ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀತಿಮಾಯ ಆಧಾರ ಸಾದ್ವಿಯವಾನಹಾನಿಯ ಜೊತಗೆ ಬ್ರಾಹ್ಮಣನ ಕೊಲೆ ಅದನ್ನು ಇಲ್ಲಿ ಸ್ವಲ್ಪ ವಿಸ್ತಾರವಾಗಿ ನಿವೇದಿಸುವ ಅಕ್ಷಣೆ ಚೋಡು ಪರಊರಿನಲ್ಲಿಯೇ ಈ ವೃತ್ತಾಂತವನ್ನು ಕೇಳಿ ಯನ್ನು ಕೋರುವೆವು. ಕೋಷ ಶೋಕಾ ಕುಲನಾದ ಬ್ರಾಹ್ಮಣನು : ಈ ದುಷ್ಟನ' ವಿಜಯನಗರದ ರಾಯನು, ತಮ್ಮ ಕೈಕೆಳಗಿನ ಅಮಲ ಪಾರಿಪತ್ಯವನ್ನು ಮಾಡಿಯೇ ತೀರುವೆನೆಂದು ಆಣೆಮಾಡಿ ನೆಟ್ಟನೇ ದಾರರಿಗೆ ಅವರವರ ಮೇಲ್ವಿಚಾರಣೆಯಲ್ಲಿದ್ದ ಜಿಲ್ಲೆಗಳಲ್ಲಿ ಡಿದ್ದೇಶ್ವರನಾದ ಅಲ್ಲಾದ್ದೀನ ವಿಯ ಬಳಿಗೆ ಹೋದನು, ಸುಂದರಿಯರಾಗಿ ಕಂಡುಬರುವ ಎಲ್ಲ ಯುವತಿಯರನ್ನೂ ತಮ್ಮ ಅಲ್ಲಿ ಬಗೆಬಗೆಯ ಯುಕ್ತಿಕುಯುಕ್ತಿಗಳಿಂದ ಅಲ್ಲಾವುದ್ದೀನನ ಉಪಭೋಗಕ್ಕಾಗಿ, ರಾಜಧಾನಿಯಲ್ಲಿರುವ ಅಂತಃಪುರಕ್ಕೆ ಹಿಡಿ ಮನಸ್ಸನ್ನು ಗುಜರಾಧದ ಶೋಭೆಯಲ್ಲಿ ತಲ್ಲೀನವಾಗಿ ಹೋಗು ದು ತರಬೇಕೆಂದು ಕಟ್ಟಪ್ಪಣೆಯನ್ನಿಟ್ಟಿದ್ದನಂತೆ, ಸ್ತುತ್ಯಸ್ತುತ್ಯ! ವಂತೆ ಮಾಡಿಬಿಟ್ಟನು, ಕರ್ಣರಾಜನ ಸೌಂದರ್ಯರಾಶಿಯ೦ತ ಇರಲಿ, ಮುಸಲ್ಮಾನರ : ಜನಾನ 'ಖಾನೆಯನ್ನು ಕಂಡವರಾದ ಒಪ್ಪುತ್ತಿರುವ ಅವನ ಪಟ್ಟದ ರಾಣಿಯಾದ ಕಮಲಾದೇವಿಯ ಇವರು ತಾವೂ ಹಾಗೇಕೆ ಮಾಡಬಾರದು? ರಾಜನೆಂದರೆ, ವರ್ಣನೆಯನ್ನು ಕೇಳಿಯಂತೂ, ಗಜರಾಧವನ್ನು ಜಯಿಸಬೇ ಪ್ರಜಾಜನರ ತನು, ಮನ, ಧನಗಳ ಧ್ವನಿಯೆಂದು ನಂಬಿ ಆತ್ತು ಕೆಂಬ ಉತ್ಕಟೇಚ್ಛೆಯು ಅಲ್ಲಾವುದ್ದೀನನಲ್ಲಿ ನೆಲಗೊಂಡಿತು. ವನ್ನು ವಿಶೇಷವಾಗಿ ಅವರ ಸ್ತ್ರೀಯರ ಪ್ರಚಾರದಲ್ಲಿ ಬ್ರಾಹ್ಮಣನೆಂತ ಸಹಾಯ ಮಾಡಲು ಸಿದ್ದು, ಅಲ್ಲಲ್ಲಿ ಉದ್ಭ ತರಲು 'ನಾಮುಂದೆ ಮುಂದೆ' ಎಂದು ಯತ್ನಿಸುತ್ತಿದ್ದರು. ನನ ಅಲಫಖಾನನೆಂಬ ಶೂ ರಸರದಾರಸು ದುರ್ಬಲನಾದ ರಾಜನ ಈ ತರಹದ ವಿಳಾಸದ ಚೇಷ್ಟೆ ಗಳಿಗೆ ಗುರಿಯಾದ ಅನಾ ಕರ್ಣನನ್ನು ನಿಮಿಷಾರ್ಧದಲ್ಲಿ ಜಯಿಸಿ ಅವನ ರಾಣಿಯನ್ನು ಧರ, ಯಾರಿಗೆ ತಾನೇ ಮರೆಹೋಗಬೇಕು, ಹೊಟ್ಟೆಯಲ್ಲಿದ್ದ ಅಲ್ಲಾಉದ್ದೀನನ ಈಡುವಾಡಿದನು, ನೋಡಿದಿರಾ-ವಿಧಿ ಸಿಟ್ಟು ರಟ್ಟೆಯಲ್ಲಿಲ್ಲದವರಾದ ಮೂಢರೂ ಆದ ಈ ಜನರು ಯನ್ನು ' ಸರಸೀಹರನಾದ ಕರ್ಣನ ಅರ್ಧಾಂಗಿಯ ಪರರು ಬಂದೊದಗಿದ ಆಪತ್ತಿಯನ್ನು ನುಂಗಿಕೊಂಡಿರುತ್ತಿದ್ದರು, ಆದರೆ ಮುಸಲ್ಮಾನರು ಎತ್ತಿಕೊಂಡು ಹೋದರು. ರಾಜನ ನ್ಯಾಯಮಂದಿರಕ್ಕಿಂತ ಹೆಚ್ಚಿನ ನ್ಯಾಯಮಂದಿರದಲ್ಲಿ - ಈಸಂದರ್ಭದಲ್ಲಿ ಬ್ರಾಹ್ಮಣ ವ.೦ತ್ರಿಯುಮಾಡಿದ ಕೃತ್ಯವು ನ ನ್ಯಾಯಾಧೀಶನಾದ ಪರಮೇಶ್ವರನು ಒಮ್ಮೆಯಾದರೂ ದೇಶದ್ರೋಹವದಾಗಲಿಲ್ಲವೇ? ಎಂದು ಕೇಳಬಹುದು, ಇದರ ನಿಸ್ಸಹಾಯರ ಗೋಳನ್ನು ಕೇಳುವನಲ್ಲವೇ ? ಉತ್ತರವನ್ನು ಹೇಗೆ ಹೇಳೋಣ, ದೇಶದ್ರೋಹದೇನೋ ಸದ್ಯಪ್ರಸಂಗದಲ್ಲಿ ನಮ್ಮ ದೇವರಾಯನಿಗೆ ತನ್ನ ರಾಜ್ಯದ ಅಹುದು; ಆದರೆ ರಾಜನೇ ಎಲ್ಲರಿಗಿಂತ ಹೆಚ್ಚಿನ ದೇಶದ್ರೋಹಿ ಮೇರೆಯ ಹತ್ತಿರವೇ ಇರುವ ಒಂದು ಹಳ್ಳಿಯಲ್ಲಿ (ನಿಹಾಲ' ಯಾದಮೇಲೆ ಬ್ರಾಹ್ಮಣನ ಅವರಾಧವ ಸ್ವಲ್ಪ ಕಡಿಮೆಯಾಗು ಎಂಬ ಹೆಸರಿನ ನಿರುಪಮ ಸುಂದರಿಯಾದ ಪ್ರಾಯಸ್ಥ ಅಕ್ಕ ವದು, ಸ್ತ್ರೀಯನ್ನು ಬಲಾತ್ಕಾರದಿಂದ ಅಪಹರಿಸಿದ್ದನ್ನು ಕೆ ಜ್ಞಾ ಸಾಲಗರ ಹುಡುಗಿಯು ಇರುವಳೆಂಬ ವರ್ತಮಾನವ ಕೆ ಕಂಡು, ಸ್ವಾಮಿಭಕ್ತಿಯೆಂಬ ಉಚ್ಚತರವಾದ ಭಾವನೆಯಲ್ಲಿ ಹರಡಿತು. ಕೂಡಲೆ ರೂಢಿಯಂತ ಈಕೆಯನ್ನು ಪಡೆಯಬೇ ಸ್ವಾಮಿಯ ಹಸ್ತದಿಂದ ಸಂಭವಿಸಿದ ಅತಿ ನೀಕತರದ ಇಂಧ ಕೆಂಬ ಇಚ್ಛೆಯಿಂದ ಚಾರರನ್ನು ಕಳುಹಿದನು, ನಿಹಾಲಳು ಕೃತ್ಯಗಳನ್ನು ಕೂಡ ಕ್ಷಮಿಸುವ ಮಹಾತ್ಮರು ಕ್ಷಮಿಸಲು. ಬಿಜಾಪೂರ ಬಾದಶಹನ ಪ್ರಜಳು-ಮಹತ್ವಾಕಾಂಕ್ಷಿಯಾಗಿ ಅಭ್ಯುದಯದ ಶಿಖರವನ್ನೇರಿ ಕೆಲಕಾಲ ಯಶೋದುಂದುಭಿಯ ದ್ದು, ವಿಚಾಪೂರ ಬಾದಶಹನ ಮಗನನ್ನು ಮದುವೆಯಾಗ ನ್ನು ಅವ್ಯಾಹತವಾಗಿ ಮೊಳಗಿಸಿದ್ದ ವಿಜಯನಗರದ ಸಾಮ್ರ ಬೇಕೆಂದು ಅವಳ ಪ್ರಬಲವಾದ ಇಚ್ಛೆಯಿದ್ದಿತು, ವಿಜಯ ಜ್ಯವು ಮಣ್ಣು ಪಾಲಾಗಿ ಹೋದದ್ದರ ಕಾರಣವಾಗದೆಂಬು ನಗರದ ರಾಜನ ಮಾತಿಗೆ ಅವಳು ಸಮ್ಮತಿಸಲಿಲ್ಲವಾದುದರಿಂದ, ದನ್ನು ಬಲ್ಲಿರಾ? ಧರ್ಮ ನೀತಿಗಳ ಬುಡವು ಸ್ವಲ್ಪ ದಿನಗಳಲ್ಲಿ ಬಲಾತ್ಕಾರವನ್ನು ಉಪಯೋಗಿಸಬೇಕೆಂದು ಆ ರಾಯನು ಯೇ ಸಡಿಲವಾದುರಿಂದ ಅಳಿಗಾಲವು ಕೂಡ ಚಿಕ್ಕವಯಸ್ಸಿನ ಯತ್ತಿ ಸಲು, ವಿಜಾಪೂರದ ಬಾದಶಹನ ಕಡೆಗೆ ಮರೆಹೊದಳು. ಲ್ಲಿಯೇ ಬಂದು ತಲ್ಪಿತು, ಮದಾಂಧರಾದ ರಾಜರು, ಒಬ್ಬ ರ ವಿಜಯನಗರದ ಕಡುವೈರಿಯಾದ ಬಾದಶಹನಿಗೆ ಇಷ್ಟೇ ಕಾರ ಹಿಂದೊಬ್ಬರು ವಿಷಯಾಸಕ್ತರಾಗಿ ಅನ್ಯಾಯ ಅನೀತಿಗಳ ಣವು ಸಾಕಾಯಿತು, ತನ್ನ ರಾಜ್ಯದಲ್ಲಿರುವ ಸ್ತ್ರೀಗೆ ಬಲಾತ್ಕಾ ಮಾರ್ಗವನ್ನೇ ಸ್ವೀಕರಿಸಿದರು, ಮೊದಲು ಮೊದಲು ದೊರ ರವನ್ನು ತೋರಿಸುವ ಈ ರಾಯನ ಪಾರಿಪತ್ಯಕ್ಕಾಗಿ ಸುತ್ತಾ ಕಿದ ಯಶಸ್ಸಿನಿಂದ ಅವರ ತಲೆಯೇ ತಿರುಗಿಹೋಯಿತು, ನನು ವಿಜಯನಗರಕ್ಕೆ ದಂಡೆತ್ತಿ ಬಂದನು, ಈರ್ವರಿಗೂ ದೇವರಾಯನೆಂಬ ಓರ್ವ ರಾಯನಂತೂ ವೃದ್ದಾ ಪ್ರಕಾಲದಲ್ಲಿ ಕಡು ಕಾಳಗವೆಸಗಿ ದುರ್ಬಲದಿಂದ ದೇವರಾಜನು ಸೋತು ಹಣ್ಣಿನ ಅಶೆಗೆ ಬಿದ್ದು ಅಜರಾಮರ ಅಪಕೀರ್ತಿಯನ್ನು ಪಡೆ ಓಡಿಹೋದನು, ಅರ್ಧ ರಾಜ್ಯವನ್ನೂ, ಅರಗಿಳಿಯಂತಿರುವ ದನು, ಈ ಕಥೆಯು ಸ್ವಲ್ಪ ಚಮತ್ಕಾರವಾದುದಾಗಿರುವುದರಿಂದ ಮುದ್ದು ಮಗಳನ್ನೂ ಮುದಿ ಮುಸಲ್ಮಾನ ರಾಜನಿಗೆ ಮದುವೆ