ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

339 ಭಾರತ [ಆದಿಪರ್ವ ಧರೆಯೊಳ್ಳರಾವತದ ನೋಂಪಿಯ ಹರುಷದಿಂದಿದನಾರು ನೋಂತರೆ ಸಿರಿಯಹುದು ಸತಿಗೈದೆತನ ಸೌಭಾಗ್ಯ ಹಿರಿದಹುದು | ಹರನರಸಿ ಗೌರಿಗೆ ಸಮರ್ಪಿಸಿ ಹರುಷದಿಂ ಬಾಗಿನವನೀಯಂ ದುಡಿವವೇದವ್ಯಾಸಮುನಿ ಗಾಂಧಾರಿಗ9ುಹಿದನು | ಗಾಂಧಾರಿಗೆ ಐರಾವತವ್ರತನಿರೂಪಣ. ಕೇಳು ಜನಮೇಜಯ ಧರಿತ್ರಿ ಪಾಲನ್ನೆರಾವತದ ನೋಂಪಿಯ ಹೇಚಿವನು ಧೃತರಾಷ್ಟ್ರ ನರಸಿಗೆ ವ್ಯಾಸಮುನಿರಾಯ | ಕೇಳಿದಳು ಹರುಷದಲಿ ಪುತ್ರಕ ರೇಟಿಗೆಯ ಮುತ್ತೈದೆತನದಲಿ ಬಾಲುವೆಯ ಕೈಕೊಂಡೆನೆಂದಳು ನಗುತ ಗಾಂಧಾರಿ 1 | & ತರುಣಿ ನಿನ್ನಯ ಸುತರ ಕೈಯ್ಯಲಿ ತರಿಸಿದಾತಿಕೆಯಲೇ ಸುರ ಕರಿಯ ರಚಿಸಿಯೇ ನೊಂತು ಭೂಸುರದೇವಸಂತತಿಯ | ಪರಿಪರಿಯ ದಾನಂಗಳಲಿ ಸ ತರಿಸಿ ಸುಖಿಯಾಗೆನುತಲಾಮುನಿ ವರನು ತನ್ನಾ ಶ್ರಮಕೆ ಸರಿದನು ಬಾದರಾಯಣನು | ಗಾಂಧಾರಿಯ ತೋದ್ಯೋಗ, ಅರಸ ಕೇಳ್ಳ ಸುಬಲನಂದನೆ | ಕರೆಸಿದರೆ ನಿಜಸುತರು ಬಂದರು ಕರವ ಮುಗಿದರು ತಾಯೆ ಬೆಸನೇನೆನಲು ನಸುನಗುತ | 1 ಕಮಲ ಮುಖಿನಗುತ್ತ ದ.