ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ನಡೆವಳಿ Gmmmmmmmmmmmmmmಜ m ಕೊಳ್ಳಬಹುದು, ಗೆಳೆಯರು ಆಪತ್ಕಾಲಗಳಲ್ಲಿ ನಮ್ಮನ್ನು ಧೈಯ್ಯಗೊಳಿಸಿ ಹುರಿದುಂಬಿಸುವುದರಿಂದ ಎಂಥ ಶತ್ರುಗಳನ್ನಾದರೂ ಗೆಲ್ಲಬಲ್ಲ ಹುನ್ನ ಸುಂಟಾಗುವುದು. ಆದುದರಿಂದಲೇ ಯೋಗ್ಯರಾದ ಕೆಲವು ಮಿತ್ರರನ್ನು ಪಡೆದಿದ್ದರೂ ಸಮಯದಲ್ಲಿ ಹಲವು ಶತ್ರುಗಳನ್ನಾದರೂ ಸೋಲಿಸಬಹು ದೆನ್ನುವರು. ಮೈತ್ರಿಯುಮರುಕ ಮೊದಲಾದ ಇತರ ಸುಗುಣಗಳಿಗೂ ಮನ ಸ್ಸಿನಲ್ಲಿ ಅವಕಾಶವನ್ನು ಕಲ್ಪಿಸಿರುವುದರಿಂದ ಜೀವನಿಗೆ ಒಳ್ಳೆಯ ಸಂಸ್ಕಾರ ವನ್ನುಂಟುಮಾಡುವುದು, ಪರೋಪಕಾರ ಬುದ್ದಿಯನ್ನು ಹೆಚ್ಚಿಸಿ ಲೋಕ ದಲ್ಲಿ ಎಲ್ಲರೂ ಪರಸ್ಪರ ಸಹಾಯಕರಾಗಿ ಬಾಳುವುದಕ್ಕೆ ತಕ್ಕ ಆನು ಕೂಲ್ಯವನ್ನು ಕಲ್ಪಿಸುವುದು, ಮತ್ತು ಲೋಕದಲ್ಲಿ ಬದುಕಿರುವುದೇ ಬೇಸರವೆಂಬ ಭಾವನೆಗೆ ಅವಕಾಶವನ್ನು ಕೊಡದೆ ಜೀವಮಾನದಲ್ಲಿ ಹಿತಾ ಚರಣೆಯನ್ನೇ ಉಂಟುಮಾಡುತ್ತಲಿರುವುದು. ಅನೇಕರು ಸ್ನೇಹಿತರಂತೆ ನಟಿಸುತ್ತಾರೆ, ಆದರೆ ನಿಜವಾದ ಸ್ನೇಹಕ್ಕೆ ಉದಹರಿಸಲ್ಪಡಬಹುದಾದಂಥ ಮಿತ್ರರ ಸಂಖ್ಯೆಯು ಅತಿವಿರಳ, ರಾಮು ಸುಗ್ರೀವರು, ಕೃಷ್ಣಕುಚೇಲರು, ಕಣFದುರೊಧನರು, ಅಮಾತ್ಯ ರಾಷ್ಟ್ರ ಸಚಂದನದಾಸರು ಇಂಥವರು ಸ್ನೇಹಕ್ಕೆ ಉತ್ಕೃಷ್ಟವಾದ ಮಾದರಿಯಾಗಿ ದ್ದಾರೆ, ಜನರಸ್ಥಿತಿ, ಅವರಗುಣ, ನಡೆನುಡಿಗಳು ಇವುಗಳ ಮೇಲೆ ಅಂಥ ವರ ಸ್ನೇಹದ ಯೋಗ್ಯತೆಯು ಎಷ್ಟು ಮಟ್ಟಿನದೆಂಬುದನ್ನು ನಿರ್ಧರಿಸಬಹು ದು, ಮೈತ್ರಿಯು ನಿಜವಾಗಿಯೂ ಶಾಶ್ವತವಾಗಿಯೂ ಇರಬೇಕಾದರೆ ಕೆಲವು ಅಂಶಗಳು ಆವಶ್ಯಕ-ನಿತರಾಗತಕ್ಕವರಲ್ಲಿ ಕುಲ, ಶೀಲ, ರೂಪ, ವಯ (ು, ಅಧಿಕಾರ, ವಿಶ್ವ ಶ್ಯ ಇಂಥವುಗಳಲ್ಲೆಲ್ಲಾ ಒಂದು ವಿಧವಾದ ಸಮತೆಯಿ ಗಬೇಕು, ಕಡೆಗೆ ಇವುಗಳೊಳಗೆ ಕೆಲವು ಅಂಶಗಳಲ್ಲಾದರೂ ಸಮತಯಿ ರಬೇಕು. ಇದಕ್ಕೆ ಹಲವು ಪ್ರತಿಬೇಧಗಳೂ ಇದ್ದಾವು, ಆದರೆ ಅಸಮತ ಯಿದ್ದರೆ ಒಬ್ಬರಿಂದ ಮತ್ತೊಬ್ಬರಿಗೆ ತೊಂದರೆಯಾಗುವುದೇ ಹೆಚ್ಚು 0 ಎ