ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

po ರ್ಕಟಕ ನಂದಿನಿ ವಾಗ ಪೂರ್ವ ದಿಕ್ಕಿನಲ್ಲಿ ಬೆಳಕಾಗುತ್ತಿದ್ದಿತು. ಕೂಡಲೇ ದಲ್ಲಿ ತಾನು ಮಾಡಿದ್ದ ವಾಗ್ದಾನವು ರಘುನಾಥನ ಜ್ಞಾಪಕಕ್ಕೆ ಪ್ರಧಾನ ದಂಡನಾಯಕರೂ ಅಮಾತ್ಯರೂ ಒಂದು ಕಡೆ ಸೇರಿ, ಬರಲಿಲ್ಲ. ಸ್ವಲ್ಪಹೊತ್ತು ವ್ಯವಹಾರಗಳನ್ನು ಯೋಚಿಸಿ, ಡೇರೆಯ ಹೊ- ರಘುನಾಧ! ಈ ಪ್ರಪಂಚದಲ್ಲಿ ನಾವಿಬ್ಬರೂ ನಿಲ್ಲುವುದಕ್ಕೆ ರಗೆ ಬಂದರು. * ಶಿವಾಜಿಯು ಅವರೊಡನೆ ಹೀಗೆಂದನು. ಅವಕಾಶವಿಲ್ಲ.-ಒಬ್ಬನೂ ಇರಬಾರದು. ” ಎಂದು ಚಂದ್ರ «ಭಟರೆ! ನಾವು ಚಕ್ರವರ್ತಿಯ ಸಂಗಡ ಸಂಧಿಮಾಡಿಕೊಂಡು ರಾಯನು ರಾಯನು ಕೂಗಿಕೊಂಡನು. ಒಂದು ವರ್ಷವಾಗುತ್ತಾ ಬಂದಿತು, ಅವನ ದೋಷಗಳಿಂದಲೇ ಕೋಪವನ್ನು ಅಡಗಿಸಿಕೊಂಡು, ರಘುನಾಥನು ಮೆಲ್ಲನೆ ಆ ಕರಾರು ತಪ್ಪಿಹೋಯಿತು. ಇನ್ನು ಅವನ ತಪ್ಪುಗಳಿಗೆ ಪ್ರತಿ ಹೀಗೆಂದನು-ಮಿತ್ರದ್ರೋಹಿ! ನಿನಗೆ ತಕ್ಕ ಶಿಕ್ಷೆಯು ಶಿರ ಫಲಕೊಡುವೆವು, ಮುಸಲ್ಮಾನರೊಡನೆ ಪುನಃ ಯುದ್ಧ ವನ್ನು ಚೋದನವೇ, ಚಂದ್ರ ರಾಯಾ! ಆದರೆ, ರಘುನಾದನು ನಿನ್ನನ್ನು ಪ್ರಾರಂಭಿಸಬೇಕು, ಕ್ಷಮಿಸಿದ್ದಾನೆ ನೀನು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು - ಏಕೆನ್ನುವಿರೋ? (ಔರಂಗಜೇಬನ ಪ್ರಧಾನಸೇನಾಪತಿ ಭಗವಂತನನ್ನು ಪ್ರಾರ್ಥಿಸು. " ಯ ಮಹಾನುಭಾವನೂ ಆದ ಜಯಸಿಂಹನು ವ್ಯತಿಹೊಂದಿ - ಚಂದ್ರ:-ಬಾಲಕನನ್ನು ಕ್ಷಮಾಪಣೆ ಕೇಳುವುದು ನನಗೆ ದುದಕ್ಕೆ ಕಾರಣವೇನು? ಆ ದುರ್ಮಾರ್ಗನ ಮೋಸಕೃತ್ಯವೇ ಅಭ್ಯಾಸವಿಲ್ಲ ಇನ್ನು ನೀನು ಬಹುಕಾಲ ಬದುಕಲಾರೆ; ಅಲ್ಲವೆ? ಡಿಲ್ಲಿಯಲ್ಲಿ ನನ್ನನ್ನು ಸೆರೆಯಲ್ಲಿಟ್ಟಿದ್ದು ದಕ್ಕೂ, ಹಿಂದೂ ಆದುದರಿಂದ ನನ್ನ ಮಾತುಗಳನ್ನು ಸಾವಧಾನವಾಗಿ ಕೇಳು, ಕುಲ ತಿಲಕ ರಾದ ರಾಜಾಜಯಸಿಂಹರ ಮರಣಕ್ಕೂ ತಕ್ಕ ನೀನು ನನ್ನ ಆಗರ್ಭಶತ್ರು, ನಾನು ನಿನ್ನ ಪರಮಶತ್ತುವು ಪ್ರತಿಫಲವನ್ನು ಕೊಡಬೇಡವೆ? ” ಅಧರ್ಮದಿಂದ ತುಂಬಿರುವ ಬಾಲ್ಯದಲ್ಲಿಯೇ ನಿನ್ನ ತಲೆಯನ್ನು ಚೂರುಚೂರುಮಾಡಲು ಈ ಮೊಗಲ್ ಸಾಮ್ರಾಜ್ಯವು ಕೆಲವು ದಿನಗಳಲ್ಲಿಯೇ ಹಾಳಗು | ಎಷ್ಟೋಸಾರಿ ಪ್ರಯತ್ನಿಸಿದೆನು, ಆದರೆ ಆ ವಿಧದಲ್ಲಿ ನಿನ್ನನ್ನು ಇದೆ, ಡಿಲೀಸಿಂಹಾಸನವು ಜಾಗ್ರತೆಯಲ್ಲಿಯೇ ಅನಾಧವಾಗು ಕೊಲ್ಲಲಾರದೆ, ನಿನಗೆ ಸಂಪತ್ತಿಲ್ಲದಂತೆ ಮಾಡಿದೆನು; ದೇಶದೇಶ ವುದು, ಸೈನಿಕರೆ, ಏಳಿರಿ! ಮಹಾರಾಷ್ಟ್ರ ಗೌರವ ನಕ್ಷತ್ರವು | ಗಳನ್ನು ಅಲೆಯುವಂತೆ ಮಾಡಿದೆನು, ನಿನ್ನ ಮೇಲೆ ದ್ರೋಹ ಪ್ರಕಾಶಿಸುತ್ತಿದೆ, ಸೃಥ್ವಿರಾಯನ ಸಿಂಹಾಸನವನ್ನು ಹಿಂದುಗ ವನ್ನು ಆರೋಪಿಸಿ, ದೇಶದಿಂದ ಹೊರಡಿಸಿದೆನು, ಚಂದ್ರರಾ ಳಾದ ನಾವು ಆಕ್ರಮಿಸಬೇಕಾಗಿದೆ. ಯನ ದೃಢಪ್ರತಿಜ್ಞೆಯು ನೆರವೇರಿತು, ನನ್ನ ಕೋಪಾಗ್ನಿಯು ಇದೋ ! ಪ್ರಭಾತವಾಗುತ್ತಿದೆ. ಇದು ನವ: ಪಾಲಿಕೆ ಸ್ವಲ್ಪಮಟ್ಟಿಗೆ ಶಾ೦ತವಾಯಿತು. ಪುನಃ ಅಧಿಕಾರಹೊಂದಿವೆ ಸಾಮಾನ್ಯ ಪ್ರಭಾತವಲ್ಲ.-ಮಹಾರಾಷ್ಪರೆ! ಇದ: ನಮ್ಮ ಸೈನ್ಯಕ್ಕೆ ಸೇರಿಕೊಂಡೆ. ಚಂದ್ರರಾಯನು ಮಾಡಿದ ಪ್ರತಿಜ್ಞೆ ಜೀವನ ಪ್ರಭಾತವು. ಯ ಇದುವರೆಗೂ ವ್ಯರ್ಥವಾಗಲಿಲ್ಲ. ಇತರ ಉಪಾಯಗಳನ್ನು - ಎಲ್ಲರೂ ಈ ಉತ್ಸಾಹಸೂಚಕವಾದ ಮಾತುಗಳನ್ನು ಕೇಳಿ ಬಿಟ್ಟು, ಈ ಖಡ್ಗದಿಂದ ನಿನ್ನ ಹೃದಯವನ್ನು ಸೀಳಿ, ರಕ್ತವನ್ನು ಒಂದೇ ಕಾಲದಲ್ಲಿ ಸಿಂಹನಾದ ಮಾಡಿದರು..-«ಇದು ನಮ್ಮ ಪಾನಮಾಡಿ, ನನ್ನ ಭೀಷಣ ಪಿಪಾಸೆಯನ್ನು ಅಡಗಿಸಿ ಕೊಳ್ಳು ಜೀವನ ಪ್ರಭಾತ !” ವೆನು. ಇನ್ನು ನನ್ನ ಕೈಯಿಂದ ತಪ್ಪಿಸಿಕೊಂಡು ಹೋಗಲಾರೆ. ರೋಷಾವೇಶದಿಂದ ಕಣ್ಣುಗಳು ಬೆಂಕಿಯ ಕೆಂಡಗಳನ್ನು ಇಪ್ಪತ್ತನಾಲ್ಕನೆಯ ಪ್ರಕರಣ, ಸುರಿಸುವಂತಿರಲು, ರಘುನಾದನು ಕಠೋರಸ್ವರದಿಂದ ( ವಿಚಾರಣೆ ) << ಪಾಮರ! ಸುಮ್ಮನೆ ಹೊರಡು ಇಲ್ಲದಿದ್ದರೆ ಪವಿತ್ರವಾದ ಸಾಯಂಕಾಲಸವಯ; ರಘುನಾಥನು ಒಂಟಿ ಶಸಧವನ್ನು ಅತಿಕ್ರಮಿಸಿ, ನಿನ್ನ ಪಾಪಗಳಿಗೆ ಸಮಚಿತವಾದ ಶಿಕ್ಷೆಯನ್ನು ವಿಧಿಸಬೇಕಾದೀತು” ಎಂದು ಹೇಳಿದನು. ಯಾಗಿ ನದೀತೀರದಲ್ಲಿ ವಿಹರಿಸುತಿದ್ದನು, ತನಗೆ ಉಂಟಾದ - ಚಂದ್ರ.-ಮೂರ್ಖ ! ಇನ್ನೂ ಹಿಂಜರಿಯುತ್ತಿರುವೆಯಾ? ಅಭಿವೃದ್ಧಿ, ಸರಳೆಯನ್ನು ನೋಡಿದುದು, ಮುಸಲ್ಮಾನರ ಸಂಗಡ ಪುನಃ ಯುದ್ಧವಾದುದು, ಹಿಂದುಗಳ ಅಭಿವೃದ್ಧಿ- ಈ ಯನು ರೊಮನೆ ದೂರಿಕೊಂಡು ಹೋದಬಾಣವು ಶತ್ರುವ ಇನ್ನೊಂದು ಮಾತಿದೆ ಉಜ್ಜಯಿನಿ ಯುದ್ಧದಲ್ಲಿ ನಿಮ್ಮ ತಂದೆ ಯೋಚನೆಗಳು ರಘುನಾಥ್‌ಸಿ ಹೃದಯವನ್ನು ವಿಕಸಿಸುವಂತೆ ಬಿಟ್ಟುದಲ್ಲ, ಚಂದ್ರರಾಯನೇ ನಿನ್ನ ತಂದೆಯನ್ನು ಸಂಹಾರ ಮದವು.ಅಷ್ಟರಲ್ಲಿ ಆಕಸ್ಮಿಕವಾಗಿ ಹಿಂದಿನಿಂದರಘುನಾಥ!” | ಮಾಡಿದವನು. ಎಂಬ ಕೂಗು ಕೇಳಿಸಿತು. ರಘುನಾಥನಿಗೆ ಕಣ್ಣುಗಳು ಕಾಣಲಿಲ್ಲ. ಕಿವಿಯು ಕೇಳಿಸಿ - ಅವನು ಹಿಂತಿರುಗಿ ನೋಡಿದನು. ಜಮಾದಾರ ಚಂದ್ರರಾ ಲಿಲ್ಲ, ರೋಷದಿಂದ ಕತ್ತಿಯನ್ನು ಎತ್ತಿ ರಭಸದಿಂದ ಚಂದ್ರರಾ ಯನು ದೃಷ್ಟಿಗೋಚರನಾದನು. ಕೋಪವು ಹೆಚ್ಚಿತು; ಶರೀರವು ಯನನ್ನು ಹೊಡೆದನು, ಚಂದ್ರರಾಯನು ದುರ್ಬಲನಲ್ಲ. 'ನಡುಗಿತು; ಕೋಪೋದ್ರೇಕದಲ್ಲಿ ಭವಾನೀದೇವಿಯ ಮಂದಿರ ಬಹಳ ಹೊತ್ತು ಅವರಿಗೆ ದ್ವಂದ್ವಯುದ್ಧವು ನಡೆಯಿತು, ಕತ್ತಿ ದ * *ಸ್ಟೀರಾಯನ ಔರ ನಕ್ಷತ್ರವ ಗಳನ್ನು, ಅ.