ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ಮಹಾಭಾರತ ಓತಳ್ಳ ಶ್ರೀದೇವಿ ಹರಿಯು ಲೌತು ತೊತ್ತಾಗಿಹಳದೆನಲಿ ಕ್ಯಾತನಿಂದತ್ಯಧಿಕ ಸಮಬಲರಿಲ್ಲ 1 ಕೇಳಂದ | ದಾತ ತಾ ನಾಕಜರ ಬ್ರಹ್ಮನ ತಾತ ಶಂಕರಪ್ರೀತ ದಿನಕರ ಶೀತಕರರಿಗೆ ಭಾವ ವರುಣನಿಗಳಿಯ ಕೇಳಂದ || ೪೭ ಆತಗಿಕ್ಕಿದಳೊಲಿದು ಮಾಲೆಯ ನೋಡು ಕೇಳ್ಯ ತನ್ನ ಕಡೆಗೆ ಣಾ ತುರಿಸಿ ಕಂಡವರು ಗಿರಿಶರು 2 ಕಮಲಸಂಭವರು | ಆತತುಕ್ಷಣಕಹರದೆಂದರೆ | ಮಾತೆ ಬ್ರಹ್ಮಾದಿಗಳಿಗೊಬ್ಬಳು ಭೂತಜಾತದ ಜನನಿ ಕ್ಷೀರಾಂಬುಧಿಯ ಮಗಳಾಗಿ | 8v ಹುಟ್ಟಿದಳು ಹರಿಪಾದಸೇವೆಯ ನಿಟ್ಟೆಯಲಿ ಕೈವಲ್ಯಗೇಹದಿ ತುಟ್ಟಸದೆ ತ್ರೈಮೂರ್ತಿಯಿಂದವೆ ಮುನ್ನ ಶಾಶ್ವತಳು | ಸೃಷ್ಟಿಯಿಂ ಪೂರ್ವದಲಿ ಶ್ರೀವಧು ಹುಟ್ಟಿ ಶ್ರೀ ಭೂ ದುರ್ಗೆಯೆಂಬಾ ನಿಪ್ಪೆಯಲಿ ಹರಿಯೊಡನೆ ನೆರೆದಳು ಬತಿಕ ಸುರನಿಕರ ||೪೯ ಬಳಿಕ ನಾರಾಯಣನಿಗೆ ತನ್ನ ಸ್ಥಾನಗಮನ. ಬಂದು ಲಕ್ಷ್ಮೀಪತಿಯ ನಿಬ್ಬಣ ವಿಂದುಧರಮುಖ್ಯಾಖಿಳಸುರರ ವೃಂದ ಮಾಡಿದುದೊಲಿದು ಕ್ಷೀರಾಂಬುಧಿಯ ಮಧ್ಯದಲಿ | ಅಂದು ಮಧುಸೂದನನು ನಾಕಣ 1 ನಮರಿಲ್ಲರಸಕೇಳೆಂದ ಕ, ಖ. 2 ಹಿರಿಯರು, ಕ, ಖ.