ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೦೭ MMMwwwswamwwwswmanwoonmM ಹದೆ ನಮ್ಮಂತೆಯೇ ಇರುತ್ತಿದ್ದರು ಎಲ್ಲರೂ ಓದಲೇಬೇಕೆಂದು ಆಗ್ನ ಸತ್ಕಾರದ ವಿಧಿಯು ಏರ್ಪಟ್ಟಿತು. ಈಚೆಗೆ ಸಣ್ಣ ತರಗತಿಗಳಲ್ಲಿ ಓದುವವರ ಸಂಖ್ಯೆಯು ಒಂದಕ್ಕೆಂಟರನ್ನು ಹೆಚ್ಚಿತು. ಖೈದಿಗಳ ಸಂಖ್ಯೆಯು ಸೇಕಡಾ ಅರುವತ್ತಕ್ಕಿಂತ ಹೆಚ್ಚಾಗಿಯೇ ಕಡಿಮೆಯಾಯಿತು. ಇದರಿಂದ ಪೋಲೀಸ್ ಸಿಬ್ಬಂದಿಯ ವೆಚ್ಚವೂ ಬಹಳ ತಗ್ಗಿತು. ತಪ್ಪಿತಸ್ಥರಾಗಿ ಸೆಗೆ ಮನೆಗೆ ಹೋಗುತ್ತಿದ್ದ ಹುಡುಗರ ಸಂಖ್ಯೆ ೦ರ ದಿವಾಳಿಗಳ ಸಂಖ್ಯೆಯ ಅನಾಥಾಲ orಳ, ಅಲ್ಲಿನ ಜನಗಳ, ಮತ್ತು ಖರ್ಚುವೆಚ್ಚಗಳ ಸಂಖ್ಯೆಯ ಎಷ್ಟೋ ವ,ಟ್ಟಿಗೆ ಇಳಿದುಹೋಯಿತು. ಇಷ್ಟಕ್ಕೆಲ್ಲಾ ಕಾರಣವು ವಿದ್ಯಾ ಭ್ಯಾ ಸವೇ, ಮೌಡ್ಯಕ್ಕೂ ಪಾಪಕ ಬಹಳ ಸ್ನೇಹ, ಒಂದು ಕಡಿಮೆಯಾದರೆ, ವಂದೂ ಕಡಿಮೆಯಾಗುವುದು. ಆದರೆ ಪಾಪಕೃತ್ಯಗಳಿಗೆ ವಿದ್ಯೆಯಿಲ್ಲ ದುದೇ ಕಾರಣವಲ್ಲವೆಂದೂ ಕುಡಿತ, ಆಶಿಕ್ಷೆ ಮೊದಲಾದುವು ಕಾರಣವೆಂದೂ ಕೆಲವರು ಹೇಳುವರ . ಅದೂ ಬಟ, ಆದರೆ ವಿದ್ಯೆಯಿಂದ ಅದೂ ತಪ್ಪುವು ದಿಲ್ಲವೆ ? ಮಕ್ಕಳ: ಬಿಠಶಾಲೆಗೆ' “ಕೋಳಿಗುವುದರಿಂದ ಹಾದಿಬೀದಿಯಲ್ಲಿ ಕಲಿಯುತ್ತಿದ್ದ ದುಣ್ಣೆಪ್ಟೆಗಳೆಲ್ಲಾ ತಜ್ಞವುವು ಯಾವ ನ, ಹಾಪಾತಕ. ಗಳೂ ಅವರಿಗೆ ಗೊ ಚವಾಗು ವುದಿ, ನೈರಲ್ಯ, ಸತ್ಯ, ದಯೆ, ಮೊದ. ಲಾದ ಸುಶೀಲಗಳು , ಇಡಿಗೆ ಬರು ವು... ಇವೆಲ್ಲಾ ವಿಯ ಫಲವಲ್ಲವೆ? ಬರೀ ಓದ-ದಹ ಬಂದ ಮಾತ್ರಕ್ಕೆ ವಿದ್ಯೆದೆಲ್ಲಾ ಬಂದಂತೆ, ಆಗದು ಇದು ವಿಗೈ.ಎನ್ನ # ಓ..ವುದಕ್ಕೆ ಒಂದು ಒಳ್ಳೆಯ ಮಾರ್ಗವೇ ಹೊಬೆತು ನಾವು ಸೇಬೆ-ಕೆಂದಿರುವ ಊರೇ ಅಲ್ಲ, ಓದು ಬರಹಬರದಿದ್ದ ಅಬ್ರಹಾಮು, ಹೈದರಲ್ಲಿ ಮೊದಲಾಗಿ ವಲನೇಕರು ಲೋಕಪ್ರಸಿದ್ಧರಾಗಿರ ಅಲ್ಲವೇ ? ಓದುಬರಹಗಳಿಂದ ಶುಕ ಪಾಠವು ನಡೆದು ಕೆಲವು ಪದಗಳು ಮಾತ್ರ ಗಟ್ಟಿ ಮಾಡಿದಂತಾದಾವು. ಇವಕ್ಕೆ ಮಾತ್ರ ಗಮನ ಕೊಟ್ಟು ಉಳಿದ ವಿವರಗಳನ್ನು ಉಪೇಕ್ಷಿಸಿದರೆ ಬಲಗೈಯನ್ನು ತಿರಸ್ಕರಿಸಿದಂತಾಗು ವುದು. ಪುಸ್ತಕಗಳಿಂದ ಕಲಿಯತಕ್ಕದ ಮಾತ್ರ ವಿದ್ಯೆ ಯೆಂದು ತಿಳಿದುಟ್ಟು ರದ್ದು, ಇಂಥವಿದ್ಯೆಯಿಂದ ಲೋಕವ್ಯವಹಾರವು ಪ್ರಕೃತಿ ಪ್ರಪಂಚದ ಮಹಿಮೆಯ ಗೊತ್ತುಗುವುದಿಲ್ಲ, ಉದ್ದಿಜ್ಞಶಾಸ್ತ್ರಗಳನ್ನು ಮರಗಿಡಗಳ. ಒ13