ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ೧ ܘܩ 218 ಮಹಾಭಾರತ ಕಿತ್ತುವಧರದ ರೋಷದಲಿ ಹೊಗೆ. ಸುದುರಿವಾತುಗಳ ಸೂಸಿವರವನಿಪನ ಮೇಲೆ || ಎಲವೊ ರಾಜುವನೆ ತನ್ನ ಯು ಲಲನೆಯೊಡನಿರೆ ಕೊಂದೆ ನಿನ್ನಯ ಲಲನೆಯಲಿ ನಿ: ಕಡಿದಾಗಳ ಮರಣ ನಿನಗೆನಲು | ಹಲವು ಮಾತೇಕೆನುತ ಹರಣವ | ಕಳದುದಾ ಮುನಿಮಿಥುನವವನಿಪ ತಿಲಕ ದುಮ್ಮಾನದಲಿ ಹೊಕ್ಕನು ಹಸ್ತಿನಾಪುರವ | ಆದ ಹದನನು ಭೀಷ್ಮಧ್ವ ತರಾ ಏಾದಿಗಳಿಗ9ುಹಿದನು ಹಯಮೇ ಧಾದಿಯಲಿ ಮುನಿವಧೆಯ ಪಾತಕದಾ ವಿಘಾತಿಗಳ | ವೈದಿಕೊಕ್ಕಿಯ ತಂತ್ರದಲಿ ಸಂ ಪದಿಸುವೆವೆನೆ ಶಿರವ ಬಿದುರಿ ಮ ಹಾದುರಾಗ್ರಹಬುದ್ದಿ ಯಲಿ ಬಂದನು ಸಿಜಾಲಯಕೆ || ಪಾಪಪರಿಹಾರಕ್ಕಾಗಿ ನಾನಾದಾನ ತಪೋವನಗಮನ ಸಕಲಭಂಡಾರವನು ಭೂಸುರ ನಿಕರದಲಿ ಚೆಲ್ಲಿದನು ಸುಜನ ಪ್ರಕರವನು ಗಾಂಗೇಯಧೃತರಾಷ್ಟ್ರ ಗೆ ಕೈಗೊಳಿಸಿ || ಚಕಿತಚಿತ್ತನು ಮುನಿಪತಿಯು ಪ ತಕವನೊತ್ತುವ ಶೈಲ ವಾವು ದೊ ಸಕಲರೋಪವಿನಾಶಕೆನುತಲಿ ಹೊಕ್ಕನೈ ವನವ || ಅರಸ ಕೇಳೆ ಶತಶೃಂಗಶೈಲದ ವರತಪೋಧನರಾಶ್ರಮಕೆ ನಿ 1 ಹೋಅವಂಟನರಮನೆಗೆ, ಜ. 2 ನೆತ್ತಿಯಸಬಳ, ೩. c೧ ܩ ܩ ಲೆ - - - - - -...