ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಘಾಹ೦ವಿಎr LVW ಸಂಧಿ ೧೦) ಆತುರಿಯದಾತುರಿಯ ತುರ್ಯಾ ತೀತಲಕ್ಷಣನಿತ್ಯನಿರ್ಮಲ ನೀತನಮಲಜ್ಞಪ್ತಿ 1 ಚಿನ್ಮಯನೆಂದನಾಭೀಷ್ಮ || ಇರದೆ ತಿಲದಲಿ ತೈಲ ಕಾವ್ಯ ದೊ ಳವ ತಂದರೆ ಹುತವಹನನೇ ನರಿಯಬಾರದೆ ವಿಷ್ಣು ಚೈತನ್ಯಾಂತ್ವನೆಂಬುದನು ! ಹೊಗೊಳಗೆ ಸಂಸ್ಕೂಲಸೂಕ್ಷೆ ತ್ರದೊಳಗೆ ಹರಿಯುತಿದೆ ವಿಶ್ವವ ಹೋವ ಹೊಂದಿಪರುಂಟೆ ಹೊರಬಿಗರೆಂದನಾಭೀಷ್ಮ | V ಹೂಹೆಗಳು ಹೊಯ್ದಾಡವೇ ನಿ ರ್ವಾಹಸೂತ್ರದ ಕುಣಿಕೆಗಾಜಿನ ಗಾಹಿನಲಿ ತಜ್ಞಗದ ಜೀವರ ಸುಕ್ಷ ತದುಷ್ಕೃತವ | ಹೋಹರಿಕೆಯಲಿ ತಂದು ಭವದತಿ ಸೋಹಿ ಸುಟಿಸುವನೀಚರಾಚರ ಜೋಹವಿದು ನಿಜಲೀಲೆಯಿಾ ಹರಿಗೆಂದನಾಭೀಷ್ಮ | ೯ ಈತನಚುತನಲ್ಲಿ ನಿಸಿ ವಿಪ ರೀತಮಿಥ್ಯಾ ಜ್ಞಾನ ತೋರಿದೆ ಡೀತನಲಿ ತಪ್ಪೇನು ನಿಜಪರಮಾತ್ಮ ಭಾವನೆಗೆ 2 || ಭೀತನೊಬ್ಬನು ಕನಸಿನಲಿ ತ ನಾ ತಲೆಯ ತಾನರಿದು ಸಿಡಿದುದ ನೇತದಿಂದಲಿ ಕಂಡನೆ ಶಿಶುಪಾಲ ಕೇಳೆಂದ || ಭ್ರಮೆಯ ಭುಜಗನೋ ರಜ್ವೋ ಜಂ ಗಮವು ಕಲ್ಪಿತಪುರುಷನಾನೊ ವಿಮಲಸಂವಿದೂಪನಾತ್ಯನ ಜೀವ ಪರುನಲಿ || 1 ವ್ಯಕ್ತಿ, ಚ, 2 ನೆನಿಸಿದೊಡೆ ಕ ೩. ಜ