ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುನರಸಿಂಹ ಇಪ್ಪತ್ತೆರಡನೆಯ ಪ್ರಕರಣ. ಸರ:-ಅಹುದು, ನಿಜ. (ಪುನರಾಗಮನ) ಆ ವೇಳೆಗೆ ಸರಿಯಾಗಿ ದೀರ್ಘಕಾರನಾದ ಸನ್ಯಾಸಿಯು ಹರಹರ ಮಹದೇವ” ಎನ್ನುತ್ತಾ ನದೀತೀರದಲ್ಲಿ ಬಂದು ಅಂದಿನಿಂದ ಸರಳಬಾಲೆಗೆ ಹಿಂದಿನ ಆ ಸೌಂದರ್ಯವು ನಿಂತನು. ಸಂಧ್ಯಾಸಮಯ, ವಿಭೂತಿಯಿಂದ ಭೂಷಿತನಾಗಿ ಪುನಃಬರಲಾರಂಭಿಸಿತು, ಬಹುದಿನಗಳ ಮೇಲೆ ಸಂತೋಷವೂ, ದ್ವಾನ, ದೀರ್ಘoಗವು ಜನರ ಮನಸ್ಸನ್ನು ಆಕರ್ಷಿಸು ಅಶಯ ಹೃದಯದಲ್ಲಿ ಸ್ಥಾನಮಾಡಿಕೊಂಡಿತು; ನೇತ್ರ ತಿತ್ತು, ಅವನನ್ನು ನೋಡಿ ಬಾಲೆಯು ಭಯಪಟ್ಟು ಓದಿ ದ್ವಯವು ಕಾಂತಿಯಿಂದ ಕೂಡಿತು, ಮೊದಲಿಗಿಂತಲೂ ಉಲ್ಲಾ ಹೋದಳು. ಸರಳೆಯು ಅವನನ್ನು ದೃಷ್ಟಿಸಿ ನೋಡಿದಳು, ಸದಿಂದ ತಿರುಗುತಿದ್ದಳು, ಗೋಕರ್ಣನ ಮಗಳು ಇವಳ ಅವನೇ ಗೋಸಾಯಿ ಸೀತಾಪತಿ. ಬದಲಾವಣೆಯನ್ನು ಕಂಡುಹಿಡಿದಳು, ಒಂದುದಿನ ಸಾಯಂ - ಸರಳೆಯ ಗುಂಡಿಗೆಯು ತಟತಟನೆ ಹೊಡೆದುಕೊಂಡಿತು. ಕಾಲ ನದೀ ಘಟ್ಟದಲ್ಲಿ ಕುಳಿತಿರುವಾಗ ಆ ಜಾಲೆಯು ಸರಳೆ ಭಾವೋದ್ರೇಕದಿಂದ ಶರೀರವು ಕುದಿಯಲಾರಂಭಿಸಿತ್ತು ಸರಳ ಯನ್ನು ಕುರಿತು * ಅಕ್ಕಾ! ಪ್ರತಿದಿನವೂ ನಿನ್ನ ಸೌಂದಯ್ಯವು| ಯು ಮನಸ್ಸನ್ನು ಬಿಗಿಹಿಡಿದು, ಲಜ್ಞಾ ಭಯಗಳನ್ನು ಬಿಟ್ಟು, ಹೆಚ್ಚುತ್ತಿದೆ, ಕಾರಣವೇನು?” ಎಂದು ಕೇಳಿದಳು. ಸನ್ಯಾಸಿಯಲ್ಲಿ ಹೀಗೆಂದಳು-ಮಹಾತ್ಮಾ! ಆದಿನ ನೀವು ಸರ:-ಯಾರು ಹೇಳಿದರು? ಜನಾರ್ದನನ ಮನೆಯಲ್ಲಿ ನೋಡಿದ ನಿರ್ಭಾಗ್ಯಳನ್ನು ಈ ಚಾಲೆ:-ಯಾರಾದರೂ ಹೇಳಬೇಕೇನಾನು ನೋಡಿ ದಿನ ಪರಿಚಾರಕ ವೃತ್ತಿಯಲ್ಲಿ ನೋಡಿದಿರಿ ಮನಃಪೂರ್ವ ಗ್ರಹಿಸಲಾರೆನೆ? ಕವಾಗಿ ವರಿಸಿದ ಗಂಡನ ವಿಶ್ವಾಸದಿಂದ ನನಗೆ ಈ ಗತಿ ಸರ:-ಗ್ರಹಿಸಲಿಲ್ಲ, ನೋಡಿದುದು ಶುದ್ಧ ಸುಳ್ಳು. ಬಂತು, ನನ್ನ ಮನಸ್ಸಿನ ವ್ಯಥಯು ದೇವರಿಗೆ ಗೊತ್ತು! ಬಾ:-ಸುಳೊ? ಮೊದಲು ಜಡೆಯಲ್ಲಿ ಹೂವನ್ನು ಮುಡಿ | ಆ ಕಣ್ಣುಗಳಿಂದ ನೀರು ಸುರಿಯಲು, ಅವನು “ರಘುನಾಥನಿ ದುಕೊಳ್ಳದಿದ್ದವಳು ಈಗ ಮುಡಿದುಕೊಳ್ಳುತ್ತಿರುವೆ; ಕಾರಣ ಗಾಗಿ ನೀನು ಇಷ್ಟು ಕಷ್ಟಗಳನ್ನು ಸಹಿಸುತ್ತಿರುವೆಯಾ?” ವೇನು? ಇದು ಸುಳ್ಳೋ? ಎಂದು ಕೇಳಿದನು, ಸರ:-ಚಿಃ { ಹೋಗು. - ಸರ, -ಪತಿನಾಮವನ್ನು ಸ್ಮರಿಸುವ ದಿನಗಳು ಕಷ್ಟವಾಗಿ ಬಾ:-ರಹಸ್ಯವಾಗಿ ಮುತ್ತಿನ ಹಾರವನ್ನು ಹಾಕಿಕೊಂಡಿ | ಕುತ್ತಿ, ಇದೂ ಕೂಡಸುಳ್ಳೇ ? ತೋರದು, (ಸನ್ಯಾಸಿಯು ನಿಟ್ಟುಸಿರುಬಿಟ್ಟನು.) ಸರಜ-ತಮಗೆ ಆ ಮಹಾನುಭಾವನು ಕಾಣಲ್ಪಟ್ಟನೆ? ಸರ:-ಸುಮ್ಮನಿರು. ಸೀತಾ:-ಆ8? ಬಾ:-ನದಿಯ ತೀರದಲ್ಲಿ ಕುಳಿತುಕೊಂಡು ಬಹಳ ಹೊತ್ತು ಸರ:-ಸೇವಕಳ ಮಾತನ್ನು ಆತನಿಗೆ ತಿಳಿಸಿದಿರಾ? ಮುಖವನ್ನು ನೀರಿನಲ್ಲಿ ನೋಡಿಕೊಳ್ಳುತ್ತಿರುವುದು ಸುಳ್ಳೋ? ಸೀತಾ:-ತಿಳಿಸಿದೆನು. ಸರ:-ಸುಳ್ಳು ಮಾತುಗಳನ್ನು ಹೇಳಬೇಡ. ಬಾ:- ಗಿಡಗಳ ಮರೆಯಲ್ಲಿ ಕುಳಿತುಕೊಂಡು, ಮೆಲ್ಲನೆ ಸರ:-ಪ್ರತ್ಯುತ್ತರವನ್ನು ಕೊಟ್ಟರೆ? ಹಾಡುತ್ತಿದ್ದೆ, ಇದು ಸುಳೊ? ಸೀತಾ:-ರಘುನಾಥನು ಪ್ರತ್ಯುತ್ತರಕೊಡಲಿಲ್ಲ,-ಕೇವಲ - ಸರಳೆಯು ಬಾಲೆಯ ಬಾಯನ್ನು ಮುಚ್ಚಿದಳು, ಕಿಲಕಿಲನೆ ನಿನ್ನ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು, ಕೀರ್ತಿಯನ್ನು ನಗುತ್ತಾ ಬಾಲೆಯು “ನಾನು ಈ ಸಂಗತಿಯನ್ನು, ಅಮ್ಮನೊ ಸಂಪಾದಿಸುವುದಕ್ಕೆ ಅನೇಕ ಕಷ್ಟಗಳನ್ನು ಸಹಿಸಿದನು. ಡನ ಹೇಳುವೆನು,” ಎಂದು ಬೆದರಿಸಿದಳು. ಸರ:-(ಆಕಾಶದಕಡೆ ದೃಷ್ಟಿಯಿಟ್ಟು ಕೈಗಳನ್ನು ಜೋಸರ:-ಹೇಳಬೇಡ, ನೀನು ಒಳ್ಳೆಯವಳು, ಡಿಸಿ) ದೇವರಿಗೆ ಹತ್ತು ಸಾವಿರ ನಮಸ್ಕಾರಗಳು, ಬಾ:-ಆದರೆ ಒಂದು ಮಾತು, ಹೂವು, ಹಾರ, ಸಂಗೀತ ಸೀತಾ:-ದೇವಿಯ ವರಪ್ರಸಾದದಿಂದ ಕಾರಸಿದ್ದಿಯಾದ ಇವು ಏಕೆ ಹೇಳು? ಮೇಲೆ ರಘುನಾದನು ನಿನಗೆ ಒಂದು ಸಂಗತಿಯನ್ನು ಹೇಳ ಸರಳ:-ಅಮ್ಮನು ನಿನಗೆ ತಲೆಯನ್ನು ಬಾಚಿ, ಹೂ ಲು ನನ್ನನ್ನು ಕಳುಹಿಸಿರುವನು. ಮುಡಿಸಿ, ಒಡವೆಗಳನ್ನು ಇಡುವುದೇಕೆ? ಸರ:-( ಉತ್ಕಂಠದಿಂದ ) ಅದೇನು? ಬ:- ಸ್ವಲ್ಪ ನಾಚಿಕೆಯಿಂದ ) ಬರುವ ವರುಷ ನನಗೆ ಸೀತಾ-ಈವರೆಗೂ ಸರಳೆಯು ನನ್ನನ್ನು ಜ್ಞಾಪಕವಿಟ್ಟು ಮದುವೆಯಾಗುವುದಂತ, ಗಂಡನು ಬರುವನಂತ. ಕೊಂಡಿರುವಳೆ? ಎಂದು ಆತನು ಕೇಳಿರುವನು. ಸರ:-ನನಗೂ ಬರುವನು. ಸರ-ಜನ್ಮಜನ್ಮಾಂತರಕ್ಕೂ ನಾನು ಆತನನ್ನು ಮರೆಯೆನು ಬಾ:-ನಿಜವಾಗಿಯೂ ಬರುವನೆ? ಸೀತ-ನಿನ ಅನುಗವು ಆತನಿಗೆ ಗೊಗಿದೆ; ಆದರೆ