ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸಂಹ ಮೇಲೆ ಸರಳಚಾಲೆಯು ಮನೆಗೆ ಹೋಗಿ ತಂದೆಗೆ ರಘುನಾ ದೀಶನು ನಿನಗೂ ಸರಳಕುಮರಿಗೂ ಸುಖವನ್ನು ಕೊಡಲಿ 1, ಥನ ಆಗಮನ ವಾರ್ತೆಯನ್ನು ತಿಳಿಸಿದಳು, ಆತನು ಶಿವಾಜಿಯ ಎಂದು ಹೇಳಿದನು | ದೂತನನ್ನು ಆದರದಿಂದ ಬರಮಾಡಿಕೊಂಡು ಕುಶಲಪ್ರಶ್ನೆ ಈ ಮಾತುಗಳನ್ನು ಕೇಳುತ್ತಿದ್ದಂತಯೇ ರಘುನಾಥನ • ಮಡಿದನು. ಕಣ್ಣುಗಳಲ್ಲಿ ಆನಂದಬಾಷ್ಪವು ಸುರಿದಿತು, ಸಂತೋಷದಿಂದ - ಸಾಯಂಕಾಲ ರಘುನಾಥನು ಜನಾರ್ದನನ ಇದಿರಿಗೆ ಕುಳಿತು ಪುಳಕಿತಗಾತ್ರನಾಗಿ ರಘುನಾಥನು ಜನಾರ್ದನನ ಕಾಲುಗಳ ಮಾತನಾಡುತ್ತಾ ಹೀಗೊಂದನು-ಷಯಿಸ್ಕಾಖಾನನು ಪರಾಜಿತ ಮೇಲೆಬಿದ್ದು ತಾತಾ ಈ ದರಿದ್ರ ಸೈನಿಕನಿಗೆ ನಿಮ್ಮ ಕೋರಿ ನಾಗಿ ಡಿಲೀನಗರಕ್ಕೆ ಓಡಿಹೋದನು, ಪ್ರಭುಗಳು ರಾಜ ಕಯು ಸಫಲವಾಗುವಂತ ಆಶಿರ್ವದಿಸಿರಿ, ರಘುನಾಥನು ಹವಾ ಕಬ ಬಿರುದನ್ನು ಹೊಂದಿ ದೇಶಪರಿಪಾಲನೆಯ ವಿಷಯಗಳಲ್ಲಿ ಕ್ಲಾರನು. ಅವನಿಗೆ ಊರಹೆಸರಿಲ್ಲ, ಹಣವಿಲ್ಲ, ಅಧಿಕಾರವಿಲ್ಲ, ಕಟ್ಟಳೆಗಳನ್ನು ಮಾಡುತ್ತಿರುವರು, ಡಿಲೀಬಾದಶಹನು ರಾಜ ಆದರೆ ಜಗದೀಶ್ವರನ ಅನುಗ್ರಹದಿಂದಲೂ ತಮ್ಮ ಆಶಿರ್ವಾದ ರನ್ನು ಜಯಿಸುವುದಕ್ಕೆ ಅಂಬರ ದೇಶಾಧೀಶನೂ ಮಹಾ ಪರಾ ದಿಂದಲೂ ರಘುನಾಥನು ಆ ಅಮೂಲ್ಯ ರತ್ನವನ್ನು ಪರಿಗ್ರಹಿ ಕ್ರಮಶಾಲಿಯ ಅದ ರಾಜಾಜಯಸಿಂಹನನ್ನು ಕಳುಹಿರುವನು, ಸಲು ಅರ್ಹನಾಗಬೇಕೆಂದು ಪ್ರಯತ್ನಿಸುತ್ತಿರುವನು. ' ಎಂದು ಮಹಾರಾಷ್ಟ್ರ ಪ್ರಭುಗಳು ಚಿಂತಾಮಗ್ನ ರಾಗಿರುವರು. ಅವರು ಹೇಳಿದನು. ಸಂತೋಷವಾದ ಆ ಮಾತುಗಳು ಸರಳಯ ಜಯಸಿಂಹನ ಸಂಗಡ ಸಂಧಿಮಾಡಿಕೊಳ್ಳುವ ಯೋಚನೆಯಲ್ಲಿ ಕಿವಿಗೆ ಬಿದ್ದು ವು, ಗಾಳಿಯಿಂದ ಅಲ್ಲಾಡಿಸಲ್ಪಟ್ಟ ಎಲೆಯಂತ ರುವರು, ಈ ಕಾರ್ಯವು ನೆರವೇರುವುದಕ್ಕೆ ಅಂಬರ ಸಂಸ್ಥಾನ ಆವಳು ನಡುಗಹತ್ತಿದಳು. ದವರೇ ಸಹಾಯಕರು, ಶಾಸ್ತ್ರಜ್ಞರಾದ ತಾವು ಮುಖ್ಯವಾಗಿ ಆ ದಿನ ರಘುನಾಥನು ಹೊಟ್ಟೆ ತುಂಬ ಅನ್ನ ವನ್ನು ತಿನ್ನ ಬರಬೇಕು, ನಾನು ನಿಮ್ಮನ್ನು ಕರೆದುಕೊಂಡುಹೋಗಲು ಅಲ್ಲ. ಸರಳೆಯೂ ಸರಿಯಾಗಿ ಬಡಿಸದೆ ಹೋದಳು. ಬಂದನು, ಎರಡು ಮೂರು ದಿನಗಳಲ್ಲಿ ತಾವು ರಾಜಗಡ ಪ್ರಯಾಣಸನಹವು ಪೂರ್ಣವಾಗಲು ಐದು ದಿನಗಳು ದುರ್ಗವನ್ನು ಸೇರುವುದು ಮೇಲೆಂದು ಸ್ವಾಮಿಯವರು ಅಪ್ಪಣೆ ದುವು, ರಘುನಾಥನು ಜನಾರ್ದನನ ಮನೆಯಲ್ಲಿಯೇ ಇದ್ದನು. ಕೊಟ್ಟಿರುವರು. " ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ಹೂದೋಟ ಸರಳೆಯು ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು, ಈ ದಲ್ಲಿ ಸರಳೆಯು ಅವನನ್ನು ನೋಡುತ್ತಲಿದ್ದಳು, ಅವಳ ಮಾತುಗಳು ಅವಳಿಗೆ ಕೇಳಿಸಿತು, ಜನಾರ್ದನನು ರಾಜಧಾನಿಗೆ ಕೋಮಲ ಹಸ್ತದಿಂದ ಒಡಿಸಿದ ಆಹಾರವನ್ನು ಅವನು ಹೊಗುವವನೇ? ರಾಜಾಜ್ಞಾನುಸಾರ ರಘುನಾಥಸು ಕರೆದು ಸಂತೋಷದಿಂದ ಊಟವಾಡುತ್ತಿದ್ದನು, ಆ ಐದಾರು ದಿನ ಕೊಂಡು ಹೋಗಲಿಕ್ಕೆ ಬಂದನೆ? ಎಂದು ಯೋಚಿಸುತ್ತಿದ್ದ:- ಗಳಲ್ಲಿ ಒಂದು ಸಾರಿಯಾದರೂ ಸಾಹಸಮಾಡಿ ಅವಳೊಡನ ತಯೇ ಅವಳ ಕೈಯಲ್ಲಿದ್ದ ನೀರಿನ ಪಾತ್ರೆಯು ಕೆಳಗೆ ಬಿದ್ದಿತು, ಮಾತನಾಡಲಿಲ್ಲ, ಅವಳನ್ನು ನೋಡುತ್ತಲೇ ಅವನ ಗುಂಡಿ ಈ ಸಮಯದಲ್ಲಿಯೇ ರಘುನಾಥನು ಜನಾರ್ದನನ ಸಂಗಡ ಗಯು ತಟಪಟನೆ ಬಡಿದುಕೊಳ್ಳುತ್ತಿದ್ದಿತು, ಸರಳೆಯು ಅವ 'ಇತ್ಯಾಂತಗಳನ್ನು ತನ್ನ ಕುಲಗೋತ್ರಗಳನ್ನೂ ಹೇಳಿ ನನ್ನ ನೋಡುತ್ತಲೇ ಮೇಲಿನ ಮುಸುಕನ್ನು ಮುಂದಕ್ಕೆ ಜನಾರ್ದನನು ರಘುನಾಥಸ ದಡ್ಡ ವಂಶದವನೆಂದು ಎಳೆದ ಕೊಂಡು ಹೊರಟು ಹೋಗುತ್ತಿರುವಳು, ಅವನ ಸೌಂದರ್ಯ, ಶೌರ್ಯ, ವಿನಯಾದಿಗಳಿಗೆ ತೋರಣ ದುರ್ಗದಿಂದ ರಾಜಗಡ ದುರ್ಗಕ್ಕೆ ಪ್ರಯಾಣ ಷಪಟ್ಟು ಅವನನ್ನು 'ವಲ್ಪ ! ಎಂದು ಸಂಭೋಧಿಸುತ್ತ ಮಾಡುತ್ತಿದ್ದ ಸರಳೆಯ ಮೇನಾದಹಿಂದೆ ರಘುನಾದನು ಕುದು ದನು, ಅಷ್ಟರಲ್ಲಿ ಭೋಜನ ಸಮಯವಾಯಿತು, ವೃದ್ಧನು ರೆಯನ್ನೇರಿ ಬರುತ್ತಿದ್ದನು. ದುರ್ಗ ಮಾರ್ಗದಲ್ಲಿಯಾಗಲಿ, ಎದ್ದು ರಾಜಪುತ್ರನನ್ನು ಆಲಿಂಗಿಸಿ, ವತ್ಸಾ ರಘುನಾಥ! ಇನ್ನು ಗಿಡಗಳಿಲ್ಲದ ಮೈದಾನದಲ್ಲಿಯಾಗಲಿ, ತನ್ನ ಆಯಾಸವನ್ನು ಭೋಜನಕ್ಕೆ ಏಳು, ಈ ದಿನ ನಿನ್ನ ವೃತ್ತಾಂತವನ್ನು ಕೇಳಿ ತೋರ್ಪಡಿಸಲಿಲ್ಲ, ರಾತ್ರಿಯಲ್ಲಿ ಸರಳೆಯು ನಿದ್ರಿಸುವ ಮನಯ ಸಂತುಷ್ಟನಾದೆನು, ನಿನ್ನ ವಂಶವನ್ನು ನಾನು ತಿಳಿದಿರಲಿಲ್ಲ, ಮಗ್ಗುಲಲ್ಲಿಯೇ ಖಡ್ಗ ಹಸ್ತನಾಗಿ ಕಾವಲಿರುತ್ತಿದ್ದನು. ಶ್ರೀ ನಿನ್ನ ಗುಣವು ವಂಶಗೌರವಕ್ಕೆ ತಕ್ಕಂತೆ ಇದೆ, ಸರಳಬಾಲೆ ಯಾದವಳ ಈ ಸಂಗತಿಯನ್ನು ಗ್ರಹಿಸದಿರಳು, ಪುರುಷನ ಯನ್ನು ಪುತ್ರಿಯಾಗಿ ಸ್ವೀಕರಿಸಿದ್ದೆನು, ನಿನ್ನ ನ್ನು ಇಂದು ಪುತ್ರ ಪರಿಚಯ, ಆಗ್ರಹ, ಚಾಗ್ರತ-ಮೊದಲಾದುವು ಹೆಂಗಸರ ನನ್ನಾಗಿ ಸಂಗ್ರಹಿಸಿರುವೆನು, ಭಗವದನುಗ್ರಹವಿದ್ದರೆ ಯುದ್ಧ .. ದೃಷ್ಟಿಗೆ ಮರೆಯಾಗಿರವು, ಸರಳೆಯು ಶಿಬಿರದಲ್ಲಿದ್ದು ಈ ವ ಮುಗಿದಮೇಲೆ ಸರಳಕುಮಾರಿಯನ್ನು ನಿನಗೆ ಕೊಟ್ಟು ವಿಷಯವನ್ನು ತಿಳಿಯುತ್ತಿದ್ದಳು, ಆಗ ಅವಳ ಕಣ್ಣುಗಳು ಮದುವೆಮಾಡಿ ನಿಶ್ಚಿಂತೆಯಾಗಿ ಕಾಲಕಳೆಯುವನು, ಜಗ ಆನಂದ ಬಾಷ್ಪದಿಂದ ತುಂಬಿಹೋಗುತ್ತಲಿದ್ದುವು.