ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

194 €[ಆದಿಪರ್ವ - ಮಹಾಭಾರತ ಪ್ರಕರಮಾರ್ಗಣದಲಿ 1 ಚತುರ್ದಶವಿವಳವಿದ್ದೆಯಲಿ | ಸಕಲಲಕ್ಷಣಗಣಿತಗಾರುಡ ನಿಕರ ಭರತಾದ್ಯಖಿಳಕಳಯಲಿ ವಿಕಳರ ಸಂಪೂರ್ಣರೋ ನೀವೆ ನೋಡಬೇಕೆಂದ ೫ 4೧ ಲೇಸನೆಂದಿರಿ ಸುತರ ವಿದ್ಯಾ ಛಾಸರಚಿತವವನಾವು ದೈಸು ನಿಮಗುವವಲೇ ತಾವುದುಚಿತವಲೈ | ಈಸುದಿನವಿಮಕ್ಕಳೊಡನಾ ಯಾಸವಿರು ಸಾಮಾನ್ಯವೇ ನಾ ನೇಸು ಧನ್ಯನೊ ನಿಮ್ಮದೆಸೆಯಿಂದೆಂದನಾಭೀಷ್ಮ ॥ ಆದಿಯಲಿ ಪುರವೈರಿ ಬಟಿಕಿನೊ ೪ಾದನಗ್ಗದ ಪರಶುಧರನೀ ಮೇದಿನಿಯೊಳೀಯುಗದಲನುಪಮಶಸ್ತ್ರ ವಿದ್ಯೆಯಲಿ | ವೈದಿಕದಲು ನಿಮ್ಮವೊಲು ದೊರೆ ಯಾದವರು ಕುಮಾರಕರ ಪು ಜ್ಯೋದಯದ ಕಂದೆರವೆಯ್ಸಲೆ ಯೆಂದನಾಭೀಷ್ಮ || ಜೋಯಿಸರ ಕರೆದಖಿಳದಿವಸದೊ ೪ಾಯಿದರು ಶುಭದಿನವನವರ್ಗಹ | ಸಾಮದುಡುಗೋಣಿಗಳಲಿ ಮನ್ನಿಸಿ ಮನೆಗೆ ಕಳುಹಿದರು | ವಿದ್ಯಾಪ್ರದರ್ಶನಕ್ಕಾಗಿ ಸ್ಥಳ ನಿರ್ಮಾಣ. ರಾಯನಾಜ್ಞೆ ಯಲಿಭಪುರಿಯ ಹೋಲಿ ಗಾಯತದ ಭೂಮಿಯಲಿ ವಾಸ್ತುವಿ ಧೈಯದೊಳಗಳವಡಿಸಿದರು ಹನ್ನೆರಡುಯೋಜನವ ೪ ೩೪ 1ಪ್ರಕಟವಾಗಿFYಕೃತ ಚ ಟ 2 ವಿಕಟ,ಚ, ಟ ತಿ ಸಹಿತ, ಚ, ಆ. »