ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ ಸಂಧಿ v] ರಾಜಸೂಯಿಕಪರ್ವ _143 143 ಕಳಿತು ತಿವಿದಾಡಿದುವು ಮುಗಿದೊಡೆ ಗಲಿಸಿದುವು ಹೊಗೆ ಸುತ್ತಿ ಸಿಮಿಸಿಮಿ ಮೊಬಗಿ ಮುಖದೆದ್ದು ವು ಸಗಾಢದಲುಬ್ಬಿ ಭುಗಿಭುಗಿಸಿ | ಸುಟಿಸುತಿದು ಭೋರೆಂದು ಬಗಿದ | ಳಿಸಿದುವು ಶೃತಧಾರೆಗಳು ಚ ೪ಸಿದುವು ಹರಹಿನಲಿ ನಾಲಿಗೆ ಹವ್ಯವಾಹನನ || ೩೪ ತ್ರಿದಿವವನು ತುಡುಕಿತು ಹವಿರ್ಗ೦ ಧದ ಗಡಾವಣೆ ಭೂತಧ್ಯಮದ ತುದಿ ತಪೋಲೋಕದಲಿ ತಳಿತುದು ಸತ್ಯಲೋಕದಲಿ | ತ್ರಿದಶರುವೆ ಬಾಲೂಡಿಸಿದರು ಗ್ಗದ ಧುವಾದಿಗಳನ್ನು ಸುತೃಪ್ತಿಯ ? ಹೊದಂದೇಗಿನ ಹೊಟ್ಟೆ ನೂಕಿತು ಹರಿಹಯಾರಿಗೆ | ೩೫ - ಯಾಗದಲ್ಲಿ ವಿಪರು ತೃಪ್ತರಾಗುವಿಕೆ, ದಣಿದುದಲ್ಲಿ ಸುರ್‌ಘವಿದ್ದ ಕೋಣೆಯಲೂಟದಲಾದರಣೆ ಮ ನೃ ಣೆಯಲವನಿಸುರರು ಹಿಗ್ಗಿ ದರಿಲ್ಲಿ ಹಿರಿದಾಗಿ | ಎಣಿಸಬಹುದೇ ಭೋಜನದ ಸಂ ದಯನೀಸ್ಸೆಸೆಂದು ಭಾರಾಂ ಗಣದ ಭೂರಿಯ ವಿವರವನು ರ್ಬಣಿ ಸುವದಾರೆಂದ || ೩೬ ವೇದವೇದಾಂಗದ ರಹಸ್ಯವಿ ವಾದತರ್ಕಸ್ಕೃತಿಗಳಂತ ರ್ವೇದಿಯಲಿ ಘನಲಹರಿ ಮಸಗಿತು ತಂತ್ರಸ೦ಗತಿಯು | ಆದುದಲು ಗದ್ಯಪದವಿ • ನೋದನರ್ತನವಾದ್ಯಸಂಗೀ ತಾಧಿಸಕಲಕಲಾನರಂಜನೆ ರಾಜವರ್ಗದಲಿ | ೧