ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಮಹಾಭಾರತ [ಆದಿಪರ್ವ ರಾಯಕುವರನ ಮದುವೆಗಬುಜಗೆ ಳಾಯತಾಕ್ಷಿಯರನು ವಿಚಾರಿಸಿ ಹಾಯ್ ನಾ ದಣದುಬವನೊಂದು ವಿವಾಹಮಂಟಪಕ ! ೬೪ ವಿಚಿತ್ರವೀರ್ಯನ ವಿವಾಹ, ಅಲ್ಲಿ ನೆರೆದಾಕತ್ರವರ್ಗವ ಚಲ್ಲಬಡಿದು ವಿವಾಹಶಾಲೆಯ ಚೆಲ್ಲೇ ಗಂಗಳ ಕಮಲಮುಖಿಯರ ಮೂವರನು ಹಿಡಿದ | ಘಲ್ಲಣೆಯ ಪಟುಭಟರ ಸಲ್ಲಿಸಿ ಮಲ್ಲಭೀಷ್ಮನು ಪುರಕೆ ತಂದವ ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುಗೈದ || ೩೫ ಆಕಮಲಲೋಚನೆಯರೊಳು ಮೊದ ಲಾಕೆ ಭೀಷ್ಮನೆ ಗಂಡನೆಂದೇ ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಲುಹಿನಲಿ! ಆಕೆ ಮಾಣಲಿ ಮಿಕ್ಕವರು ಬರ ಕುಮಾರಂಗೆಂದು ವೈದಿಕ ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ! ೩೬ ಅಂಬಾಭೀಷ್ಮರ ಕಲಹ, ಅರಸ ಚಿಸಂಬೆಯೆಂಬಳ ದುರುಳ ಭೀಷ್ಮನ ಕಾಟವಲ್ಲದೆ ಮರಣದೊಡನೆಯೆ ಕೋಟದೆಡೆಯಲಿ ಸೆಂಥ ಪಿಲ್ಲೆಂದು | ಕರೆಸಿದಳು ಭೀಷ್ಮನನು ಮುನ್ನೆನ ಗರಸ ಸಾಲ್ಯನದೆಂದು ನಮ್ಮಯ ವರಜನಕ ಸಂಪ್ರತಿಯು ಮಾಡಿರ ನೀನು ಹಿಡಿತಂದೆ