ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶ್ರೀ
ಕುಮಾರವ್ಯಾಸ ಮಹಾಕವಿ ವಿರಚಿತ ಕರ್ಣಾಟಕ ಮಹಾಭಾರತ
ಸ ಚಾಪರ್ವ,
>0
.
ತ ತಿ ಯು ಸ೦ ಪುಟ
-
+>
<-
-
ಒ೦ ದ ನ ಯ ಸ೦ಧಿ
ಸೂಚನೆ
ಸಭೆಯೊಳೋಲಗದೊಳ) ವಿರಿಂಚಿ ಪ್ರಭವನನುಮತದಿಂದ ಧರಣೀ ವಿಭು ಮಹಾಕ್ರತುರಾಜಸೂಯವನೊಲಿದು ಕೈಕೊಂಡ ||
ಖಾಂಡವವನದಹನಾನಂತರ ಪುರಪ್ರವೇಶ. ಕೇಳು ಜನಮೇಜಯ ಧರಿತ್ರೀ ಪಾಲ ಖಾಂಡವವನದ ವಹಿ ಜಾಲೆ ತೆಗೆದುದು ಕೂಡೆ ಹೊಗೆದುವ ರೋಗಲಿ ಹೊಸಮೆಳಯ | ಮೇಲುಕಾಳಗದುಬ್ಬಿನಲಿ ಸಿರಿ ಲೋಲ ಸಹಿತರ್ಜನನು ವಿಕ್ರಮ ದೇಟಿಗೆಯ ಪರಿತೋಷದಲಿ ಮರಳಿದನು ಪಟ್ಟಣಕ || ೧
1 ತಿರಗಿದನು, ಚ, BHARATA VoL, IV.