ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಮಹಾಭಾರತ [ಸಭಾಪರ್ವ ಆಗಳವನಧಿಕಾ_ಬಾಹುವು ನೀಗಿತೊಡನಿವನನ್ನೆ ಕಂಡು ದ್ವೇಗದಲಿ ಕಮಲಾಕ್ಷನಂಘ್ರಯಲೆಗೆ ಕೈ ಮುಗಿದು || ಮೇಗರೆಡು ಮಾತಲ್ಲಿ ಬಾಲಕ ನಾಗು ಹೊಗಿನ ಕವಿತೆ ನಿನ್ನನು 1 ತಾಗುವುದು ನೀ ಸೈರಿಸೆಂದಭಯವನು ಬೇಡಿದಳು || ೩೫ ಸೈರಿಸುವನಪರಾಧಕತನ ಕು ಮಾರಕನ ತಾ ಕೊಲ್ಲೆನೆಂದೀ ಶೌರಿ ಭಾಷೆಯ ಮಾಡಿ ಹಿಂಗಿದನಿವನ ತಾಯೊಡನೆ || ಆವನ ಮರಣಕ್ಕೆ ಮೊದಲು ಮು ರಾರಿಯೋ ನೀನೋ ವಿಚಾರಿಸು ವೀರ ಮಾರುತಿ ಯೊನಲು ಕೇಳಿದನಂದು ಶಿಶುಪಾಲ | & ಭೀಷ್ಮರು ಹೇಳಿದ ಚರಿತ್ರೆಯಿಂದ ಕುಪಿತನಾಗಿ ಶಿಶುಪಾಲನು ಭೀಷರನ್ನು ನಿಂದಿಸುವಿಕೆ, ಎಲವೊ ಗೋಪಕುಮಾರನೆನ್ನನು ಕೊಲುವನೇ ತಾನಿವನ ಕೈಯ್ಯಲಿ ಯಚಿವವನೆ ಶಿವ ಶಿವ ವಿಕಾರಿಯನೇನ ಮಾಡುವೆನು | ಗಳಹ ಭಿಷ್ಪವೃಕೋದರನು ಮೈ ವಳಿಯ ಭಟ್ಟನೋ ನೀನು ಮೇಣ್ ವಳರ ಹಳ್ಳಿಯ ಭಟನೊ ಹೇಪಂದನಾಚೈದ || ಈಕುರುಹಿತಿಪಾಲರಲಿ ನೀ ನಾಕೆವಾಳನು ಗಡ ವಯಃಪರಿ ಈ ಕವುಳವನೀಸುಕಾಲದಲೋದಿದಖಿತವಿದೆ | ೩೩ ೩೭ 1 ನಾಗಹೋಗದು ನಿನ್ನ ಕೈಯಲಿ, ಕ ೩,