ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ wwx ಒwwwnhwwrt tvr 4, • + * www ತ್ರಯ ಮತ್ತು ಜನಗಳ ಸ್ಥಿತಿಗತಿಗಳ ವಿಚಾರವಾದಜ್ಞಾನ, ಭೌತಿಕಶಾಸ್ತ್ರದ ಮತ್ತು ಶಾರೀರಶಾಸ್ತ್ರದ ಮುಖ್ಯನಿಯಮಗಳಲ್ಲಿಯೂ ಅಂಕಗಣಿತ ರೇಖಾ ಗಣಿತಗಳಲ್ಲಿಯ ತಕ್ಕಮಟ್ಟಿಗಾದರೂ ತಿಳವಳಿಕೆ, ತರ್ಕಶಾಸ್ತ್ರವನ್ನು ತಕ್ಕ ಮಟ್ಟಿಗಾದರೂ ತಿಳಿದು ನಡೆಯುವುದು' ಲೋಕ ಎಂಬ ಇನ್ನೊಬ್ಬ ವಿದ್ಯಾ ಸನು ಹೀಗೆ ಹೇಳಿದ್ದಾನೆ. ಪುಸ್ತಕಗಳನ್ನೋದಿದ ಮಾತ್ರಕ್ಕೇ ಜ್ಞಾನಾರ್ಜನೆ ಯಾಗದು, ಇದರ ಜತೆಗೆ ಆಲೋಚಿಸುವುದು, ಚರ್ಚಿಸುವುದು ಇವೆರಡೂ ಮುಖ್ಯ, ಏಕೆಂದರೆ:-ಪುಸ್ತಕಗಳಲ್ಲಿ ಅಗ್ರಸಕ್ತ ವಿಷಯಗಳು ಎಷ್ಟೊ ಇರಬಹುದಾದುದರಿಂದ ಅವುಗಳ ಸಾರವನ್ನು ಗ್ರಹಿಸಲು ಆಲೋಚನೆಯು ಆವಶ್ಯಕ. ಒಂದು ಕಟ್ಟಡವನ್ನು ಕಟ್ಟುವುದಕ್ಕೆ ಸಿದ್ಧವಾಗಿರುವ ಕಲ್ಲು, ಇಟ್ಟಿಗೆ, ಮರ ಮೊದಲಾದುವನ್ನು ಉಚಿತವಾದ ಸ್ಥಳಗಳಲ್ಲಿ ಸೇರಿಸು ವಂತೆ ಆಲೋಚನೆಯ ಕಲಸವು ನಡೆಯುವುದು, ಕಟ್ಟಡದ ಪೂರ್ಣ ರಚನೆ ಯನ್ನು ನೋಡುತ್ತಲೂ ಕೊಠಡಿಗಳಲ್ಲಿ ಓಡಾಡುತ್ತಲ ಪ್ರತಿಯೊಂದು ಭಾಗವೂ ಹೊಂದಿಕೆ ರಾಗಿಯ ಸರಿಸಮವಾಗಿಯ ಅಂದವಾಗಿಯ ಇದೆಯೇ ಎಂಬುದನ್ನು ಪರೀಕ್ಷಿಸಿ ತಿಳಿಯುತ್ತಲೂ ತೋರಿ ಬಂದ ನ್ಯೂನಾತಿ ರಿಕ್ಕಗಳನ್ನು ಸರಿಮಾಡುವಂತೆ ಚರ್ಚೆಯ ಕೆಲಸವು ನಡೆಯುವುದು. ವಿದ್ಯಾಭ್ಯಾಸಕ್ಕೋಸ್ಕರ ಹೆಚ್ಚು ದನ್ಯವು ವೆಚ್ಚವಾಗುವುದಲ್ಲಾ ಎಂದು ಯಾರೂ ಹಿಂದೆಗೆಯಬಾರದು. ಏಕಂದರೆ:-ಬಡ್ಡಿಗೆ ಹಾಕಿದ ಹಣ ದಂತೆ ಇದು ಉತ್ತಮವಾದ ಪ್ರತಿಫಲವನ್ನು ಕೊಡುವುದು, ಮತ್ತು ಯಾವ ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿ ಆ ರಾಜ್ಯವು ಸಕ್ಕೋತ್ತ ಮಣ್ಣ ತಿಯಲ್ಲಿರುವು ರು. ಈ ತತ್ತ್ವವನ್ನು ತಿಳಿದೇ ಉದಾರಿಗಳಾದ ನಮ್ಮ ಶ್ರೀಮನ್ಮಹಾರಾಜರವರ ಸತ್ಕಾರದವರು ನಮ್ಮ ದೇಶದಲ್ಲಿಯ ಸರರಿಗೂ ಬಲಾತ್ಕಾರದಿಂದಲಾದರೂ ವಿದ್ಯಾಭ್ಯಾಸವು ನಡೆದೇ ತೀರಬೇಕೆಂದು ವಿಧಿ ಗಳನ್ನು ಕಲ್ಪಿಸಿರುವರು. ಇದು ನಮ್ಮ ಪುಣ್ಯ. ಈ ಮಹಾನುಗ್ರಹವ ನ್ನುಪಯೋಗಿಸಿಕೊಂಡು ಶ್ರೇಯೋವೃದ್ದಿಯನ್ನು ಪಡೆಯುವುದಕ್ಕೆ ನಾವೆ ಆರೂ ಯತ್ನಿಸಬೇಕು. .(34) ಪುಸ್ತಕಭಂಡಾರ, - ಹಲವು ವುಸ್ತಕಗಳನ್ನು ಒಂದುಕಡೆ ಶೇಖರಿಸಿಟ್ಟುಕೊಂಡು ಅನೇ ತಮತಮಗೆ ಬೇಕಾದುದನ್ನು ತೆಗೆದುಕೊಂಡು ಓದುತ್ತ ಸತಾ ೪ 40