ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ ಆ ಕಾಗದಗಳನ್ನು ಜಯಸಿಂಹನಿಗೆ ಕೊಟ್ಟನು. ಅವನು ವ್ಯತಿ ಕ್ಷಮಿಸಿದೆನು, ಅದೂ ಹೋಗಲಿ, ರಾಜದ್ರೋಹಿಯನ್ನು ಹೊಂದಿದ ತರುವಾಯ, ಜಯಸಿಂಹನು ಆ ಪತ್ರಗಳನ್ನು ಓದಿ ಶಿಕ್ಷಿಸುವುದು ರಾಜಧರ್ಮ ! ಇವನಿಗೆ ಮರಣತಪ್ಪದು. ನೋಡಿದನು. ಅವು ಚಂದ್ರ ರಾಯರು ಬರೆದ ಪತ್ರಗಳಾಗಿದ್ದು ವ, ಜಿಲಾದ್! ನಿನ್ನ ಕೆಲಸವನ್ನು ಮಾಡು. ಸ್ವಹಸ್ತ ಲಿಖಿತವಾದ ಪತ್ರಗಳನ್ನು ಚಂದ್ರರಾಯನು ರಹಿ ರಘು:-ದೇವಾ ! ಹೇಗಾದರೂ ಚಂದ್ರರಾಯನನ್ನು ಮನ್ನಿ ಮತಖಾನನಿಗೆ ಕಳುಹಿದ್ದನು, ಚಂದ್ರರಾಯನು ಮುಸಲ್ಮಾನ ೩ಾ..-ರಘುನಾಧ! ಅವಕಾಶವಿಲ್ಲ, ನೀನಾದುದರಿಂದ ಸಬೇಕು. ರಿಂದ ಲಂಚವನ್ನು ಗ್ರಹಿಸಿದಂತೆ ಆ ಪತ್ರಗಳಲ್ಲಿ ಕಂಡಿತು, ಇದುವರಿಗೆ ಕ್ಷಮಿಸಿದೆನು, ಇನ್ನೊಬ್ಬನಾಗಿದ್ದರೆ ಕ್ಷಮಿಸೆನು. - ವಿಚಾರಣೆಗೆ ಹೆಚ್ಚು ಕಾಲ ಹಿಡಿಯಲಿಲ್ಲ. ರಘುನಾಧಸಂತ ಶಿವಾಜಿಯ ಆಜ್ಞೆಯ ವಿಷಯದಲ್ಲಿ ಏನೂ ಮಾತನಾಡಬೇಡ. ನಯಶಾಸ್ತಿಯು ಅವುಗಳನ್ನು ಗಟ್ಟಿಯಾಗಿ ಓದಿದನು, ರಮ...ಪ್ರಭೂ 1 ಕೆಲವು ಸಮಯದಲ್ಲಿ ಈ ದಾಸನು ಚಂದ್ರರಾಯನು ರಾಜದ್ರೋಹಿ: ಮು ಸಲ್ಮಾನರಿಂದ ಲಂಚ ತಮಗೆ ಒಳ್ಳೆಯದನ್ನು ಮಾಡಿದನೆಂದು, ತಾವು ಅವನಿಗೆ ಬಹು ವನು, ತಗೆದುಕೊಂಡು, ನಿಷ್ಕಳಂಕನಾದ ರಘನಾಥನ ಮೇತಿ ವಾಸ ಕೊಡುವೆನೆಂದು ಅಪ್ಪಣೆ ಕೊಡಿಸಿದ್ದಿರಿ. ಈ ದಿನ ಆ ಒಯುವವನನ್ನು ಬೇಡುತ್ತಿರುವೆನು, ಚಂದ್ರರಾಯನನ್ನು ದೋಷಗಳನ್ನು ಆರೋಪಿಸಿ, ಅವನ ಪ್ರಾಣವನ್ನು ತೆಗೆಯಿಸಲು ಬಿಡುಗಡೆಮಾಡಿ, ಯತ್ನಿಸಿದನೆಂದು ಅಲ್ಲಿಯವರು ಗ್ರಹಿಸಿ, ಹೂ೦ಕಾರವಾಡಿದರು ಕೋಪವು ಪಿ.ತಿವಿರಿ, ಕಣ್ಣಗಳಿಂದ ಉರಿಯುವ ಆಗ ಶಿವಾಜಿಯು ಅವನನ್ನು ನೋಡಿ, ರಾಜದೆ ಹಿ! ಕೆಂದಳು ಉದುರುವಂತ ರುವ, ಅನಂತರ ಶಿವಾಜಿಯು ನಿನಗೆ ಮರಣವು ಸಮೀಪಿಸಿದೆ.`ನಾದರೂ ಹೇಳವುದಿದೆಯೆ ? ಹೀಗೆಂದನ, 1-ರಘನಾಧಾ : ಯಾವಾಗಲೂ ನನಗೆ ಸಹಾ ಮರಣವ ಸವಿಾಪದಲ್ಲಿರುವಾಗಲೂ ಚಂದ್ರರಾಯನು ಯ, ವಡಿದೆನೆಂದು ಹೇಳಿ, ಇಂದು ನಮ್ಮ ತೀರ್ಮಾನವನ್ನು ಭಯವೆಂಬ ಮಾತನ್ನೇ ಅರಿಯನು, ಆಗಲೂ ಅವನ ಪೂರ್ವದ ಬದಲಾ ಸಲ. ಅಪೇಕ್ಷಿಸುತ್ತಿರುವೆಯಾ? ರಾಜನ ಅಪ್ಪಣೆಯ ಅಭಿಮಾನವು ಅಡಗದಿದ್ದುದರಿಂದ ಹೀಗೆಂದನು. ಒತವ ಬೇರೆಯಾಗದು, ನಿನ್ನ ಪೌರುಷವನ್ನು ನೀನೇ ನಾಕುಮಡು' ವಿಚಾರಣೆಯು ಅಸಾಧಾರಣವಾದುದು, ಮತ್ತು ಸಿದ್ಧವಾದು ವ.ಖವು ಕೆಂಪಾಗಲು ರಘುನಧನು ಮೆಲ್ಲಗೆ 11 ಪ್ರಭೂ ! ದು, ಹಿಂದೆ ಈ ದೋಷಗಳನ್ನು ಆರೋಪಿಸಿ, ರಘುನಾಧ ಬಹ ವನವನ್ನು ಕೇಳುವುದು ನನಗೆ ಅಭ್ಯಾಸವಿಲ್ಲ, ಪ್ರಭುಗಳು ನನ್ನು ಶಿಕ್ಷಿಸಿದಿರಿ, ಈಗ ನನ್ನ ನ್ನು ಶಿಕ್ಷಿಸುತ್ತಿರುವಿರಿ, ಇನ್ನು ಈ ಬಹುಮಾನವನ್ನು ಗ್ರಹಿಸದಿದ್ದರೆ ದಾಸನು ಪುನಃ ಯಾಚಿ ಕೆಲವು ದಿನಗಳಿಗೆ ಮತ್ತೆ ಬ್ಬನನ್ನು ಶಿಕ್ಷಿಸುವಿ, ಚುದ್ರರಾ ಯನು ನಿರ್ದೋ ಷಿಯೆಂದೂ, ಈ ಪತ್ರಗಳ, ಕಲ್ಪಿತವೆಂದೂ ಸನು; ಸೈನಿಕ ವ್ರತವನ್ನು ಬಿಟ್ಟು, ಪುನಃ ಗೋ ಸಾಯಿಯ ರೂಪದಿಂದ ಭಿಕ್ಖವೆತ್ತುತ್ತ ದೇಶದೇಶಗಳಲ್ಲಿ ಸಂಚರಿಸುವನು.” ಮುಂದೆ ನಿಮಗೇ ತಿಳಿಯುವುವು.” ಈ ಸುಳ್ಳು ಮಾತುಗಳಿಂದ ಶಿವಾಜಿಯು ಅತ್ಯಂತ ಕೋಪ ಶಿವಾಜಿಯ ಶಾಂತನಾದನು;' ಆಲೋಚನಾಮಗ್ರ ನಾದನು. ಗೋಂಡಸು. * ಜತಾದ್ ! ಲಂಚವನ್ನು ತೆಗೆದುಕೊಂಡುದಕ್ಕೆ ಆಗ ಮಂತ್ರಿಯು ರಾಜನೆ'• ಡನೆ, Cಚಂದ್ರರಾಯನು ತನ್ನ ತoiಯಗಂಡನಾದುದರಿಂದ, ರಘುನಾಧವ ಅವನನ್ನು ಕ್ಷಮಿಸಿ ಇವರ ಕೈಗಳನ್ನು ಕತ್ತರಿಸಿ, ತಸ್ತಲೇ ಹದಿಂದ ಮದದಮೇಲೆ ಸಬೇಕೆಂದು ಕೇಳಿಕೊಳ್ಳುತ್ತಿರುವನ . " ಎಂದು ರಹಸ್ಯವಾಗಿ (Dಾಜದಹಿ' ಎಂದು ಮುದ್ರಿಸಿ.”ಎಂದು ಆಜ್ಞಾಪಿಸಿದನು. ಹೇಳಿದನು. ಶೂಲಾತೀಪಕನು ತನ್ನ ಕೆಲಸವಾಡಕ್ಕೆ ಹೋಗುತ್ತಿ ಆಶ್ಚಕ್ಕಹೊಂದಿ ಶಿವಾಜಿ ಚಂದ್ರ ರಾಯನನ್ನು ಕ್ಷಮಿಸಿ, ರಲು, ರಘುನಾಥನು ಕೈಗಳನ್ನು ಜೋಡಿಸಿ, <<ಮಹಾರಾಜಾ ! ಹೀಗೆಂದನು, “ಹೋಗು, ಚಂದ್ರರಾಯನೇ ಹೊಗು, ಮಹಾ ಇದಾಸನ ವಿಜ್ಞಾಸನೆಯೊ೦ದಿರುವುದು,” ಎಂದು ಹೇಳಿದನು. ರಾಷ್ಟ್ರದೇಶದಲ್ಲಿ ನಿನ್ನ ಮು!Jವನ್ನು ತೋರಿಸಬೇಡ ಮತ್ತೊ೦ - ಶಿವಾಜಿ:-ರಘುನಾಧಾ! ಈ ವಿಷಯದಲ್ಲಿ ನಿನ್ನ ಪ್ರಾರ್ಥನೆ ದು ದೇಶಕ್ಕೆ ಹೋಗು, ಪಿತ್ರರ ಆಸ್ತಿಗಳನ್ನು ಹಾಳುಮಾಡು ಯನ್ನು ಮುಖ್ಯವಾಗಿ ಕೇಳಬೇಕಾದುದೇ! ಈ ದುರಾರ್ಗನು ಶತ್ರುಗಳಿಂದ ಲಂಚವನ್ನು ತೆಗೆದು ಕೋ, ಕುತಂತ್ರವನು ನಿನ್ನನ್ನು ಕೊಲ್ಲಲು ಪ್ರಯತ್ನಿ ಸಿದನು. ಅದಕ್ಕೆ ಪ್ರತಿಫಲವಾಗಿ ತವಾಗಿ ನಡಿಸು, ದೋಷಗಳನ್ನು ನಡುತ್ತಾ, ನಿನ್ನ ಈ ಪಾಪಶರೀರ ನಿನ್ನ ಇಚ್ಛೆ ಬಂದಂತೆ ಇವನಲ್ಲಿ ಹಗೆ ತೀರಿಸಿಕೊಳ್ಳಬಹುದು. ವನ್ನು ಹೊರೆಯುತ್ತಿರುಗಿ - ರಘು:-ಮಹಾರಾಜರ ಅಪ್ಪಣೆಯು ವಿಾರತಕ್ಕುದಲ್ಲ, - ಚಂದ್ರರಾಯನ' ಆಮಾತುಗಳಿಂದ ವ್ಯಥೆಪಟ್ಟು, ರಘುನಾಥ ತಾವು ಚಂದ್ರರಾಯನನ್ನು ಶಿಕ್ಷಿಸದೆ ಬಿಟ್ಟು ಬಿಡುವರಾಗಬೇಕು! ನನ್ನು ನೋಡಿ, “ಬಾಲಕನೆ! ನಿನ್ನ ದಯೆಯಿಂದ ನನಗೆ ಪ್ರಯೋ ಇದೇ ನನ್ನ ಪ್ರಾರ್ಥನೆ.” ಜನವಿಲ್ಲ, ನೀನು ಉಳಿಸಬೇಕೆನ್ನುವ ನನ್ನ ಪ್ರಾಣವು ತೃಣ (ಸಭಾಸದರು ವಿಸ್ಮಿತರಾಗಿ ಮಕರಂತಿದ್ದದು, ಕೋಪ ಪ್ರಾಯವಾದುದು.” ಎಂದು ಹೇಳಿ, ಹರಿತವಾದ ಕತ್ತಿಯಿಂದ ವನ್ನು ಅಡಗಿಸಿಕೊಂಡು ಶಿವಾಚೆಯು ಹೀಗೆಂದನು. <<ಇವನು ವಕ್ಷಸ್ಥಳಕ್ಕೆ ತಿವಿದುಕೊಂಡು, ಸಭಾಮಧ್ಯದಲ್ಲಿ ವಿಗತಾಣ ಮಾಡಿದ ಮೋಸಕ್ಕೆ ಪ್ರತಿಫಲಕೊಡದೆ ನಿನ್ನ ಪ್ರಾರ್ಥನೆಯಿಂದ ನಾಗಿ ಬಿದ್ದನು! .

  1. # # # # # # # # #