ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ Ow ಸಂಧಿ ೧೪] ಸಂಭವಪರ್ವ 293 ದ್ರೋಣರು ಅರ್ಜನನಲ್ಲಿ ವಿದ್ಯೆಯನ್ನು ತುಂಬಿದುದು. ತಮ್ಮನಿವನಹುದೆನ್ನ ಕಾಯಕೆ ಸುಮ್ಮನಿವನಲಿ ನಮ್ಮ ವಿದ್ಯೆಯ ಸೊಮ್ಮೆ ತುಂಬಿಡಬೇಕು ಕೌರವನಿಕರವೇಕೆಂದ || ವೀರಫಲುಗುಣಸಹಿತ ಕೌರವ ಧಾರುಣೀಶರ ಗಡಿ ಕಟಕಾ ಚಾರ್ಯ ಬಂದನು ಹಸ್ತಿನಾಪುರಕರಸ ಕೇಳೆಂದ | ಧಾರುಣೀಶರ ಸುತರ ಕಳುಹಿಗ ಧೀರಭಾರದ್ವಾಜ ತನ್ನ ಯ ವೀರಪುತ್ರನು ಕೂಡಿ ಬಂದನು ತನ್ನ ಮಂದಿರಕೆ || ಎನ್ನ ಮನಸಿನೊಳಿದ್ದ ಭೀಷ್ಟವ ದಿನ್ನು ದೊರಕುವುದೆನುತ ಕಳಕಜ ನನ್ನ ತೋನ್ನತನಹನು ಫಲುಗುಣ ತಿಪ್ಪರೊಳಗೆನುತ | ಮನ್ನಿ ಸುತ ಮನವೊಲಿಯಲಿತ್ತನು ತನ್ನೊಳುಳ್ವಾಸಕಲವಿದ್ಯೆಯ ನನ್ನ ತೋನ್ನತವಾಯು ಗೌತಮವಿದುರಭೀಷ್ಮರಿಗೆ | ವಿದ್ಯಾಭ್ಯಾಸಕ್ರಮವನ್ನು ಪರೀಕ್ಷಿಸುವುದೆಂದು ದೋಣರ ಹೇಳುವಿಕೆ ಒಂದುದಿನ ವೊಡೋಲಗಕೆ ಗುರು ಬಂದು ಮನ್ನಿಸಿಕೊಂಡು ನಸುನಗು ತೆಂದನಾಧೃತರಾಷ್ಟ್ರಗಂಗಾನೂನು ವಿದುರರಿಗೆ | ಇಂದು ಪರಿಯಂತರವು ನಿಮ್ಮದು ನಂದನರನಭ್ಯಾಸಿಸಿದೆನಖಿ | ನಂದನಿಯರೊ ನಿಂದರೋ ನೀವೆ ನೋಡಬೇಕೆಂದ | ೩೦ ಸಕಲಶಸ್ತ್ರ |ಂಗಳಲಿ ಹಯಗಜ ನಿಕರದೇಟುಾಟದಲಿ ಲೋಕ rܩ