ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಮಹಾಭಾರತ [ಆದಿಪರ್ವ ಹನ್ನೆರಡನೆಯ ಸಂಧಿ ಸೂಚನೆ. ಸೋಮಕುಲಸಂಭವರು ಗಂಗೆಗೆ ಕಾಮಿಸಿಯೆ ಪರಿಪೂರ್ಣರಾಗದೆ ಭೂಮಿಯಲಿ ಶಂತನುಗೆ ಮಕ್ಕಳ ಜನಿಸಿ ಮರಳಿದರು || ಜನಮೇಜಯನ ಸೌರ್ವಿಕರ ವೃತ್ತಾಂತ ಕೇಳು ಜನಮೇಜಯ ಮನೋಹರ ದೇಟಿಗೆಯಲೇ ನಿಮ್ಮ ಪೂರ್ವ ಪಾಲಕಥನವನೆಂದು ವೈಶಂಪಾಯ ಹೇಕಿದನು ಶ್ರೀಲತಾಂಗೀ ಪ್ರಾಣನಾಥನ ಲೋಲಾರತಭಾಷ್ಯಕಾರರ ಲಾಲಿಸುತ ಜೈಮಿನಿಸುಮಂತುವ ನೆನೆದು ಕೈಕೊಂಡ | ೧ ಮೇಲೆ ಹೇಳಿದ ಭಾರತಾಚ್ಯದಿ ಕಾಲರೂಪಮುಕುಂದ ಮೆಚು ವ ನೇಣಜನ್ಮವ ಬಯಸಿದಲ್ಲದೆ ಯಾಮಹಾಕಥೆಯ | ಹೇಳಬಾರದು ಕೇಳಬಾರದು ಮೇಲೆ ಕೈವಲ್ಯಾದಿಗತಿಗಿದು ಟಾಟಿಕೆಗೆ ಕಾರಣವು ಕೇಳ್ಳ ರಾಯ ನೀನೆಂದ || ಆದಿಸೃಷ್ಟಿಯೊಳಾದಿಸಿದರು ದ ಕಾದಿವಿಮಳನವಪ್ರಜೇಶ್ವರ ರಾದರೆಂಬುಜಭವನ ಲೀಲಾಮಾತ್ರಸೂತ್ರದಲಿ |