ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

31 ೪ ಈ ಸಂಧಿ ೫} ಸಂಭವಪರ್ವ ಜನಿಸಿದರು ತೊಡೆಯಲ್ಲಿ ವೈಶ್ಯರು ಜನಿಸಿದರು ಪಾದದಲಿ ಶೂದ್ರರು ಭೂಪ ಕೇಳೆಂದ || ಜನಿಸಿದರು ದಕ್ಷಾದಿವಿಭುಗಳು ನೆನೆಯಲಾದರು ತಾವು ನವ 1 ಜನ ವಿನಯದಲ್ಲಿ ಸೃಷ್ಟಿಕರ್ತರು ನವಪ್ರಜೇಶ್ವರರು | ಜನಪ ಕೇಳಿಂತಿವರ ಕಡೆಯಲಿ | ಜನಿಸಿದಳು ತಾನೊಬ್ಬ ಕನ್ನೆಯು ವಿನಯನಿಧಿ ಶೃಂಗಾರತವನಿಧಿ ಗೌತಮಾಂಗನೆಯು || ಜನಿಸಿದರು ವರಬ್ರಹ್ಮದೇವರ ತನುವಿನಲ್ಲಿಂದಾದಿದೇವರು ತನತನಗೆ ಪವಮಾನ ತಪ್ಪಿಸೆ ಯುಣಿದ ನಾಕಜರು ; ಜನಿಸಿದನು ಪವಮಾನ ಮಧುಸೂ ದನನ ದಕ್ಷಿಣಬಾಹುದಂಡದಿ ಜನಿಸಿದಳು ತ್ರೈಲೋಕ್ಯಜೀವನನರಸಿ ವಾಮದಲಿ | ಅರಸ ಕೇಳಿದು ಮೊದಲ ಸೃಷ್ಟ್ರೀಯ ನಿರುತವೀಪರಿ ಬೆಳಕ ಹರಿಯಲಿ ಕೊರಳ ಮೂರೇಖೆಯಲಿ ಜನಿಸಿದ 3 ವಿಾನಕೇತನನು | ಅರಸಿ ಜನಿಸಿದಳಾತನಂಗನೆ ಹರಿಯದೆಯ ಹಂಗಸಿನಂದದಿ ವರರತಿಯು ಜನಿಸಿದಳು ಮುಂದಣಕಥೆಯ ಕೇಳಂದ | ಅಮಿತತತ್ತಸಮೂಹದೇವೋ ತಮನು ಕರುಣಾಕರನು ಬ್ರಹ್ಮಾ ವನ, . 2 ಕೇಳ್ಳ, ಘ. 8 ಯಾಯ್ತುಬಚಿಕಾಹರಿಗೊರಳರೇಖೆಯಲ್ಲಿ ಗುತ್ತದೆ.