ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಂಸಿರಿ ಕಾಣುತ್ತಿದ್ದನು. ಯುದ್ಧವು ಮುಗಿದನಂತರ ವಿಜಯಶಾಲಿ ಲಕ್ಷ್ಮಿಗೆ ತಕ್ಕ ವಾಸಸ್ಥಳವನ್ನು ಏರ್ಪಡಿಸು, ಅರಣ್ಯದಲ್ಲಿ ಕುಟಿ ಗಳಾದ ಸೈನಿಕರು ಸಂಗೀತದಿಂದಲೂ ಸರಸವಾಕ್ಯಗಳಿಂದಲೂ ರಕ್ಕೆ ಬದಲಾಗಿ ದುರ್ಗವನ್ನು ನಿರ್ಮಿಸು; ದಸ್ಯುಗಳೆಂದು ಕರೆ ಆನಂದದಿಂದಲೂ ಸುರಾಪಾನದಿಂದಲೂ ಕಾಲಕ್ಷೇಪವಾಡು ಯಲ್ಪಡುವುದಕ್ಕೆ ಬದಲಾಗಿ ವೀರನಾಮವನ್ನು ಸಂಪಾದಿಸು ತಿದ್ದ ಸ್ಥಳದಲ್ಲಿ ಆ ಬಾಲಕನು ಕಾಣಲ್ಪಡುತ್ತಿರಲಿಲ್ಲ. ಸಂಧ್ಯಾ ಅದಾದನಂತರ ರಾಜಪುತ್ರಕನೆಯನ್ನು ಮದುವೆಯಾಗುವೆ! ವೇಳೆ ಅಂಧಕಾರಪ್ರದೇಶದಲ್ಲಿ ಕುಳಿತಿರುವನು. ಇಲ್ಲದಿದ್ದರೆ, ಈಗ ಇನ್ನೇನಾದರೂ ಕೋರಿಕೆಯುಂಟೋ?” ದೂರವಾಗಿರುವ ಹೊಲಗಳಲ್ಲಿ ಸಂಚರಿಸುತ್ತಿದ್ದನು. ಯಾವಾ ( ಈಗ ಮತ್ತಾವ ಕೋರಿಕೆ ಇಲ್ಲ; ಇದ್ದರೆ ಪ್ರಭು ಗಲೂ ಅವನ ಮುಖವು ಹರ್ಷವಾಗಿಯೇ ಇದ್ದಿತು. ಈಗ ಗಳಿಗೆ ಅದನ್ನು ವಿಜ್ಞಾಪಿಸುವೆನು.” ಎಂದು ಚಂದ್ರರಾಯನು ಅವನ ಉದ್ದೇಶವು ಸ್ವಲ್ಪಮಟ್ಟಿಗೆ ಸಫಲವಾಯಿತು. ಈಗ ಧೈಶ್ಯವಾಗಿ ಹೇಳಿದನು. ಅವನು ಅನಾಮಧೇಯನಲ್ಲ; ಗಜಪತಿಯ ಸೈನಿಕರಲ್ಲಿ ಚಂದ್ರ ಸಭೆಯನ್ನು ಮುಗಿಸಿದರು, ಎಲ್ಲರೂ ತಮ್ಮ ತಮ್ಮ ಮನ ರಾಯನು ಬಹಳ ತೇಜಸ್ವಿಯೆಂದೂ ವೀರನೆಂದೂ ಪ್ರಸಿದ್ಧ ನಾ ಗಳಿಗೆ ಹೊರಟುಹೋದರು. ಉದಾರಚಿತ್ತನಾದ ಗಜಪತಿ ದನು, ಗೌರವವು ಹೆಚ್ಚಾಗಲು ಅವನ ದುರಾಶೆಯ ದರ್ಪವೂ ಸಿಂಹನು ಆದಿನ ನಡೆದ ವಿಷಯವನ್ನು ಮರೆತುಬಿಟ್ಟನು. ಹೆಚ್ಚಿದುವು. ಆದರೆ ಚಂದ್ರರಾಯನು ಮಾತ್ರ ಮರೆಯಲಿಲ್ಲ. ಆ ರಾತ್ರಿಯ ಒಂದಾನೊಂದು ಯುದ್ಧದಲ್ಲಿ ಚಂದ್ರರಾಯನು ಗಜಪತಿ ವೇಳೆ ಆತನು ಗುಡಾರದಲ್ಲಿ ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದನು. ಸಿಂಹನನ್ನು ಮಹಾವಿಪತ್ತಿನಿಂದ ಕಾಪಾಡಿದನು. ಯುದ್ಧವು ಪರ್ಣಕುಟೀರವು ಅಂಧಕಾರಮಯವಾಗಿತ್ತು, ಆದರೆ ಅದ ನಡೆದತರುವಾಯ ಸಭೆವಾಡಿ ಗಜಪತಿಯು ಅವನನ್ನು ಯಥೋ ಕ್ಕಿಂತ ದುರ್ಭೇದ್ಯವಾದ ಅಂಧಕಾರವು ಅವನ ಹೃದಯದಲ್ಲಿ ಚಿತವಾಗಿ ಆದರಿಸಿ, ಎಲ್ಲರೂ ಕೇಳುವಂತೆ ಚಂದ್ರ ರಾಯನೇ! ಯ ಮುಖದಲ್ಲಿಯ ಆವರಿಸುತ್ತಿದ್ದಿತು. ಇಂದು ನಿನ್ನ ಸಾಹಸದಿಂದ ನನ್ನ ಪ್ರಾಣವುಳಿಯಿತು, ಇದಕ್ಕೆ ಎರಡು ಘಳಿಗೆಗಳಾದ ತರುವಾಯ ಚಂದ್ರರಾಯನು ದೀಪ ನಿನಗೆ ಯಾವ ಬಹುಮಾನವನ್ನು ಕೊಡಲಿ?” ಎಂದು ಕೇಳಿ ನನ್ನು ಹತ್ತಿಸಿ, ಒಂದು ಪುಸ್ತಕದಲ್ಲಿ ಏನನ್ನೊ ಪ್ರಯತ್ನ ದನು. ಪೂರ್ವಕವಾಗಿ ಒರೆದು, ಆ ಪುಸ್ತಕವನ್ನು ಮುಚ್ಚಿ, ಪುನಃ ತಂಡ ರಾಯನು ತಲೆಬರಿಸಿ ಸುಮ್ಮನೆ ನಿಂತಿದ ನು ತೆರೆದುನೋಡಿ ಮುಚ್ಚಿದನು, ಆಗ ವಿಕಟಹಾಸ್ಯವು ಅವನ ಚಂದ್ರರಾಯನು ತಲೆಬಗ್ಗಿಸಿ ಸುಮ್ಮನೆ ನಿಂತಿದ್ದನು. ಗಜಪತಿಯು ಸಸ್ನೇಹದಿಂದ ಪುನಃ ಹೀಗೆಂದನು-IIಕನ್ನಾಗಿ ಮುಖದಲ್ಲಿ ತೋರಿತು. ಅಷ್ಟರೊಳಗೆ ಸ್ನೇಹಿತನೊಬ್ಬನು ಬಿಡಾರದೊಳಕ್ಕೆ ಬಂದುಯೋಚಿಸಿ, ನಿನ್ನ ಇಚ್ಛೆಗೆಬಂದ ಬಹುಮಾನವನ್ನು ಕೇಳ ಚಂದ್ರಾ! ಏನು ಬರೆಯುತ್ತಿರುವೆ?” ಎಂದು ಕೇಳಲು, ಸಹಜ ಬಹುದು; ಧನವೋ, ಅಧಿಕಾರವೋ, ಮತ್ಯಾವುದೋ ಚಂದ್ರ ವಾದ ಗಂಭೀರಸ್ವರದಿಂದ ಅವನು ಮತ್ತೇನೂ ಇಲ್ಲ; ನಾಲ ರಾಯ! ನಿನಗೆ ನಾನು ಕೊಡದೆ ಇರುವುದೇನು ?” ವನ್ನು ಬರೆಯುತ್ತಿದ್ದೇನೆ. ಯಾರಹತ್ತಿರ ತೆಗೆದುಕೊಂಡೆನೋ ಆಗ ಚಂದ್ರರಾಯನು ಮೆಲ್ಲಗೆ ತಲೆಯನ್ನು ಎತ್ತಿ ಹಿ೦ಗೇಂ -- ಅದರ ವಿವರವನ್ನು ಬರೆಯುತ್ತಿದ್ದೇನೆ.” ಎಂದು ಉತ್ತರವಿತ್ತನು. ದನು- ರಾಜವುತ್ರರು ಮಾಡಿದ ವಾಗ್ದಾನವನ್ನು ತನ್ನ ವದಿಲ್ಲ ಮಿತ್ರನು ಹೊರಟನು, ಚಂದ್ರ ರಾಯನು ಪುನಃ ಪುಸ್ತಕ ವೆಂಬುದು ಲೋಕಪ್ರಸಿದ್ದವು, ವೀರಪುಂಗವಾ ತಮ್ಮ ವನು ತೆರೆದನು, ನಿಜವಾಗಿಯೂ ಅದು ಹಸ್ಯಪುಸ್ತಕವಾಗಿ ಮಗಳಾದ ಲಕ್ಷ್ಮೀದೇವಿಯನ್ನು ನನಗೆ ವಿವಾಹಮಾಡಿಕೊಡಿರಿ” | ದ್ವಿತು. ಅವನು ಒಂದು ಸಾಲದ ವಿಷಯವನ್ನು ಬರೆದಿದ್ದನು - ಸಭಿಕರು ಮಕರಾದರು. ಗಜಪತಿಯ ತಲೆಯಮೇಲೆ ಚಂದ್ರರಾಯಸು ವುಸ್ತಕವನ್ನ ಮುಚ್ಚಿಟ್ಟು ದೀಪವನ್ನು ಆರಿ ಆಕಾಶವು ಕಳಚಿ ಬಿದ್ದಂತಾಯಿತು, ಕೋಪದಿಂದ ಅವನ ಸಿದನು. ಶರೀರವು ಕಂಪಿಸತೊಡಗಿತು. ಒರೆಯಿಂದ ಖಡ್ಡ ವು ಅರ್ಧ ಅದಾದ ಒಂದು ವರುಷದ ಮೇಲೆ ಔರಂಗಜೇಬನ ಸಂಗಡ ಹೊರಕ್ಕೆ ಬಂದಿತು. ಆದರೆ, ಎಲ್ಲವನ್ನೂ ಸೈರಿಸಿಕೊಂಡು ಜಸ್ವಂತಸಿಂಹನಿಗೆ ಉಟ್ಟಯಿನಿ ಸಮೀಪದಲ್ಲಿ ಮಹಾಯುದ್ದವು ಸಮಾಧಾನದಿಂದ ಸ್ವಲ್ಪ ನಕ್ಕು ಗಜಪತಿಯು ಹೀಗೆಂದನು ಸಂಭವಿಸಿತು, ಆಯುದ್ಧದಲ್ಲಿ ಗಜಪತಿಸಿಂಹನು ಮೃತಪಟ್ಟನು. ವಾಗ್ದಾನವನ್ನು ನಡಿಸುವುದಕ್ಕೆ ಸಿದ್ಧನಾಗಿರುವೆನು, ಆದರೆ ದಿಕ್ಕಿಲ್ಲದ ಗಜಪತಿಯ ಪುತ್ರನೂ, ಪುತ್ರಿಯೂ ಮಾರವಾಡ ನೀನು ಮಹಾರಾಷ್ಟರಲ್ಲಿ ಬೆಳೆದವನು, ರಾಜಪುತ್ರಿಯರು ದೇಶದಿಂದ ಮೇವಾಡದಲ್ಲಿದ್ದ ಸೂರ್ಯ ಮಹಲ್ ದುರ್ಗಕ್ಕೆ ಮಹಾರಾಷ್ಠರ ಕುಟೀರಗಳಲ್ಲಿ, ಪರ್ವತ-ಕಂದರಗಳ ಹೋಗುತ್ತಿದ್ದರು, ರಘುನಾಥನು ಹನ್ನೆರಡು ವರುಷಗಳ ಲ್ಲಿಯೂ,ಆರಣ್ಯಗಳಲ್ಲಿ ವಾಸಮಾಡತಕ್ಕವರಲ್ಲ! ಮೊದಲು ಬಾಲನು, ಲಕ್ಷ್ಮಿಯು ಒಂಭತ್ತು ವರುಷದವಳು, ಅವರ ಹಿಂದೆ