ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

239 239 ಸಂಧಿ ೧೩) ದ್ಯೋತಪರ್ವ ಕಾಸುರನು ಕೌರವನು ಸಮರೋ ತ್ಸಾಹಶಕ್ತಿಗೆ ಠಾವದಲ್ಲ ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ 1 FH ನಿ ಜೀಯ ಬಿನ್ನಹವಿಂದು ದೇಹ ಚ್ಛಾಯೆಗುಂಟೇ ಬೇಟೆ ಚೇಷ್ಟೆನ ವಾಯಿಯೇ ನಿಮ್ಮ ನಿಬರಿಗೆ ರಾಜಾಭಿಮಾನದಲಿ | ನೋಯೆ ನೋವುದು ನಿಮ್ಮ ದೇಹದ ಬೀಯದಲಿ ತಾ ಬೀಯವಹುದೆ ಮ್ಯಾಯತವು ಸ್ವಾತಂತ್ರವೆಮಗಿಲ್ಲೆಂದನಾಭೀಮ || ೯೬ ಆರ್ಯನಾದ ಧೃತರಾಷ್ಟ್ರ ನ ಮಾತನ್ನು ನಂಬಿ ಬರುವೆವೆಂದು ಧರ್ಮರಾಯನ ಉತ್ತರ, ಕರೆಸುವನು ಧೃತರಾಷ್ಟ್ರ ನಮ್ಮನು ಕರವ ಮಣಿಹ ಸುಯೋಧನಾದಿಯ ಮರಳುಗಳ ಮಾತೇನು ಹಿರಿಯರು ನೀವಲಾ ನಮಗೆ | ಧರಣಿ ಯಿದು ಶಾಶ್ವತವೆ ತಂದೆಗೆ ಹಿರಿಯನಾಧೃತರಾಷ್ಟ್ರ ನಾಜ್ಞೆಯ ಶಿರದೊಳಾಂತೆನು ಬಹೆನೆನುತ ನಿಶ್ಚಿಸಿದನು ನೃಪತಿ | F೭ sು ಇರುಳ ನೂಕಿದರುದಯದಲಿ ಭೂ ಸುರರ ಕರೆಸಿದರಮಳಸಂವ ತರದ ಸುಮುಹೂರ್ತದಲಿ ಹಾಯಿದರಂದು ಹೊಅಗುಡಿಯು; ಪುರದ ಕಾಹನು ಸಚಿವಸಾವಂ ವಂತರಿಗೆ ನೇಮಿಸಿ ಸಕಲದಳವೋ ಹರದ ದೆಕ್ಕಾಳವನು ನೋಡುತ್ತ ಪುರವ ಹೊಅವಂಟ || Fv