ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ಸಂಭವಶರ್ವ 123 ಕೀಳಿಗಾಕಳು ತೊರೆವುದಲ್ಲದೆ ಮೇಲು ಬೊಂಬಿನಲಾವ ಬಿಡಿಯಕ ಲಾಲಿಸುತವಾಗದಕೆ ತೊರೆವುದೆ ಯೆಂಬ ನೀತಿಯನು | ೬೩ ಕೇಳಿರೇಕಕಟಕಟ ನೀ ಮರು ೪ಳಿಯಲಿ ಮೊದಲಿಗನದಾದರೆ ಕೀಳಗಂಡಿರಬೇಕು ಹರಿಯಲಿ ಸರ್ವಕಾಲದಲಿ | ಲಾಲಿಸುವೊಡದೆ ತಪಕ್ಷಕೆ 1 ಕಾಳು ನಿಮ್ಮದು ಕರ್ಮಕಾಂಡವು ಮೇಲೆ ನೀನಿದನೊದೆದು ಕಳಯ್ಕೆ ಸರ್ವಗತ ಹರಿಯು ... ೬೪ ಭೂಮಿಯೊಳಗಾಕಾಶವಾಪ ಸೋಮದಲಿ ಶಿಖಿಯಲ್ಲಿ ಯುನಿಲನ ದಲಿಹನು ಹರಿ ಯೆಂದು | ನೇಮಿಸಲು ಹರಿಭಕ್ತರಂದದಿ ಪ್ರೇಮಪುಳಕದಿ ಹಯ ನಂಬದೆ ಕಾಮಲೆ ಭಕ್ಷೇಪಮತ್ಸರದಿಂದ ತುಂಬಿಹುದು | ಕೋಪದಿಂದ ಹರಿಯನ್ನು ತೋರಿಸೆಂದು ತಂದೆಯ ವಚನ. ಎಂಬವನು ತಾ ದೈತ್ಯನೆಂದೊಡೆ ತುಂಬಿ ತಾ ಕೆಕ್ಕರಿಸಿ ನೋಡಿದ ತಿಂಬೆನೀಗಳ ನಿನ್ನ ಬಕುತಿಯ ವಾದ ಬೇಡೆನುತ | ಅಂಬುಜಾಕ್ಷನ ನನ್ನ ಮುಂದಣ ಕಂಭಮಧ್ಯದಿ ತೋಯಿಸದೆಡೆ ನಂಬಿದವ ನೀನೆನಲು ವಿಶ್ರಕದಂಬರಕ್ಷಕನ | ತೋಖವೆನು ತಾನಿನ್ನು ಹಿಂದಕ್ಕೆ ಸಾರು ನೀತನ್ನಾಳ ದೇವನ ಮಾರಪಿತ ಬಾ ಯೆನಲು ಹಬ್ಬಿದನಾಗ ಕಂಭದಲಿ | 1ಾರಿಸುವರಾದೈತ್ಯಪ್ರಕವು ಖ. 2M EL ಬ