ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಶಿಶುಪಾಲವಧಪರ್ವ _207 207 ಸೋತು ನಡೆವುದು ಹಿರಿಯರಲಿ ಸಂ ಪ್ರೀತಿಯನು ಸುಜನರಲಿ ನಿರ್ಮಳ ನೀತಿಯನು ಪರಿವಾರಪುರಜನ ನಾಡುಬೀಡಿನಲಿ | ಖ್ಯಾತಿಯನು ಧರ್ಮದಲಿ ವೈರಿ ವಾತದಲಿ ಏರುಪವ ನಿಖಿಳ ಜಾ ತಿಯೊಳಗೆಳ ರಿನೋಳಿಹುದೆಂದಸುರರಿಪು ನುಡಿದ || ಎಂದು ಬುದ್ದಿಯ ಹೇ ಪಾರ್ಥನ ನಂದನನ ಕರೆಸಿದನು ತಾಯ ಹಿ ತೆಂದನವರಿಗೆ ನಯದಲುಚಿತಪ್ರೀತಿವಚನದಲಿ | ಎಂದು ಕುಂತಿಗೆ ಸಾಯಿ ನಯನುಡಿ ಯಿಂದ ವಿನಯವ ಮಾಡಿ ಪಾಂಡುವ ನಂದನರ ಮನ್ನಿಸಿದನತಿಕಾರುಣ್ಯಭಾವದಲಿ || ಯಾದವರು ಪಾಂಡವರು ತನ್ನ ವ ರಾದರಿದುವೇ ಕುಟುಂಬವೀಮಹ ದಾದಿಸ್ಸಪ್ಪಿಗದಾವ ! ರಕ್ತ ಕುಟುಂಬವಾರಿದಕೆ || ಆದರಿಸಿದನು ಕೆಲಬರನು ಹೋದೆ ಗಾದವರು ಕೆಲರಾಯ್ತು ಹರಿಮಾ ಯಾದುರಾ ಾಹವಣೆಂದನಾಮುನಿಪ || ೦೧ ದ್ವಾರಕೆಗೆ ಶ್ರೀಕೃಷ್ಣನ ಪ್ರಯಾಣ. ಆಶುಭಗ್ರಹದುದಯದಲಿ ತಿಥಿ ರಾಶಿನಕ್ಷತ್ರಾದಿಪುಣೋ ವ್ಯಾಸಮಾನಮುಹೂರ್ತದಲ್ಲಿ ಸುಸ್ತರವಿಳಾಸದಲಿ | 1 ವಿಧಾನ, ಕ ಖ.