ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುನಾಥಸಿಂಹ ಆದರೆ ಸುತ್ತಮುತ್ತಲು ಒಂದು ಮರವಾದರೂ ಇಲ್ಲದುದರಿoದ ಹರಾತ್ತಾಗಿ ಸದ್ದಾಯಿತು, ಶಿವಾಜಿಯು ಕಣ್ಣುಗಳನ್ನು " ವಿಧಿಯಿಲ್ಲದೆ ಪ್ರಯಾಣಮಾಡುತ್ತಿದ್ದನು. ಒರಸಿಕೊಂಡು ನೋಡಲು, ಒಬ್ಬ ರಾಹುತನು ಕೆಳಗೆ ಬಿದ - ಮೂವರು ಅಶ್ವಾರೋಹಿಗಳು ಡಿಲ್ಲಿಸಗರಾಭಿಮುಖರಾಗಿ ನು. ಎರಡನೆಯವನು ಕುದುರೆಯಮೇಲಿಂದ ಜಾರಿ ಬಿದ್ದನು. ವೇಗವಾಗಿ ಬರುತ್ತಿದ್ದರು, ಅವರ ಒರೆಯಲ್ಲಿ ಕತ್ತಿಗಳಿದ್ದುವು, ತತ್‌ಕ್ಷಣವೇ ಮೂರನೇಯವನು ನೆಲಕ್ಕೆ ಉರುಳಿದನು, ಶಿವಾಜಿಯ ಗುಂಡಿಗೆಯು ತಟತಟನೆ ಹೊಡೆದುಕೊಂಡಿತು, ಶತ್ರುಗಳು ಮೂವರೂ ಹತರಾದರು. ಅವರಲ್ಲಿ ಒಬ್ಬನು, “ ಅಲ್ಲಿ ಹೋಗುವವರು ಯಾರು?” ಎಂದು ಏನಿದು !” ಎಂದು ನೋಡುತ್ತಿರಲು, ಜಾನಕೀನಧನು ಕೇಕೆ ಹಾಕಿದನು. ಪ್ರತ್ಯಕ್ಷನಾದನು. ಆತನೇ ಬಾಣಗಳನ್ನು ಬಿಟ್ಟು ಮುಸಲ ಶಿವಾಜಿ:-ಗೋಸಾಯಿಗಳು. ನರ ಪ್ರಾಣಗಳನ್ನು ತೆಗೆದನು ಶಿವಾಜಿಯು ಅವನನ್ನು ಅಶ್ವಾ:--ಎಲ್ಲಿಂದ ಬಂದಿರಿ? ಸ್ತೋತ್ರಮಾಡಿದನು; ಮತ್ತು ಆಶ್ಚರ ಪಟ್ಟನು, ಏಕೆಂದರೆ, ಶಿವಾಜಿ:-ಡಿಲೀನಗರದಿಂದ ಬಂದೆವು. ಅವನು ಕುದುರೆಯವನಲ್ಲವೇಷಧಾರಿಯಾದ ಸೀತಾಸತಿ! ಅಶ್ವ' -ನಾವು ದಾರಿಯನ್ನು ತಪ್ಪಿರುವ, ಸರಿಯಾದ ಶಿವಾಜಿ:-ಸೀತಾಪತಿ! ವಿಸಮಯಗಳಲ್ಲಿ ನಿಮಗಿಂತ ದಾರಿ ಸಿಕ್ಕುವವರೆಗೂ ನಮ್ಮ ಹಿಂದೆ ಬಂದು, ಅನಂತರ ನಿಮ್ಮ ನನಗೆ ಪರಮ ಮಿತ್ರರು ಯಾರು? ನಿಮ್ಮನ್ನು ಅಶ್ವ ಪಾಲಕನ ದಾರಿಯಲ್ಲಿ ಹೋಗಬಹುದು. ನ್ಯಾಗಿ ಭಾವಿಸಿದುದಕ್ಕೆ ಕ್ಷಮಿಸಿರಿ. ಈ ಕೆಲಸಕ್ಕೆ ತಕ್ಕ ಬಹು - ಶಿವಜಿಯ ಮೇಲೆ ಸರತವೇ ಕಳಚಿಬಿದ್ದಂತಾಯಿತು, ಮಾನವನ್ನು ಕೊಡಬಲ್ಲೆನೆ? ಅವರು ಹೇಳಿದಂತೆ ಮಾಡದಿದ್ದರೆ, ಒಲವಂತಪಡಿಸುವರು, ಗೋಸಾಯಿಯು ಶಿವಾಜಿಯ ಇದಿರಿಗೆ ಬಂದು ಅಡ್ಡ ಹಿಂದಕ್ಕೆ ಹೋಗಲು ಇಷ್ಟವಿಲ್ಲ ಏನು ಮಾಡಲೂ ತೋರದೆ ಬಿದ್ದು, ಅ೦೬ಲಿಬದ್ಧ ನಾti, 1 ಮಹಾರಾಜಾ! ಛದ್ಮವೇಷವನ್ನು ಸುಮ್ಮನಿದ್ದನು. ಧರಿಸಿದುದಕ್ಕಾಗಿ ನನ್ನನ್ನು ಕ್ಷಮಿಸಬೇಕು. ನಾನು ಕುದುರೆ - ಅವರಲ್ಲಿ ಒಬ್ಬನು ಶಿವಾಜಿಯ.ಒಗೆ ಬಂದು ನೋಡುತ್ತಿ ಯ ಸವಾರನಲ್ಲ. ಸೀತಾ ಪತಿಯಲ್ಲ, ತಮ್ಮ ಪುರಾತನ ಸೇವ ರಲು, ಮಿಕ್ಕೆ ಇಬ್ಬರು ಈ ರೀತಿ ಮಾತಾಡಲಾರಂಭಿಸಿದರು. ಕನ್ನೂ, ರಾಜದ್ರೋಹಿಯೆಂದು ಹೊರಡಿಸಲ್ಪಟ್ಟ ವನೂ ಆದ - ಒಬ್ಬನು'- ಈ ಸಂರಧ್ವನಿ ನನಗೆ ತಿಳಿದುದೇ! ದವಿನದಲ್ಲಿ ರಘುನಾಧಸ, ತಿಳಿವಳಿಕೆಯುಂಟ-ದುದು ಮೊದಲು ತಮ್ಮ ಷಯಿಸ್ತಾಖಾನ ಸಾಹೇಬನಲ್ಲಿ ಬಹು ದಿನ ಕೆಲಸಮಾಡಿದೆನು. - ಅಧೀನದಲ್ಲಿಯೇ ಇದ್ದೆನ, ಇನ್ನೂ ಇರಬೇಕೆಂದು ಯೋಚಿ ಆಗ ಕೇಳಿದ ಧ್ವನಿಯಂತಿರುವುದು, ಈ ಮನುಷ್ಯನು ಗೋಸಾ ಸಿದ್ದೇನೆ. ಇದಕ್ಕಿಂತ ನನಗೆ ಬೇರೆ ಅಪೇಕ್ಷೆಯಿಲ್ಲ. ನನ್ನ ಯಿಯಲ್ಲವೆ ದು ನಿಸ್ಸಂದೇಹವಾಗಿ ಹೇಳಬಹುದು.

  • ತಪ್ಪುಗಳನ್ನು ಪ್ರಭುಗಳ, ಕ್ಷಮಿಸಬೇಕು.” ಎಂದು ಹೇಳಿದನು. ಎರಡನೆ-ಆಗದಿದ್ದರೆ ಏನು ?

ಶಿವಾಜಿಯ ನಡ.ಗಿಬಿದ್ದು, 'ರಘುನಾಫಾ! ನಿನ್ನ ವಿಷ ಮೊದಲ, ಅವನು ಶಿವಾಜೆಯೆಂದೇ ನನ್ನ ಅಭಿಪ್ರಾಯ, ಯದಲ್ಲಿ : ವಾಜಿಯ ಬಹಳ ಚಿಂತಿಸುತ್ತಿರುವನು, ಆದರೆ ನೀನು ಎರಡ, -.ಹೋಗೊ, ಭಿಕ್ಷುಕನೆ! ಶಿವಾಜಿಯು ಡಿಲ್ಲಿಯಲ್ಲಿ ಈ ಮಹಾಕಾರದಿಂದ ಒಳ್ಳೆಯ ಶಿಕ್ಷೆಯನ್ನು ಕೊಟ್ಟಿರುತಿ ಖೈದಿಯಾಗಿರುವನ. ಹಿಂದಿನ ಸಂಗತಿಗಳನ್ನು ಜ್ಞಾಪಿಸಿಕೊಂಡರೆ ಎದೆಯು ಒಡೆದು * ಮೊದ ಶಿವಾಜಿಯು ಸಿಂಹಗಡದಲ್ಲಿರುವನೆಂದು ನಾವೆ ಹೋಗುವುದು, ಬದುಕಿರುವವರೆಗೂ ಶಿವಾಜೆಯು ನಿನ್ನ ಸುಗ ಲ್ಲರೂ ತಿಳಿದಿದೆ ವ; ಹರಾ ತ್ಯಾಗಿ ಅವನು ರಾತ್ರಿಯ ವೇಳೆ ಣಗಳನ್ನು ಮರೆಯನು ” ಎಂದು ಹೇಳಿದನು. ಪೂನಾನಗರದಲ್ಲಿ ಪ್ರವೇಶಿಸಿ ನಮ್ಮೆಲ್ಲರನ್ನೂ ಸಂಹರಿಸಿರುವನು, ಆದಿನ, ರಘುನಾಥನ ವ್ರತವು ಸಮಾಪ್ತವಾಯಿತ, ಶಿವ ಎರಡ:- ಏಕೆ, ಈ ಗಡಿಬಿಡಿ ನೆತ್ತಿಯಮೇಲಿನ ಬಟ್ಟೆ ಚಿಯ ಹೃದಯಶಲ್ಯವು ಹೊರಟುಹೋಯಿತು. ಯನ್ನು ತೆಗೆದರೆ ಈ ಸಂದೇಹವು ಹೋಗುವುದು. - ಒಬ್ಬ ಸವಾರನು ಭರ್ಜಿಯಿಂದ ಶಿವಾಜಿಯ ಪಾಗನ್ನು ತಗೆದು ಹಾಕಿದನು. ಇನ್ನೇನಿದೆ? ರಹಸ್ಯವು ಹೊರಪಟ್ಟಿತು! ಅವನು ಶಿವಾಜಿಯ ಗುರುತನ್ನು ಕಂಡುಹಿಡಿದನು. ಭವಾನೀ ದೇವಿಯನ್ನು ಸ್ಮರಿಸಿ ಮಹಾರಾಷ್ಟ್ರವೀರನು ನಿಶ್ಚಲಮನಸ್ಯ ನಗಿ ಇದಿರುನೋಡುತ್ತಿದ್ದನು, ಅವನ ದೃಷ್ಟಿಯು ಸಾಂಬಾ ಜೆಯ ಮೇಲೆ ಬೀಳಲು, ಕಣ್ಣುಗಳ ತುಂಬ ನೀರುತುಂಬಿತ್ತು,