ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಸಂಧಿ ೧೩] ದೂತಪರ್ವ ದೂತಪೂರ್ವ 238 ತೆಗಿಸಿ ಭಂಡಾರದಲಿ ಬಹುವ ಸ್ತುಗಳನಿತ್ತನು ತರುಶಿಲಾಕೆ ಟಗಳ ತರಿಸಿದನುರುಸಹಸಸ್ತಂಭಡಂಬರವ | ಝಗಝಗಿಸ ಬಹುವಾಲಮುಕ್ತಾ ೪ಗಳನುರುತರರತ್ನ ಲಹರೀ ಸ್ಥಗಿತದಿಗ್ವಿತಿಗಳನನುಪಮರತ್ನ ರಾಜಿಗಳ || ಮಾಡಿತಗದ ಸಭೆ ಸುಧರ್ಮವ ನೇಡಿಸುವ ಚೆಲುವಿನಲಿ ಪುರದಲಿ ರೂಡಿಸಿತು ಎಣಿಕಂಧಪನೇಕಾಂತಭವನದಲಿ | ವಿದುರನಿಗೆ ದೈತಸಂಗತಿಯನ್ನು ಹೇಳುವಿಕೆ, ಕೂಡಿಕೊಂಡು ಕಲೋಪಘಾತದ ಕೇಡುಗರ ಕಲ್ಪನೆಯ ಕಲುಪದ ಜೋಡಿಯನೆ ನಿನಿ ವಿದುರಂಗ ಅಹಿದನು ಕರೆಸಿ || ೭೫ ವಿದುರ ಹೇ 1 ಪಾಂಡವರ ಸಂ ಪದಕೆ ಸರಿಯೋ ಮಿಗಿಲೊ ಸಭೆ ತಾ ನಿದು ವಿಶೇಷವಲಾ ಸಮಸ್ಯಕ್ಷೇತ್ರವಿಭವದಲಿ | ಇದಯೊಲಗವಿತ್ತು ಹರುಷಾ ಸ್ಪದರು ಕುರುಪರಲಿ ಸುಖದ್ರೂ ತದಲಿ ರಮಿಸಲಿ ಸೇರಿ ಬದುಕಲಿ ಪಾಂಡುಸುತರೆಂದ || ೭೬ ಅವರ ವಿಭವವನವರ ಯಾಗೋ ತೃವವನಿಂದ್ರಪ್ರಸ್ಥದಲಿ ಕಂ ಡವು ಮನೋರಥವಾಯ್ತು ಬಳವಿಗೆ ಪಾಂಡುಸಂತತಿಯ 2 || ಅವರು ಹಸ್ತಿನಪುರಿಗೆ ಬಂದು 1 ಕೇಳ್ಳೆ, ಚ, 2 ನಂದನ, ಚ, BHARATA-Vol. 1V. 30