ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ಕರ್nದ ನಂದಿನಿ ಮಹಾನುಭಾವನಾದ ಶಿವಾಜಿಪ್ರಭುವಿನ ಸನ್ನಿಧಿಯನ್ನು ಸೇರಿ ನನ್ನು ಶಾಂತಿಪಡಿಸಿ ಹೀಗೆಂದಳು:-ಯಾವಾಗಲೂ ನನ್ನ ಅವನ ಅಧೀನದಲ್ಲಿ ಒಬ್ಬ ಸೈನಿಕನಾಗಿದ್ದು ಮೂರುವರುಷ ಜೀವಿತವು ಈ ರೀತಿಯಲ್ಲೇ ಇರದು, ಮನುಷ್ಯ ಜನ್ಮವ ಗಳಕಾಲ ಯಾವ ಲೋಪವೂ ಇಲ್ಲದಂತೆ ಕೆಲಸಮಾಡುತ್ತಿ ದುಃಖಮಯವಾದುದು, ದುಃಖವು ಸಂಭವಿಸಿದಾಗ ಅದನ್ನು ದ್ಭುದೂ, ಅನಂತರ ರಾಜನಿಗೆ ತನ್ನ ಮೇಲೆ ನಿಷ್ಕಾರಣವಾಗಿ ನಾವು ಸೈರಿಸಬೇಕು, ಒಂದೊಂದುಸಾರಿ ಸುದಿನಗಳೂ ಸಂದೇಹವುಂಟಾದುದರಿಂದ ಅವಮಾನಿತನಾಗಿ, ದಿಕ್ಕಿಲ್ಲದವ ಉಂಟಾಗುವುವು, ನಾವು ಚಿಕ್ಕಂದಿನಲ್ಲಿ ಸುಖವನ್ನು ಅನುಭವಿ ನಂತ ಹೋದುದೂ, ಮೊದಲಾದ ಸಂಗತಿಗಳನ್ನು ರಘು ಸಿದೆವು- ನಾಳೆ ಪುನಃ ಸುಖವುಂಟಾಗಬಹುದು, ಅಣ್ಣಾ! ನಾಧನು ತಂಗಿಯ ಸಂಗಡ ಹೇಳಿದನು. ಈಗ ಅವನಿಗೆ ಜೀವ ನೀನು ಈ ನಿರಾಶೆಯನ್ನು ಬಿಟ್ಟು ಬಿಡು, ಈ ಅವಸ್ಥೆಯಲ್ಲಿ ದಮೇಲೆ ಆಶೆಯಿಲ್ಲ. ಜನಕನಂತೆ ಯುದ್ದದಲ್ಲಿ ಸತ್ತು ಆಸಾರ ಶರೀರವು ಎಷ್ಟು ದಿನವಿರುವುದು? ನಿದ್ರಾಹಾರಗಳನ್ನು ಬಿಟ್ಟರೆ ವಾದ ಈ ಲೋಕವನ್ನು ಪರಿತ್ಯಜಿಸುವ ಆಶೆ ಬಹುವಾಗಿರುವ ಮನುಷ್ಯ ದೇಹವು ಎಷ್ಟು ಕಾಲ ನಿಲ್ಲುವುದು. ದು, ಅಣ್ಣನ ದುಃಖಕರವಾದ ಕಥೆಯನ್ನು ಕೇಳುತ್ತಾ ಲಕ್ಷ್ಮೀ ರಘು-ತಂಗಿ! ಇರಬೇಕಾದ ಅಗತ್ಯವೇನು? ರಾಜ ಬಾಯಿಯು ಕಣ್ಣೀರಿಡುತ್ತ ತನ್ನ ಕಷ್ಟಗಳನ್ನು ಸೈರಿಸಿ ದ್ರೋಹಿಯೆಂದು ಸೈನಿಕನಮೇಲೆ ಅಪನಿಂದೆ ಬಂದಾಗಲೇ ಕೊಂಡಿದ್ದರೂ ಅಣ್ಣನ ದುರವಸ್ಥೆಯನ್ನು ಕೇಳಿ ಸಹಿಸದೆ, ಅವನ ಪ್ರಾಣವೇಕೆ ಹೋಗಲಿಲ್ಲ? ಹೋದಳು. ರಘುನಾಥನ ಕಥೆಯು ಮುಗಿದಬಳಿಕ ಹೇಗೋ ಲಕ್ಷ:-ಯಾವಾಗಲೂ ನಿನ್ನ ತಂಗಿಯನ್ನು ದುಃಖಪಡಿಸ ದುಃಖವನ್ನು ಅಡಗಿಸಿಕೊಂಡು, ನನ್ನ ವಿಷಯವೇನೆಂದು ಬೇಕೆಂಬುದೇ ನಿನ್ನ ಕೋರಿಕೆಯೆ? ನೋಡು, ಅಣ್ಣಾ! ನನಗೆ ಹೇಳು?” ಎಂದು ಭಾವಿಸಿ, ಕಣ್ಣೀರನ್ನು ಒರಸಿಕೊಂಡ: ಈ ಲೋಕದಲ್ಲಿ ಇನ್ನು ಯಾರಿರುವರು?- ತಂದೆಯಿಲ್ಲ, ತಾಯಿ ಲಕ್ಷ್ಮೀಬಾಯಿಯು ತನ್ನ ವೃತ್ತಾಂತವನ್ನು ಅವನಿಗೆ ಹೇಳಲಾ ಯಿಲ್ಲ. ಲಕ್ಷ್ಮಿಯಮೇಲೆ ನೀನಿರಿಸಿದ್ದ ಮಮತೆಯನ್ನು ಮರೆ ರಂಭಿಸಿದಳು ಆದರೆ ಚಂದ್ರರಾಯನ ಹೆಸರನ್ನು ಹೇಳಲಿಲ್ಲ, ತಯೋ ? “ಮಹಾರಾಷ್ಟ್ರ ದೇಶಕ್ಕೆ ಬಂದ ಕೂಡಲೆ, ಒಬ್ಬ ಜಹಗೀರ ರಘ:-ಲಕ್ಷಿ ನಿನಗೆ ನನ್ನ ಮೇಲೆ ವಿಶ್ವಾಸವಿರುವು ದಾರನನ್ನು ಮದುವೆಯಾದಳು, ಹಿಂದೂರಮಣಿಯರು ದೆಂದು ನಾನು ಬಲ್ಲೆನು, ನಿನಗೆ ಮನೋವ್ಯಥೆಯನ್ನುಂಟು ತಮ್ಮ ಗಂಡಂದಿರ ಹೆಸರನ್ನು ಹೇಳರು, ಗಂಡನ ಹೆಸರು ಗಗನ ಮಾಡಲು ಯತ್ನಿಸಿಲ್ಲ ಈ ಜನ್ಮದಲ್ಲಿ ನನಗೆ ಇನ್ನು ಸುಖ ಮಂಡಲದಲ್ಲಿ ಪ್ರಕಾಶಿಸುವ ಹಿಮಾಂಶುವಿನ ಹೆಸರೇ, ಶಶ ವಿಲ್ಲ, ನೀನು ಹೆಂಗಸು, ಸೈನಿಕನ ಮನೋವ್ಯಥೆಯು ಲಾಂಭನನ ರೀತಿಯಲ್ಲಿ ಗಂಡನ ಕೀರ್ತಿಯು ನಾಲ್ಕು ದಿಕ್ಕು ನಿನಗೆ ಹೇಗೆ ತಿಳಿಯುವುದು? ಪ್ರಾಣಕ್ಕಿಂತಲೂ ನಮಗೆ ಗಳಲ್ಲಿಯೂ ವ್ಯಾಪಿಸುತ್ತಿದೆ. ಲಕ್ಷ್ಮೀಬಾಯಿಯು ಸಂತೋಷ ಕೀರ್ತಿಯು ಶ್ರೇಷ್ಠವಾದುದು; ಮೃತ್ಯುವಿಗಿಂತ ದುಪ್ರೀರ್ತಿ ದಿಂದಲೇ ಕಾಲಕ್ಷೇಪ ಮಾಡುತ್ತಿರುವಳು, ಹೃದಯೇಶ್ವರನು ಯು ಸಾವಿರವಾಲು ಮೇಲು, ರಘುನಾಥನಿಗೆ ಕಳಂಕವು ಲಕ್ಷ್ಮಿಯಮೇಲೆ ಅನುಗ್ರಹವನ್ನು ತೋರಿಸುತ್ತಿರುವನು. ಆ ಆವರಿಸಿದೆ. “ಆನುಗ್ರಹವೇ ಅವಳ ಸುಖಕ್ಕೆ ಕಾರಣ, ಈ ಜನ್ಮದಲ್ಲಿ ಆಕೆಗೆ ಲಕ್ಷ್ಮೀ-ಕಳಂಕವನ್ನು ಹೋಗಲಾಡಿಸಲು ಏಕೆ ಪ್ರಯತ್ನ ಮತ್ತಾವ ಕೋರಿಕೆಯೂ ಇಲ್ಲ, ಆದರೆ ಅಣ್ಣನು ಸುಖದಿಂದ ಮಾಡಬಾರದು ? ಮಹಾನುಭಾವನಾದ ಶಿವಾಜಿಯ ಸನ್ನಿ ಸಂಸಾರ ಮಾಡುತ್ತಿರುವುದನ್ನು ನೋಡಬೇಕೆಂಬ ಆಶೆ! ಧಿಗೆ ಹೋಗು. ಕೋಪವು ಶಾಂತವಾದಾಗ ಅವನು ನಿನ್ನ ರಘುನಾಧವ ವಿಷಯವನ್ನು ಅಡಿಗಡಿಗೆ ಕೇಳಿ ತಿಳಿದುಕೊಳ್ಳು ಮಾತುಗಳನ್ನು ತಪ್ಪದಲೇ ಕೇಳುವನು; ನೀನು ನಿರ್ದೋಷಿ ತಿದ್ದಳು, ಹೇಗಾದರೂ ಒಂದು ಸಾರಿ ನೋಡಿ ಬರಬೇ ಯೆಂದು ತಿಳಿದುಕೊಳ್ಳುವನು. ಕೆಂದು ಪ್ರಯತ್ನಿ ಸಿದಳು. ಭವಾನೀದೇವಿಯ ಆಲಯಕ್ಕೆ ರಘುನಾಧನು ಪ್ರತ್ಯುತ್ತರವನ್ನು ಕೊಡಲಿಲ್ಲ ಆದರೆ ಪೂಜೆಗಾಗಿ ಬರಲು, ಮಂದಿರದ ಪಕ್ಕದಲ್ಲಿ ಒಂದು ವರ; ಅವನ ಮುಖವು ಕೆಂಪಾಯಿತು, ಕಣ್ಣುಗಳಿಂದ ಬೆಂಕಿಯ ಅದರ ಕೆಳಗೆ ಹರಾತ್ಕಾಗಿ ಪ್ರಾಣಸಮಾನನಾದ ಅಣ್ಣನನ್ನು ಕಿಡಿಗಳು ಉದುರಿದಂತಾಯಿತು. ಜನಕನ ಅಭಿಮಾನವೂ, ಕಂಡಳು.” ಪೌರುಷವೂ, ಪುತ್ರನಲ್ಲಿ ಇರುವುದೆಂದು ಗ್ರಹಿಸಿ, ಬುದ್ಧಿ ಮತಿ - ಈ ರೀತಿಯಾಗಿ ತನ್ನ ಸ್ಥಿತಿಗಳನ್ನು ಸಹೋದರನಿಗೆ ತಿಳಿ ಯು ಹೀಗೆಂದಳು.:-1ಕ್ಷಮಿಸು, ನಾನು ಹೆಂಗಸು. " ಎಲ್ಲ ಸಿದಳು, ಅವನ ದುಃಖವ' ಬೆಟ್ಟದಂತಿದೆ, ಅದನ್ನು ಹೋಗ ಸಂಗತಿಗಳನ್ನೂ ಗ್ರಹಿಸಲಾರೆನು, ಮಹಾರಾಷ್ಟ್ರ ಪ್ರಭುವಿನ ಲಾಡಿಸಲು ಲಕ್ಷ್ಮೀಬಾಯಿಯು ಪ್ರಯತ್ನಿಸಿದಳು. ಸನ್ನಿಧಿಗೆ ನೀನೇ ಹೋಗಲು ಸಮ್ಮತಿಸದಿದ್ದರೆ, ಕೆಲಸದ ನಾನಾವಿಧಗಳಲ್ಲಿ ಬೋಧಿಸಿ, ಅವನ ಹೃದಯದ ಸಂತಾಪ ಮೂಲಕ ನಿನ್ನ ಅಪವಾದವನ್ನು ಏಕೆ ಹೋಗಲಾಡಿಸಿಕೊಳ್ಳಿ