ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ Wಯೂ wwws ಕಾರಿಯು ಅವಿವೇಕಿಗಳಿಂದ ಕೆಲವರು ಮದ್ಯ, ಬಂಗಿ, ಅಫೀಮು, ಸಸ್ಯೆ; ಕಾಫಿ, ಟೀ ಮೊದಲಾದುದನ್ನು ಉಪಯೋಗಿಸಿಕೊಳ್ಳುವುದುಂಟು, ಇವು ಗಳಿಂದ ಸದ್ಯಕ್ಕೆ ತಕ್ಕಮಟ್ಟಿಗೆ ಉತ್ಸಾಹವುಂಟಾಗಬಹುದಾದರೂ- ನರಹಂ ತಲದ ಮೇಲೆ ನಡೆಯುವ ಅವುಗಳ ಕಲ್ಯದಿಂದ ಉಂಟಾಗುವ ಪರಿಣಿ ಮವು ಬಹಳ ಭಯಂಕರವಾದುದು. ಆದುದರಿಂದ ಈ ವಿಧವಾದ ಹೊರಿ ಈ ಸನ್ನಿವೇಕಗಳಿಂದ ಉತ್ಸಾಹವನ್ನು ಕಲ್ಪಿಸಿಕೊಳ್ಳುವುದಕ್ಕಿಂತಲೂ ಸ ಭಾವಿಕವಾಗಿ ಮನಸ್ಸನ್ನೇ ಸದಾ ಉತ್ಸಾಹದಲ್ಲಿಟ್ಟುಕೊಂಡು ಸಂತೋಣಿ ಕೀಲರಾಗಿ ಬಾಳತಕ್ಕುದು ಶ್ರೇಯಸ್ಕರ. (10) ಏಥೇಯತ. , ದೊಡ್ಡವರು ಹೇಳಿದಂತೆ ನಡೆಯುವುದೇ ವಿಧೇಯತೆ, ಅದಕ್ಕೆ ಆಪರ ವಿಷಯವಾದ ಭಕ್ತಿ ಮತ್ತು ಗೌರವಜ್ಞಾನವು ಕಾರಣಗಳು. ಯಾರನಿಷಯ ದಲ್ಲಿ ನಾವು ಅವನ್ನು ಪಡೆದಿರುವುದಿಲ್ಲವೋ ಅಂಥವರಲ್ಲಿ ನಾವು ವಿಧೇಯ ರಾಗಿರುವುದು ಕಡಿಮೆ. ನಮಗಿಂತ ಮೇಲ್ಪಟ್ಟವರಿಗೆ ತಗ್ಗಿ ನಡೆವುದು ಎಷ್ಟೋ ದೊಡ್ಡ ಪುಣ್ಯವನ್ನು ಸಂಪಾದಿಸಿಕೊಂಡಂತ. ನಮ್ಮನ್ನು ಸಾಕಿ ಸಲಹಿದ ಹಯ್ತಂದೆಗಳು, ಸಂಬಳವನ್ನು ಕk ಕಾರಾಗುವ ದಳೆಗಳು ಜ್ಞಾನಗtಸವನ್ನು ಕೊಟ್ಟು ಬುದ್ಧಿಯನ್ನು ಬಳ ಯಿಸಿದ ಉಪಾಧ್ಯಾಯರು, ಸದುಗೆ ಹಿತವನ್ನು ಬಯಸುವ ಆತರದರ ದೊಡ್ಡವರು ಇಂಥವರಲ್ಲಿ ವಿಧೇಯರಾಗಿ ನಡೆವುದು ಮೇಲು. ತಾಯ್ತಂದೆ ಗಳು ಎಷ್ಟೋ ಕಷ್ಟಪಟ್ಟು ಸಾಕಿ ನಮ್ಮನ್ನು ಮುಂದಕ್ಕೆ ತಂದಿದ್ದಾರೆ. ನವವಿಧದಲ್ಲೂ ನಾವು ಅವರ ಋಣವನ್ನು ತೀರಿಸುವುದಕ್ಕೆ ಆಗುವುದಿಲ್ಲ. ಕಡೆಗೆ ಅವರು ಹೇಳಿದಂತೆ ಕೇಳಿಕೊಂಡಿರುವುದರಿಂದಲಾದರೂ ಅವರ ಮಕ ಸ್ಸಿಗೆ ಸಂತೋಷವನ್ನುಂಟುಮಾಡುತ್ತಿರುವುದು ಮೇಲಲ್ಲವೆ? ಇದು ನಮ್ಮಿಂ ದ ಆಗುವ ಅತ್ಯಲ್ಪವಾದ ಕಲಸ. ಆದರೂ ಇದರಿಂದ ಆಕರಿಗೆ ಆಗುವ