ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಹಕ ಸಂನಿಧಿ ಆಪತ್ತುಗಳೂ, ಯುದ್ದಗಳೂ, ದೋರ್ದಂಡಸ್ರತಾಪವೂ ಬರಲು ಹೊರಡುವೆನೆಂದು ತಮಗೆ ಇದುವರೆಗೆ ಹೇಳಿದ್ದನಲ್ಲವೆ? ಸ್ಕೃತಿಗೆ ಬಂದುವು. ಯೋಚಿಸಿ ನೋಡಲು ಕಳೆದ ಇಪ್ಪತ್ತು ಮಧುರ ಮೊದಲಾದ ಪುಣ್ಯಸ್ಥಳಗಳನ್ನು ಸಂದರ್ಶಿಸಿ, ತರತ ವರುಷಗಳಲ್ಲಿ ಅಪೂರ್ವ ವಿಜಯಗಳಿಂದಲೂ ಸಾಹಸ ಕಾರ್ಯ ವಾಯ ಡಿಲೀನಗರಕ್ಕೆ ಬಂದೆನು, ತಮ್ಮ ದರ್ಶನವನ್ನು ಮಾಡಿ ಗಳಿಂದಲೂ, ಭೀಕರ ಯುದ್ಧ ಗಳಿಂದಲೂ ಅಂಕಿತವಾಗದ ವಾಗಲೇ ನನಗೆ ಶುಭಸಮಯವು, ಹಗಲಾದರೇನು? ರಾತಿ | ವರ್ಷವು ಇಲ್ಲದಿದ್ದಿ ತು, ಇದೆಲ್ಲವೂ ಸ್ಮೃತಿಪಧದಲ್ಲಿ ಕಾಣಿಸಿ ಯಾದರೇನು ? ಕೊಂಡ ಬಳಿಕ ಸದ್ಯಃಸ್ಥಿತಿಯ ವಿಚಾರವು ಹೃದ್ಧ ತವಾಯಿತು:- ಶಿವಾಜಿ:- ಆದರೆ ಯಾವುದೋ ವಿಶೇಷ ಕಾರಣವಿರಬ ಮುಸಲು ನರ ಸಾಮ್ರಾಜ್ಯವು ಅಂತರಿಸುವುದೆ? ಭಾರತೇಯ ಹುದು, ಆದುದರಿಂದಲೇ ಕತ್ತಲೆಯ ವೇಳೆಯಲ್ಲಿ ಕಿಟಕಿಯ ಸಾರ್ವಭೌಮನ ಮಸ್ತಕದಮೇಲೆ ಪುನಃ ಶ್ವೇತಚ್ಛತ್ರವು ಮೂಲಕ ದಯಮಾಡಿಸಿದಿರಿ, ಅನುಗ್ರಹಿಸಿ, ಕಾರಣವೇನೋ ತೂಗಾಡುವುದೆ?” ಎಂದು ಶಿವಾಜಿಯು ಚಿಂತಿಸುತ್ತಿರಲು ತಿಳಿಸಿರಿ. ಘಂಟಾಧ್ವನಿಯು ಕಿವಿಗೆ ಬಿದ್ದಿತು, ಆ ನಾದವು ದುರ್ಗದಲ್ಲಿ ಸೀತಾ:-ವಿಜ್ಞಾಪಿಸುವೆನು, ಆದರೆ ಮೊದಲು ಒಂದು ವಿಷ ಶುವ ನಗರ್‌ಖಾನಾ' ದಿಂದ ಹೊರಟು ವಾಯು ಸಧದಲ್ಲಿ ಯವನ್ನು ಕೇಳಬೇಕಾಗಿದೆ. ಇಲ್ಲಿಗೆ ಬಂದುದು ಮೊದಲು ವ್ಯಾಪಿಸಿತು, ನಗರವು ನಿಶ್ಯಬ್ದವಾಗಿರುವುದರಿಂದ ಬಹು ದೂರ ಪ್ರಭುಗಳಿಗೆ ಸುಖವೆ? ಕೇಳಿಸಿತು. ಜನಗಳಸದ್ದು ಅಡಗುವುದಕ್ಕೆ ಮೊದಲೇ ಕಿಟಕಿ ಶಿವಾಜಿ'-ಶತ್ರುಗಳ ಮಧ್ಯದಲ್ಲಿ ನಮ್ಮ ಕ್ಷೇಮಲಾಭವ ಯ ಬಾಗಿಲನ್ನು ತಟ್ಟನೆ ತೆರೆದುಕೊಂಡು ಓರ್ವನು ಮನೆಯಲ್ಲಿ ಎಷ್ಟು ದಿನ ನಿಂತಿರುವುದು ? ಪ್ರವೇಶಿಸಿದನು. - ಸೀತಾ:- ಚಕ್ರವರ್ತಿಯು ನಮ್ಮ ಸಂಗಡ ಸಂಧಿಮಾಡಿ ಶಿವಾಜೆಯು ಬಾಗಿಲನ್ನು ಅರ್ಧ ತೆರೆದು ನೋಡಿದನು. ಕೊಂಡಿರಲು, ಶತ್ರುಗಳೆಲ್ಲಿ? ಆಗಂತುಕನು ಲೆಕ್ಕಿಸದೆ ಒಳಕ್ಕೆ ಬಂದೇಬಿಟ್ಟನು, - ಶಿವಾಜಿ:-ಹಾವಿಗೂ, ಕಪ್ಪೆಗೂ ಸಂಧಿ ಎಷ್ಟು ಕಾಲವಿರು ವುದು? ಸೀತಾಪತೀ ! ಎಲ್ಲಾ ವರ್ತಮಾನವನ್ನು ತಿಳಿದುಕೊಂಡು ಆ ವ್ಯಕ್ತಿಯ ತಲೆಯ ತುಂಬ ಜಡೆಗಳೂ, ಶರೀರವೆಲ್ಲ ಭಸ್ಮ ನನ್ನನ್ನು ಕೇಳುತ್ತಿರುವಿರಿ. ರಾಜಗಡದುರ್ಗದಲ್ಲಿ ನಿಮ್ಮ ಈ ಇದ್ದಿತು, ಅವನ ಕೈಯಲ್ಲಿ ಯಾವ ಆಯುಧವೂ ಇಲ್ಲ. ಹಿತೋಪದೇಶವನ್ನು ಅನುಸರಿಸಿದ್ದ ಪಕ್ಷದಲ್ಲಿ ಈಗಲೂ ಕೊಂಕ ಹಾಗಾದರೆ ಅವನು ಶತ್ರುವಾಗಿ ಕಾಣಲಿಲ್ಲ. ಮತ್ತಾರು ? ಣಪ್ರಾಂತದಲ್ಲಿ ಸ್ವತಂತ್ರನಾಗಿರುತ್ತಿದ್ದೆನು, ಆದರೆ ವಂಚಕನ ಕತ್ತಲೆಯಲ್ಲಿ ಕೂಡ ಶಿವಾಜಿಯನ್ನು ನೋಡಿ ಆತನು, ಮಾತನ್ನು ನಂಬಿಬಂದು ಡಿಲೀನಗರದಲ್ಲಿ ಬಂದಿಯಾಗಿರುವೆನಲ್ಲ' ! 6«ಮಹಾರಾಜರಿಗೆ ಜಯವಾಗಲಿ” ಎಂದು ಹೇಳಿದನು. ಅಂಧ ಸೀತಾ:-ತಾವು ಆತ್ಮತಿರಸ್ಕಾರವನ್ನು ಮಾಡಿಕೊಳ್ಳಬೇಡಿರಿ ಕಾರದಲ್ಲಿ ಶಿವಾಜಿಯು ಅವನನ್ನು ಗುರ್ತಿ ಸದೆ ಹೋದರೂ, ಧ್ವನಿ ಮನುಷ್ಯ ಸಾಮಾನ್ಯವೇ ಭ್ರಾ೦ತಿಪಡುತ್ತಿರುವುದು, ಜಗತ್ತೇ ಮಾತ್ರದಿಂದ ಅವನನ್ನು ಕಂಡು ಹಿಡಿದನು. ಲೋಕದಲ್ಲಿ ವಿಧ್ಯವಲ್ಲವೆ? ಆ ವಿಷಯದಲ್ಲಿ ತಮ್ಮ ದೋಷವು ಎಷ್ಟು ವಿಶ್ವಾಸಕ್ಕಾಗಿ ಬರುವ ಮಿತ್ರರು ಬಹಳ ಅಪೂರ್ವ, ಅದರಲ್ಲಿ ಮಾತ್ರವೂ ಇಲ್ಲ, ಸಂಧಿಮಾತುಗಳನ್ನು ನಂಬಿ ತಾವು ಇಲ್ಲಿಗೆ ಯೂ ಕಷ್ಟಕ್ಕೆ ಸಿಲುಕಿರುವ ವೇಳೆ ಇಂತಹ ಮಿತ್ರರು ದೊರೆ ಬಂದಿರಿ, ವಿಶ್ವಾಸಘಾತಕನಾದ ಆ ಧೂರ್ತನನ್ನು ಭಗವಂತನು ದರೆ ಹೃದಯವು ತಾಂಡವಾಡುವುದು, ಶಿವಾಜಿಯು ಸೀತಾಪ ತಪ್ಪದೆ ಶಿಕ್ಷಿಸುವನು, ದೇವಾ! ಅಧರ್ಮಕ್ಕೆ ಜಯವುಂಟಾ "ತಿಗೆ ನಮಸ್ಕರಿಸಿ, ಆತನನ್ನು ಆಲಂಗಿಸಿಕೊಂಡನು. ತರು ಗದು, ಈಗ ನಿಮ್ಮನ್ನು ಬಂದಿಯಾಗಿ ಮಾಡಿದ ಪಾಪದಿಂದ ವಾಯ ಒಂದು ದೀಪವನ್ನು ಹತ್ತಿಸಿ, ಆತನನ್ನು ತನ್ನ ಪಕ್ಕದಲ್ಲಿ ಚಕ್ರವರ್ತಿಯು ಸಪರಿವಾರ ನಾಶವಾಗುವನು, ಸುಹಾರಾಜಾ | ಕುಳ್ಳಿರಿಸಿ, ಆತುರದಿಂದ ಹೀಗೆಂದನು:-ಮಿತ್ರಶ್ರೇಷ್ಠ ! ರಾಜಗ ರಾಜಗಡದಲ್ಲಿ ತಾವು ಹೇಳಿದ ಮಾತುಗಳನ್ನು ಮಹಾರಾಷ್ಟ್ರದಲ್ಲಿ, ಡದ ಸಮಾಚಾರವೇನು? ನೀವು ಎಂದು ಅಲ್ಲಿಂದ ಬಂದಿರಿ? ಈಗಲೂ ಯಾರೂ ಮರೆತಿಲ್ಲ. ಔರಂಗಜೇಬನು ಅಕ್ರಮಕಾರ ಯಾವ ಕೆಲಸದಿಂದ ಇಷ್ಟು ದೂರ ಬಂದಿರುವಿರಿ? ಅರ್ಧ ರಾತ್ರಿ ಗಳನ್ನು ಮಾಡಿದರೆ ಮಹಾರಾಷ್ಟ್ರದಲ್ಲಿ ಪ್ರಜ್ವಲಿಸುವ ಯಲ್ಲಿ ಕಿಟಕಿಯಮೂಲಕ ನನ್ನ ಹತ್ತಿರಕ್ಕೆ ಬರಲು ಕಾರಣವೇನು? ಯುದ್ದಾಗಿಯಲ್ಲಿ ಮೊಗಲ್ ಸಾಮಾಜ್ಯವು ದಗ್ಧವಾಗಿ ಸೀತಾ:-ಮಹಾರಾಜಾ ರಾಜಗಡದಲ್ಲಿ ಎಲ್ಲವೂ ಸರಿಯಾ ಹೋಗುವುದು | ಗಿದೆ, ಆದರೆ ಮಹಾರಾಜರ ಸಂಗತಿಯು ಹೆಚ್ಚಾಗಿ ತಿಳಿಯದು, ಉತ್ಸಾಹದಿಂದ ಕಣ್ಣುಗಳು ಪ್ರಕಾಶಹೊಂದಲು, ಶಿವಾಜಿ ಶಾವ ದೇಶವನ್ನು ಬಿಟ್ಟ ತರುವಾಯ ನಾನು ಕೂಡ, ಅಲ್ಲಿ ಯು ಹೀಗೆಂದನು, “ಸೀತಾಪತೀ ! ಆ ನಂಬಿಕೆಯು ಇನ್ನೂ ಬಹುದಿನಗಳಿರಲಿಲ್ಲ, ತೀರ್ಥಯಾತ್ರೆಯನ್ನು ಮಾಡಿಕೊಂಡು ಹೋಗಿಲ್ಲ, ನಮ್ಮವರ ಬಲವನ್ನು ಅವನು ನೋಡಿರುವನು.