ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_134 134 ಮಹಾಭಾರತ ಸಭಾವರ್ಪ] ಎ ೦ ಟ ನೆ ಯ ಸ ೦ ಧಿ , ಸೂಚನೆ. ಸಕಲಯವಿಮುಖರು ಮಹೀಶಾ ಲಕರು ನೆರೆದರು ಏಶ್ಚಭೂತ ಪ್ರಕರ ದಣಿದುದು ಧರ್ಮಪುತ್ರನ ರಾಜಸೂಯದಲಿ | ನಾನಾದೇಶದಿಂದ ರಾಜಾದಿಗಳು ಬರುವಿಕೆ. ಕೇಳು ಜನಮೇಜಯ ಧರಿತ್ರಿ ಪಾಲ ದೂತರು ದರಿದರವನೀ ಪಾಲರಿಗೆ ಋಷಿಗಳಿಗೆ ಭೂಸುರವೈಶದ್ರರಿಗೆ | ಹೇಅಲೇನು ತವನಂಬುಧಿ ವೇಳೆ ಗಡಿ ಮಧ್ಯದ ಸಮಸ್ತಜ ನಾಳಿ ನೆರೆದುದು ಒಳಸದಿಂದ್ರಪ್ರಸ್ಥನಗರಿಯಲಿ | ಚೋಳನಿಂಹಳಪಾಂಡ್ಡಕೆರಳ ಮಾಳವಾಂಧಕರೂಪಬರ್ಬರ ಗೌಳಸಲಮಗಧಕೈಕಯಹೂಣಹಮೀರ | ಲಾಳಜೋನೆಗಬೋಟವರನೇ ಪಾಳಶಿಬಿಕಾಶ್ಮೀರಭೆಟವ ರಾಳಬಹುದೇಶಾಧಿಪತಿಗಳು ಬಂದರೊಲವಿನಲಿ || ಭೂರಿಭೂರಿಶ್ರವನು ಬಾಹಿಕ ಶರಸೇನಕಳಿಂಗಶಲಗಾಂ ಧಾರಸ ಬಲಸೋಮದತ್ತಸುಷೇಣಭಗದತ್ಯ |