ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೭೭ » ಅಂಥವರಿಗೆಲ್ಲಾ ಬಹುಮಾನಗಳು ದೊರೆಯುತ್ತ ಬಂದುದಲ್ಲಗೆ ಲೋಕಕ್ಕೂ ದೊಡ್ಡ ಉಪಕಾರವಾಯಿತು. 4. ವಿದ್ಯಾಭ್ಯಾಸವಿಚಾರದಲ್ಲಿಂತು ಸ್ಪರ್ಧೆರು ಮಹಿಮೆಯ ಅಷ್ಟಿಷ್ಟೆಂದು ಹೇಳಲಾಗದು. ಒಳ್ಳೆಯ ಚಟುವಟಿಕೆಯುಳ್ಳ ಮತ್ತು ಪಟುವಾದ ಒಬ್ಬ ಬಾಲಕನಿಗೆ ಶಕರಾದ ಒಬ್ಬರು ಅಥವಾ ಅನೇಕ ಉಪಾಧ್ಯಾಯರುಗಳನ್ನು ನೇಮಿಸಿ ಮನೆಯಲ್ಲಿಯೇ ಆ ಒಬ್ಬನಿಗೆ ಮಾತ) ಪಠಹೇಳಿಸೋ69. ಈ ಹುಡುಗನನ್ನು ಒಂದು ಪಾಠಶಾಲೆಯಲ್ಲಿ ಅನೇಕರೊಡನೆಸೇರಿ ವಿದ್ಯಾಭ್ಯಾಸ ಮಾಡುತ್ತಲಿರುವ ಸಾಮಾನ್ಯ ಬುದ್ಧಿಯುಳ್ಳ ಮತ್ತೊಬ್ಬ ಹುಡು: ನೊಡನೆ ಹೋಲಿಸಿ ನೋಡಿದರೆ ಮನೆಯಲ್ಲಿ ಓದುವ ಹುಡುಗನಿಗಿಂತಲೂ ಪಾಠಶಾಲೆ ಯಲ್ಲಿ ಓದತಕ್ಕವನೇ ಎಷ್ಟೋಮೇಲಾಗಿರುತ್ತಾನೆ. ಅವನ ಮೇಲ್ಮಗೆ ಸ್ಪರ್ಧೆಯೇ ಕಾರಣವು, ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಒಬ್ಬರನ್ನು ನೋಡಿ ಒಬ್ಬರು ಸ್ಪರ್ಧೆಯಿಂದ ಕೆಲಸಮಾಡು ವುದೇ ಆ ಎಲ್ಲಾ ಭ: ಲಕರೂ ಅಭಿವೃದ್ದಿಗೆ ಬರುವುದಕ್ಕೆ ಅವಕಾಶವಾಗುವುದು, ಅದರೆ ಉಪಾಧ್ಯಾಯರು ಅಯೋಗ್ಯರಾದರೆ ಬಾಲಕರಲ್ಲಿ ಪರಸ್ಪರ ಸ್ಪರ್ಧೆಯು ಹುಟ್ಟುವುದಕ್ಕೆ ಎದ ಲಾಗಿ ಅಸೂಯೆಯು ರೂಢಮಲವಾಗುವುದು, ಮೇಲೆಹೇಳಿದ ವಿಷಯಗಳಲ್ಲಿ ಮಾತ್ರವಲ್ಲದೆ ಇನ್ನೂ ಇತರ ಎಷೋ ವಿಷಯಗಳಲ್ಲಿ ಕೂಡ-ಕಡೆಗೆ ತಿರಗ್ಟಂತುಗಳಕ್ಕಿ ಕೂಡ ಇದು ಎ»ಮಟ್ಟಿ ಗೂ ಕಾರ್ ಕಾರಿಯಾಗಿರುವುದು, ಬಂಡಿ ಸುನ್ನೆಳೆಯುವ ಎತ್ತುಗಳು, ಜೂಜಿನಕುದುರೆಗಳು ಕಾಳಗಗ ಹುಂಜಗಳು, ಇಂಥವುಗಳು ಕೂಡ ಸ್ಪರ್ಧೆ ಯಿಂದ ಬಹುಮಟ್ಟಿಗೂ ಪಟ್ಟಾಡುತ್ತವೆ. ಇಂಥ ಇತರ ಪ್ರಾಣಿಗಳಲ್ಲಿ ಕೂಡ ಸ್ಪರ್ಧೆಯು ಇಷ್ಟುಮಟ್ಟಿಗೆ ಕೆಒರಕಾರಿಯಾಗಿರುವಲ್ಲಿ ಅನ್ಯಾದೃಕ ವಾದ ಬುದ್ದಿ ಬಲವುಳ್ಳ ಮನುಷ್ಯರಿಗೆ ಇದರಿಂದ ಉಂಟಾಗತಕ್ಕೆ ಪ್ರಯೋಜ ನಗಳನ್ನು ಅಪ್ಪಿಷ್ಟೆಂದು ಹೇಳಲಾಗದು. m ಪ ಟ ಟ