ಈ ಪುಟವನ್ನು ಪರಿಶೀಲಿಸಲಾಗಿಲ್ಲ.
307
ಸಂ) ೧೬]
ತಪರ್ವ ರಮಣಿಯಾಡಿದ ಧರ್ಮಪಥವೇ ಕುಮತಿಗಳ ಮತವಲ್ಲದಿರ್ದೊಡೆ ತಮಗೆ ದಾಸಿಯ ದ್ರುಪದನಂದನೆ ಯೆಂದನಾಪಾರ್ಥ || ೧v
OV
ದುರ್ಯೋಧನನ ಸ್ವಚ್ಛಂದಭಾಷಣ,
ಆ
ಶ್ರುತಿತದರ್ಥಸ್ಕೃತಿಗಳಲಿ ಪಂ
ಡಿತರು ಪರಿಣತರುಂಟು ಪಾರ್ಥ ಸ್ಕೃತಿಯ ಬತಿಕಾದರಿಸುವೆವು ನಿಮಗಾದದಾಸ್ಯದಲಿ | ಕೃತಕವಿಲ್ಲದೆ ನಡೆದು ತೋಡಾ ಸತಿಯ ಸೆಖೆಯನು ಬಿಡಿಸಲೆಮ್ಮಿ ಹಿತಿಯೊಳರುಂಟೆಂದು ಕೌರವರಾಯ ಗರ್ಜಿಸಿದ ॥
೧೯
ಆಗ ಕರ್ಣನ ಮಾತುಗಳು.
ಭಾಷೆ ಯೇಕಿವನೊಡನೆ ಸದಿ ದಾನಿಯಿಂಬವನ ದಿವಸವ ದೇಸು ಬಲುಹೊ ಪೂತು ಮರು ತನಿಂದ ಸುತನೆಂಬ | ಐಸರಲಿ ದೇವೇಂದ್ರ ತೃಣ ಗಡ ವೈಸಲೇ ನೀ ಮುನಿದೊಡೇನುಡಿ ದಾಸಭಾವದ ಬಣಗುಗಳಿಗೇಕೆಂದನಾಕರ್ಣ ||
೦೦
ನೂಕಿನಾ ತೊತ್ತಿರ ಮನೆಗೆ ತಡ ವೇಕೆ ತರುಣಿಯನ್ನು ನೀನು ವಿ ವೇಕದಲಿ ನಿನ್ನಂತೆ ತೆಗೆ ಸಾಕಿವರ ಮಾತೇನು | ಈಕುಠಾರರ ಕಳುಹಿ ಕಳ ತಾ ವೇಕೆ ನೃಪಸಭೆಯಲಿ ವರಾಸನ ವೇಕೆನುತ ಕುರುಪತಿಗೆ ನುಡಿವನು ಖಾತಿಯಲಿ ಕರ್ಣ | ೦೧