ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಸಂಧಿ ೧೫] ದೈತಪರ್ವ 273 273 ವಿದುರನ ಸುವಾಕ್ಯಗಳು, ಬಡಗುತ್ತರಕುರುನರೇಂದ್ರರ ನಡುಗಿಸಿದರುದಯಾದಿತನಕವೆ ನಡೆದು ಮುಖಿದರು ಮುಡಣರಸಗಳತುಲಭುಜಬಲದ 1 || ಪಡುವಲಗಣಿತಯವನರಿತ ಲು ಗಡಿ ವಿಭೀಷಣರೀಮಹೀಶರ ಬಡಿದ ಪಾಂಡವರರಸಿ ತೋತ ಹಳೇ ಶಿವಾ ಯಂದ || ಸುರಕರಿಯ ನೆಲಕಿವಿಹಿ ಮಾತೆಯ ಧರೆಯಲಿದೆ ನೋನಿಸಿದನಿಂದ್ರನ ಹಿರಿಯವುದ್ಯಾನವನು ವಕ್ಕಿಗೆ ಕೊಟ್ಟ ಭುಂಜಿಸಲು | ಅರಸ ಕೌರವ ಮರುಳ ಮೃತ್ಯುವ ಬರಿಸಿ ಕೊಂಬರೆ ಮಂದಿರಕೆ ಸೀ. ನಖಿಯೆ ನಲುಗುಣನೊಡನೆ ಕದನವ ಮಸವರೇ ಯೆಂವ || ೪೦ ತಿರುವ ಕೊರಳಲಿ ತೊಡಿಸಲಾರದೆ ತೆರಳಿದರು ಚತುರಂಗರವನೀ. ಶೃರರು ಮಾಗಧಚೈದಮೊದಲಾದತುಳ ಭುಜಬಲರು ! ತಿರುವನೇಮಿಸಿ ಧನುವನುಗಿದ ಬ್ಬರಿಸಿ ಗಗನದ ಯಂತ್ರಮವ ಮಣಿದ ಪಾಂಡವರರಸಿ ತೊತ್ತಹಳ ಶಿವಾ ಯೆಂದ || ೪೧ ಬಕನ ಮುರಿದರು ವನದಲು ಹಿಡಿಂ ಬಕನ ಹಣಿದರು ಮಾಗಧನ ಸು ಪ್ರಕಟಬಲವಂಬುಜದ ನಾಳವನಾನೆ ಹೀಂತೆ | ಸಕಲನ್ನಪಜನವರಿಯೆ ನೀಡಿದ ನಕಟ ಮಾರಿಯ ಬೇಟವೇ ಪಾ ತಕವಲಾ ಪಾಂಚಾಲಿ ತೊತ್ತಹಳ ಶಿವಾ ಯಂದ || ೪೦ 1 ಮಡದಿ ತೋಹಳೇ ಶಿವಾಯಂದಲಿದನು ವಿದ ರ, ಡ BHARATA-Von, IV. 35