ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಸಂಧಿ ೧] ಸಭಾಪರ್ವ ಎಣೆನ್ಸಪರ ಸೋಂಕಿನಲಿ ಸೆಜ್ಜೆಯ ಲನೆಯ ಮನದಲ್ಲಿ ಬಲುಮೃಗ ಗಣನೆಯೊಳಗೆಚ್ಚರಿಕೆ ಯುಂಟೇ ರಾಯ ನಿನಗೆಂದ | ತರುಣಿಯಲಿ ಹಗೆಗಳಲಿ ಬಹಳ ಶರಿಯದಲಿ ಶಸ್ತ )೦ಗಿಯಲಿ ಸಂ ಸ್ವರಣದಲಿ ಮದ್ಯಪನಲಿ ಬಲಾರ್ಥಿಯಲಿ ಕ್ಷಂಗಿಯಲಿ | ಉರಗನಲಿ ನದಿಯಲಿ ಸಖಿಯರಾ ತುರಿಯದಲಿ ದುರ್ಮ೦ತ್ರಿಯಲಿ ದು ಶ ರಿತನಲಿ ವಿಶ್ವಾಸಿಸೆ ಯೆಲೆ ಭೂಪ ಕೇಳಂದ | ೫೦ ಪರಿಜನಕೆ ದಯೆಯನ ವರಸ್ತಿ ಯರಲಿ ಭೀತಿಯ ಹಗೆಗಳಲಿ ನಿ ಸ್ಮರಣತೆಯ ಬಡವರಲಿ ದಾನವದೈವಗುರುದ್ವೀಜರ | ಚರಣಸೇವೆಯಲಾರ್ತತೆಯ ಪಿಸು ೧ರ ನುಡಿಗಳ ಮೂರ್ಖತೆಯ ನೀ ವಿರಚಿಸುವೆಯೂ ಬೇಸರವೆಯೋ ಭೂಪ ಕೇಳಂದ | ೫೩ ಭಜಿಸುವಾ ಭಕ್ತಿಯಲಿ ದೈವ `ಜಗುರುಸ್ಥಾನವನು ದೇಶ ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡಿಯಲೆ | ಕುಜನರಭಿಮತದುಗ್ರದಂಡ ವೃಹನದಲಿ ಜನಜಠರವತ್ನಿಯ ಸೃಜಿಸೆಯೆಲೆ ಭವದೀಯರಾದೃಸ್ಥಿತಿಯ ಹೇಸೆಂದ | ೫೪ ಫಲವಹುದ ಕೆಡಲೀಯದಳಿ ಸರಿ ಮಳವ ಕೊಂಬಂದದಲಿ ನೀನಾ ಔಳಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ ||