ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

192 ಮಹಾಭಾರತ (ಆದಿಪರ್ವ ಹರಿಸಲಾಗದು ಪುರುಷರಾದರ ನಿರುತವಾದೊಡ ಪರಶುರಾಮಂಗ6ುಹು ಹೋಗೆಂದ || ೪೧ ಆತಸೀತನ ಸರಮಗುರು ತಾ ನಾತನಾಜೆಯ ಊಾಡಿ ನಿರುತವಿ ದಾತನನುನೀಕೊಂಡು ಬಾ ಯೆಂದಾತ ಹೇಳಿದನು || ಆತನನು ಬೀಸ್ಕೊಂಡು ಮುಸಿವಿ ಖ್ಯಾತರೊಡೆಯನ ಒನಕೆ ಬಂದಪ ಛತು ಭಯಭಕ್ತಿಯಲಿ ಮೆಯಿತ್ರಿದಳು ವರತರಳ 19 8 ಬರಲು ದೇವರ ದೇವನಾಕೆಯ 2 ಪರಿಯ ಕೇಳಿದೊಡಾಕೆ ಹಿಂದಣ ನಿರುತವನು ಬಿದ್ರೆ ಸೆ ಕರುಣಾಕರನು ಹೊಅವಂಟ | ವರಶರಾಸನ ಪರಶುಸಹಿತಾ ಪರಶುರಾಮನು ತೇರನೇರಿಯೆ ವರರನ್ನಿಸ್ತೋಮದಲಿ ಬಂದನು ನರಕುರುಕ್ಷಿತಿಗೆ | ೪೩ ಪರಶುರಾಮನ ಭಜಿಸಿ ಹಸ್ಸಿನ ಪುರಕೆ ತಂದಳು ಬಕ ಗಂಗಾ ವರಕುಮಾರನು ಕೂಡಿ ಮಾಡಿದ ಪರಿಯ ಕೇಳಂದ | ಅಂಬೆಯನ್ನು ಅಂಗೀಕರಿಸು ಇಲ್ಲದಿದ್ದರೆ ಯುದ್ಧಕ್ಕೆ ಬಾ ಎಂದು ಪರಶುರಾವುರ ಅಪ್ಪಣೆ 0 # ಕರೆಸಿದನು ಭೀಷ್ಮನನು ನೀನೀ ವರಸತಿಯ ಪತಿಕರಿಸು ನೀ ಪತಿ ಕರಿಸದಿರ್ದೊಡ ಕಾಳಗವ ಪತಿಕರಿಸು ನೀನೆಂದ | 88 1 ಲಲಿತಾಂಗಿ, ಗ.ಕ ಭೈಗುಸುತಗೆ, ಖ, ಶಿಖರವಿದೇನೆಂದಾಗಲಾಕೆಯ ೩