿಲ್ಲ, ಅವಿದ್ಯೆಯೇ ಮೌಡ್ಯ, ಇದು ಕಡತಿಗೆ ತವರುಮನೆ, ಮತ್ತು ದೇವರಿಶಾಪ ಅಕ್ಷ ಬವಿದ್ಯೆ ಯ ಪ್ರಯೋಜನಗಳನ್ನು ಅಪ್ಪಿಷ್ಟೆಂದು ಹೇಳಲಾಗುವ ದಿಲ್ಲ, ಇದರಿಂದ ಬುದ್ದಿಯು ಚುರುಕಾಗುವುದು. ಜ್ಞಾನವು ಹೆಚ್ಚುವುದು, ಸುಲಭವಾಗಿ ಜೀವನವನ್ನು ನಡೆಯಿಸಿಕೊಳ್ಳಬಹುದು, ಪರಸ್ಪರ ಸಹ ಯಕ್ಕೆ ಅನುಕೂಲ, ಯಾವ ಕೆಲಸವನ್ನಾದರೂ ಸುಲಭವಾಗಿಯ ಬೆನ್ನು ಗಿಯ ಮಾಡುವಂತಾಗುವುದು. ಆದುದರಿಂದ ಬೇವಮಾನಕ್ಕೆ ವಿದ್ಯಾಭ್ಯಾ ಸವು ಅತ್ಯಾವಶ್ಯಕ. ಅಷ್ಟೇ ಅಲ್ಲ, ಇದು ಸ್ವರ್ಗಕ್ಕೆ ಸೋಪಾನ; ಹೀಗೆ ವಿದ್ಯೆಯು ಇಹಪರಗಳೆರಡಕ್ಕೂ ಸಾಧಕವೆಂದಾಯಿತು, ಸುಬುದ್ಧಿಯನ್ನೂ ಸುಜ್ಞಾನವನ್ನೂ ಪಡೆದವನೇ ಸುಖಿ.ಂದೂ ಅವು ಅವನ ಭಾಗದ * ಯೆಂದೂ ಅವುಗಳಿಂದ ಪಡೆದ ಅನ, ಭವವು ಅಪರಂಜಿಯ ಚೆನ್ನವೆಂದು ಒಬ್ಬ ವಿದ್ವಾಂಸನತಿ ಹೇಳಿರುವನು. ಆದುದರಿಂದ ವಿದ್ಯೆಯು ಸರಳ ವೆಂದಾಯಿತು. ಇ೦ಥ ವಿದ್ಯೆಯು ಸರಿಗೂ ಆವಶ್ಯಕ, ಆದರೆ ಸ್ತ್ರೀಯರಿಗೆ ಇದು ಬೇಕಿಲ್ಲ ವೆಂದು ಘನ್ಸ್, ಜಲ್ಮನಿ ಮೊದ ಲಾದ ದೇಶಗಳವರೂ ಕೂಡ ಅಭಿಪ್ರಾಯಪಟ್ಟಿದ್ದರು. ಈಚೆಗೆ ವಿದ್ಯೆಯ ಮಹಿಮೆಯನ್ನು ಕಂಡುಕೊಂಡುದರಿಂದ ಈಗ ಅವರಲ್ಲಿ ಎಲ್ಲರೂ ವಿದ್ಯು ವಂತರಾಗಿದ್ದಾರೆ ನಮ್ಮಲ್ಲೂ ಸ್ತ್ರೀಯರಿಗೆ ವಿದ್ಯೆಯು ಅನಾವಶ್ಯಕವೆಂದು ಹೇಳುತ್ತ ಕೆಲವರು ಅವರನ್ನು ಮೂಲೆಗೊತ್ತರಿಸಿರುವರಲ್ಲದೆ ಅದು ಅಶು ಯಕರವೆಂದು ಕೂಡ ನಂಬಿಕೊಂಡಿದ್ದಾರೆ. ಇದು ನಿರಾಧಾರವಾದ ನಂಬಿಕೆ. ಈಗಿನ ಮಕ್ಕಳ ಮುಂದಿನ ಪ್ರಜೆಗಳು ತಾಯಿಯ ಪದವಿಯನ್ನು ಪಡೆಯ ತಕ್ಕ ಸ್ತ್ರೀಯರು ವಿದ್ಯಾಬುದ್ದಿ/ಗಳಲ್ಲದೆ ಪಶುಗಳಂತಿದ್ದರೆ ಅವರಲ್ಲಿ ಜಸ್ಥೆ ಸುವ ಮಕ್ಕಳು ಮೇಧಾವಿಗಳಾದಾರೆ ? ಪುರುಷರಂತೆ ಸ್ತ್ರೀವ ವಿದ ವತಿಯರಾದರೆ ಸಂತಾನವು ಈಗ್ಗಿಂತ ಎಷ್ಟೆ ಮೇಲಾದೀತು, ಇದ್ದು ಹಾಗಿರಲಿ, ದಾಂಪತ್ಯದಲ್ಲಿ ಸ್ತ್ರೀ ಪುರುಷರಿಗೆ ಪರಸ್ಪರವಾಗಿ ಶುದ್ದವಾಧ್ಯ ಮೈತ್ರಿಯ ಒಂದು ಮುಯ್ಯೋದ್ದೇಶವಷ್ಟೆ, ಸ್ನೇಹಿತರಾಗಿರತಕ್ಕವರು ಸಕಲವಿದುಗಳಲ್ಲೂ ಪರಸ್ಪರ ಸಮಾನರಾಗಿರಬೇಕಲ್ಲವೆ? ವಿದ್ಯಾವೆಂ '# 29 |