ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ಗಿಲ್ಲ ಒwoocom ಯಾವ ರಾಜ್ಯದಲ್ಲೂ ಯಾವುದೊಂದು ಅನ್ಯಾಯವೂ ನಡೆಯದಿರು ವುದು ಅಸಾಧ್ಯ, ಒಂದೇಸಲಕ್ಕೆ ಅದನ್ನು ತಪ್ಪಿಸುವುದು ದುಸ್ಥರವಾದರA ಅದಕ್ಕಾಗಿ ಸತ್ಕಾರದವರೂ ಪ್ರಜೆಗಳೂ ಸೇರಿ ಯತ್ನಿಸಬೇಕು, ಉತ್ತಮ ವಾದ ಸತ್ಕಾರವನ್ನು ಪಡೆದಿರುವುದರಿಂದ ನಾವೇ ಪುಣ್ಯಶಾಲಿಗಳು, ಜಾತಿ, ಮತ, ಕುಲ, ಬಡತನ, ಸಿರಿತನ ಮುಂತಾದ ಯಾವ ಪಕ್ಷಪಾತವೂ ಇರ ಕೂಡದೆಂದು ಸಾರದವರು ಸರ ಸಮುವಾದ ವಿಧಿಗಳನ್ನು ಏರ್ಪಡಿಸಿದ್ದಾರೆ. ಎಲ್ಲರೂ ತನುಧನಮನಗಳಿಗೆ ಸ್ವತಂತ್ರರಾಗಿದ್ದಾರೆ, ತಪ್ಪಿತಸ್ಥರೆಂದು ರುಜು ವಾತಾದರೆ ವಿನಾ ಎಲ್ಲರೂ ಸಭ್ಯರೆಂದೇ ಗಣಿಸಲ್ಪಟ್ಟಿದಾರೆ. ' ಒಂದೇ ತಪ್ಪು ತಕ್ಕೆ ಎರಡುಸಲ ಶಿಕ್ಷೆಯಾಗುವುದಿಲ್ಲ, ಯಾವ ವ್ಯವಹಾರದಲ್ಲಿ ಯ ಕಕ್ಷಿ ಪ್ರತಿಕಕ್ಷಿಗಳನ್ನು ಪ್ರತ್ಯಕ್ಷವಾಗಿ ನಿಲ್ಲಿಸಿಕೊಂಡು ಬಹಿರಂಗವಾಗಿ ನ್ಯಾಯಾ ಧಿಪತಿಗಳ ಮುಂದೆ ವಿಚಾರಣೆಯು ನಡೆಯಿಸಲ್ಪಡುತ್ತದೆ. ಯಾವನೂ ತನ್ನ ಸ್ಪಂತವ್ಯವಹಾರದಲ್ಲಿ ತಾನೇ ನ್ಯಾಯಾಧಿಪತಿಯಾಗಕೂಡದೆಂದಾಗಿದೆ. ನನ್ನ ಶ್ರೀಮನ್ಮಹಾರಾಜರವರು ತಮ್ಮ ಪ್ರಜೆಗಳನ್ನೆಲ್ಲಾ ಪುತ್ರನಿಶ್ಚಿಶೇಷವಾಗಿ ರಕ್ಷಿಸುತ್ತಿದಾರೆ. ಇಂಥ ಅಪಾರವಾದ ಸೌಕಯ್ಯಗಳುಳ್ಳ ಧರಪ್ರಭುಗಳ ರಾಜ್ಯಭಾರದಲ್ಲಿ ನ್ಯಾಯವಾಗಿ ನೆಮ್ಮದಿಯಿಂದಿರುವುದಕ್ಕೆ ನಮಗೇ ಕಷ್ಟ?

  • ಜನಗಳಿಗೆ ಉಪನ್ಯಾಸಗಳ ಮಲಕವಾಗಿ ಬುದ್ಧಿ ಹೇಳುವುದು, ಪ್ರತಿ ನಿಧಿಗಳನ್ನು ಚುನಾಯಿಸುವುದು, ಸಭೆಗಳಾಗಿ ಸೇರುವುದು, ಸತ್ಕಾರದ ಪಕ್ಷ ದಲ್ಲಿ ಸಾಕ್ಷಿಯಾಗಿ ಅಥವಾ ಪಂಚಾಯಿತರಾಗಿ ಸೇರಿ ಕೆಲಸಮಾಡುವುದು ಇತರರಿಗೆ ಅನ್ಯಾಯವಾಗುತಿದ್ದುದು ಗೋಚರವಾದರೆ ಸರಾರಕ್ಕೆ ತಿಳಿಯಿ ಸುವುದು, ಇತರರ ಸತ್ತು ಸಿಕ್ಕಿದಾಗ ಮಾಲೀಕರು ಯಾರೆಂಬುದು ತಿಳಿಯ ದಿದ್ದರೆ ಅದನ್ನು ಸತ್ಕಾರಕ್ಕೆ ಒಪ್ಪಿಸುವುದು, ಸಂಬಳವನ್ನು ಪಡೆಯದೆ ಸರಾ ರದ ಅಪ್ರಳಯಂತ ಬೆಂಚಿ'ಮೆಜಸ್ಟಿಟ್, ಸ್ಕೂಲುಗಳ ಅಟೆಂರ್ಡೆ ಆಫೀ ಸರು, ಸ್ಕೂಲ್ಕಮಿಟಿಯ ಮಂಬರು ಸೆಕ್ರಟರಿ ಗ್ರಾಮಾಭಿವೃದ್ಧಿಯ ಕಮಿಟಿ ದುಂಬರು ಇಂಥ ಕೆಲಸಗಳನ್ನು ಕೈಗೊಂಡು ಪರಮಾರ್ಥಿಕತೆಯಿಂದ ನಡೆ ಯಿಸುವುದು, ಇಂಥವನ್ನು ನಡೆಯಿಸಲು ಶಕ್ತಿಯು ಅಥವಾ ಅವಕಾಶವು ಅಲ್ಲದಿದ್ದಲ್ಲಿ ದ್ರವ್ಯದಿಂದ ಅಥವಾ ಇತರ ವಿಧಗಳಿಂದಲಾದರೂ ಲೋಕೋ ಭರಮಾರುವುದು, ಇವಲ್ಲು ನಾಗರಿಕರಾದ ಪ್ರಜೆಗಳ ಕರ್ತವ್ಯಗಳು,