ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V9 ಕರ್ಣಾಟಕಕ್ರಂಥಮಾಲೆ » MMwwwxumwww ಕೂಂಡು ನಡಿಯುವ ಅಭ್ಯಾಸವನ್ನು ಪಡೆಯಬೇಕು, ಸ್ಪ ಬುದ್ಧಿಯಿಲ್ಲದ ವರು ನಿಶ್ಚಯಜ್ಞಾನವಿಲ್ಲದೆ ಕುರಿಗಳಂತೆ ಆಗುವರು. ಆಕಸ್ಮಿಕವಾಗಿ ಯಾವ ಅಪಾಯಗಳು ಸಂಭವಿಸಿದರೂ ಧೈಯ್ಯಗೆಡದೆ ಹೀಗೆಯೇ ನಡೆಯಬೇಕೆಂಬ ಮನೋದಾರ್ಥವನ್ನು ಪಡೆದವರೇ ನಿಜವಾದ ಧೀರರು. ಈ ವಿಧವಾದ ಮನೋದಾರ್ಢವಿಲ್ಲದಿದ್ದರೆ ಎಷ್ಟೋ ವೇಳೆ ಅನೇಕ ಕಷ್ಟನಷ್ಟಗಳು ಒದಗಿಯಾವು, ನಿಶ್ಚಯಜ್ಞಾನವಿಲ್ಲದೆ ಚಿತ್ತಚಾಂಚ ಲ್ಯದಿಂದ ನಡೆವುದು ಕಷ್ಟ: ಪ್ರತಿಯೊಂದು ವಿಷಯದಲ್ಲಿಯೂ ಒಂದೊಂದು ನಿಯಮವನ್ನಿಟ್ಟುಕೊಂಡು ಅದನ್ನು ಅನುಸರಿಸಿ ನಡೆಯಬೇಕು, ಮನೆ ದಾರ್ಥದಿಂದ ಮಾಡಿದ ಯಾವ ಕೆಲಸದಲ್ಲಿಯ ಅಪಜಯವಾಗುವ ಸಂಭವ ಕಡಿಮೆ. ಚಿತ್ತ ಚಾಂಚಲ್ಯ ದಿಂದಲಾದರೆ ಯಾವ ಕೆಲಸವೂ ಸರಿ ಯಾಗಿ ಆಗುವುದಿಲ್ಲ, ಇತರರಿಗೂ ತೊಂದರೆ ಮತ್ತು ಆತ್ಮಗೌರವಕ್ಕೂ ಹಾನಿ. ಧಮ್ಮಸಂದೇಹಬಂದಾಗಲೂ ಕಕ್ಷಿಪ್ರತಿಕಕ್ಷಿಗಳಿಬ್ಬರೂ ತಮ್ಮ ತಮ್ಮ ನಗಿಗೆ ನೇರವಾಗಿ ಹೇಳಿದಾಗಲೂ ನಿಜಸ್ಥಿತಿಗನುಸಾರವಾಗಿ ಮಾಡತಕ್ಕೆ ತೀರಾ ನವೂ ಜಾಣತನವೂ ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಒಳ್ಳೆ ಯನಡತೆಯ ಮನೋದಾರ್ಢವಿಲ್ಲದವರಿಗೆಂದಿಗೆ ಲಭಿಸಿಯಾವು ? ಯಾವ ವಾತಾಡಿದರೆ ಏನು ನಿಷ್ಟುರ ಬರುವುದೋ ಎಂದು ಹೆದರುತ್ತ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಹೌದಪ್ಪನಚಾವಡಿಯಲ್ಲಿ ಹೌದಪ್ಪ, ಅಲ್ಲಪ್ಪನಚಾವಡಿಯಲ್ಲಿ ಅಲ್ಲಪ್ಪ, ಎಂಬಂತೆ ಆಯಾಕಾಲಕ್ಕೆ ತಕ್ಕಂತೆ ನಟಿಸುತ್ತ ಸಕಾಠ್ಯವನ್ನು ಸಾಧಿಸಿಕೊಳ್ಳತಕ್ಕ ಹೇಡಿಗಳು ಚಿತ್ರ ಪ್ಲೇಠ್ಯದಿಂದ ದೃಢಪ್ರತಿಜ್ಞರಾಗಿ ಕೆಲಸಮಾಡತಕ್ಕ ವಿವೇಕಶಾಲಿಗಳಿಗೂ ಬಹಳ ವ್ಯತ್ಯಾಸವುಂಟು, ಈ ವಿವೇ ಕಶಾಲಿಗಳು ಜನಗಳ ನೈಷ್ಣುರಕ್ಕೆ ಹೆದರುವುದಿಲ್ಲ, ನ್ಯಾಯಕ್ಕೂ ದೇವ ರಿಗೂ ಮಾತ್ರ ಹೆದರುವರು. ದೃಢಪ್ರತಿಜ್ಞೆಯಿಂದ ಎಂಥ ಕೆಲಸವೂ