ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಟಿ ಕರ್ಣಾಟಳ ಗ್ರಂಥವಳ MwwwmmmwwwwMMwwwmonwwwmwww೧೧ (18) ಅಸ್ವಾರ್ಥಪರತ ಪ್ರಪಂಚದಲ್ಲಿ ದೊರೆಯುವ ಒಳ್ಳೆಯದೆಲ್ಲಾ ತನಗೊಬ್ಬನಿಗೇ ಆಗಬೇ ಕೆಂದು ಆಸೆಪಟ್ಟು ಅದಕ್ಕಾಗಿ ಪ್ರಯತ್ನಿಸತಕ್ಕವರೇ ಸ್ವಾರ್ಥಪರರು, ಇವರು ತಮ್ಮ ಸೌಖ್ಯವೊಂದೇ ಮುಖ್ಯವಾದುದೆಂದು ನೋಡುವರೆ: ಹೊರತು ಅದರಿಂದ ಇತರರಿಗೆ ಎಷ್ಟು ಕಷ್ಟನಷ್ಟಗಳು ಸಂಭವಿಸುವುದೆಂಬುದನ್ನು ಸ್ವಲ್ಪವೂ ಮನಸ್ಸಿಗೆ ಹತ್ತಿಸಿಕೊಳ್ಳುವುದಿಲ್ಲ ತನ್ನ ಮನೆಯವರು ಹೇಗಾ ದರೂ ಇರಲಿ ತಾನು ಮಾತ್ರ ಸುಖವಾಗಿದ್ದರೆ ಸರಿ ಎನ್ನತಕ್ಕವನು ಪರಮ ನೀಚನು, ಇತರರು ಏನಾದರೂ ಆಗಿಹೋಗಲಿ ತನ್ನ ಮನೆಯವರ ಕಾನೂಮಾತ್ರ ಸುಖವಾಗಿದ್ದರೆ ಸರಿಯೆನ್ನತಕ್ಕವನು ಮೊದಲನೆಯವನಿ ಗಿಂತ ಎಷ್ಟೋ ಮೇಲು, ಇತರ ಎಲ್ಲಾ ರಾಜ್ಯಗಳಿಗಿಂತಲೂ ತಮ್ಮ ರಾಜ್ಯವು ಉತ್ತಮ ಸ್ಥಿತಿಯಲ್ಲಿರಬೇಕೆನ್ನುವನು ಮೇಲಿನ ಇಬ್ಬರಿಗಿಂತಲೂ ಉತ್ತಮ. Q. ಹೀಗೆಯೇ ಸ್ವಾರ್ಥಪರತೆಯ ಬುದ್ದಿಯು ಕ್ರಮೇಣ ಕಡಿಮೆಯಾಗು ತಲೂ ದಯಾಮಯವಾದ ಪರೋಪಕಾರಬುದ್ದಿಯು ಅಸ್ಥಳವನ್ನು ಆಕ್ರ ಮಿಸುತ್ತಲೂ ಬಂದಂತೆಲ್ಲಾ ಮನುಷ್ಯರು ಹೆಚ್ಚು ಹೆಚ್ಚಾಗಿ ಊರ್ಜಿತಸ್ಥಿತಿಗೆ ಬರುವರು. ಹಾಗಿಲ್ಲದೆ ತನ್ನ ಸುಖವೇ ಲೋಕಸುಖವೆಂದೂ ತನ್ನ ದಾರಿ ದ್ರವೇ ಲೋಕದಾರಿದ್ರವಂದೂ ಭಾವಿಸುವ ಮನುಷ್ಯನು ಅನುತಾಪವೇ ಇಲ್ಲದೆ ತನ್ನ ಜಾತಿಯ ಮೃಗಗಳನ್ನೇ ತಿಂದು ತೇಗುವಂಥ ತೋಳನಿಗಿಂ ತಲೂ ಕಡೆಯಾಗುವನು, ಹೇಗೆಂದರೆ ತೋಳನು ತಿಳಿವಳಿಕೆಯಿಲ್ಲದ ಸ್ವಾಭಾವಿಕವಾಗಿ ಕೂರಬುದ್ಧಿಯುಳ್ಳ ತಿರಸ್ಟಂತುವು. ಆದರೂ ಅದು ಕನಾಗಿ ಸತ್ತ ಅಥವಾ ಇತರ ಮೃಗಗಳಿಂದ ಕೊಲ್ಲಲ್ಪಟ್ಟ ತೋಳವನ್ನು ಮಾತ್ರ ತಿನ್ನುವುದು ಮನುಷ್ಯನಾದರೋ ಪ್ರಾಣಿಗಳೊಳಗೆಲ್ಲಾ ಶ್ರೇಷ್ಠನೆ ನಿಸಿಕೊಂಡು ಸರಾತಿತಯವಾದ ಬುದ್ಧಿಶಕ್ತಿಯನ್ನೂ ವಿಚಾರಕಕ್ತಿಯನ್ನೂ