ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೧] ಶಿಶುಪಾಲವಧಪರ್ವ 187 ಭೀಷರು ಶಿಶುಪಾಲನ ಪೂರ್ವವೃತ್ತವನ್ನು ಹೇಳಿ ಭೀಮನನ್ನು ತಡೆದುದು, ಇವನ ಕೊಲುವೆನು ಮಿಕ್ಕಭೂಪತಿ ನಿವಹವನು ಮನ್ನಿ ಸುವೆನೆನೆ ನೀ ನವನ ಕೊಲುವುದಸಾಧ್ಯವೇತನ ನಿಜವನರಿಯೆ ಯಲ | ಇವ ಹಿರಣ್ಯಾಕ್ಷನು ಕಣಾ ಮಲು ಭವದೊಳಗೆ ದಶವದನನಿವ ಸಂ ಭವಿಸಿದನು ಶಿಶುಪಾಲವೆಸರಲಿ ಭೀಮ ಕೇಳೆಂದ || ೩೧ | ಜನಿಸಿದಾಗಳ ಭಾಳ ದಲಿ ಲೋ ಚನ ಚತುರ್ಭುಜನಾದನುತ ನಿನದದಲಿ ನೆಲ ಬಿರಿಯಿ ದeಿದನಂದು ಬಾಲ್ಯದಲಿ | ತನತನಗೆ ಜನ ಬೆದಖಿತೀತನ ಮನೆಗೆ ನಾರದ ಬಂದೊಡೀತನ ಜನನಿ ಬಿನ್ನ ಹಮಾಡಿದಳು ಶಿಶುಪಾಲಸಂಗತಿಯು || ೩೦ ಆತನೆಂದನು ತಾಯೆ ಶಿಶು ವಿ ಖ್ಯಾತನಹ ನೀನಾರ ಹಸ್ತದೊ ಆತನನು ಕೊಟ್ಟಾಗ ಭುಜಯುಗವಕ್ಷಿಯಡಗಿದರೆ | ಆತನೀತಗೆ ಮೃತ್ಯುವಿದು ಸಂ ಭೂತನಿಶ್ಚಯವೆಂದು ಶಿಶುವಿನ ಮಾತೆಯನು ಸಂತೈಸಿ ನಾರದನಡಗಿದನು ನಭವ || ೩೩ ಇವನ ಕಾಣಲು ಬಂದರವನಿಸ ರವರವರ ಕೈಗಳಲಿ ತಾಂ ದಿವನನಿತ್ತಳು ಮಾವಿವನಧಿಕಾಬಾಹುಗಳು | ಇವನ ತಾಯಮ್ಮತ್ತೆ ಯೆಂದು ತ್ಸವದಲೀ ಮುರವೈರಿ ಬರಲಂ ದಿವನ ತಂದಿವನನ್ನೇ ಕೊಟ್ಟಳು ಹರಿಯ ಹಸ್ತದಲಿ || ೩೪ ಟ