ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ Fಂಧಿ ೨] ಜರಾಸಂಧವಧಪರ್ವ 65 ಮೇದಿನಿಯ ಮಂಡಳಿಕ ಮನ್ನೆ ದು ರಾದವರು ನಮ್ಮೊಡನೆ ಸೆಣಸುವ cಾದೊಡಿದು ದುಷ್ಕಾ ಅವತವಿದು 1 ಯೆಂದನಾಮಗಧ || ೭೬ ಕೃಷ್ಣಾದಿಗಳನ್ನು ಕುರಿತು ಮಾಗಧನ ಪ್ರಶ್ನೆ ಬವರಿಗರು ನೀವೆ ವಿಪ್ರವೇಷದ ಜವನಿಕೆಯ ಜಾಣಾಯ್ಕ ತನದಿಂ ದವಗಡಿಸಿ ಯೊಳಹೊಕ್ಕಿರಪ್ಪಾರದಲಿ ನಪಸಭೆಯ | ನಿವಗಿದೆನೀಸನ ಕಪಟ ವ್ಯವಹರಣೆ ಕೃತ್ರಿಮವೊ ಸಹಜವೊ ರವಣ ಮತ್ತೇನುಂಟು ಹೇಚೆನ್ನಂಜಬೇಡೆಂದ || ಸ್ನಾತಕವ್ರತವೇನು ಪಾರ್ಥಿವ ಜಾತಿಗಿಲ್ಲವೆ ವೈಶಕಲಕಿದು ಪಾತಕವೆ ನಾವೀಗ ಪಾರ್ಥಿವಜಾತಿಸಂಭವರು | ಸ್ಸು ತಕರು ನಾವೆ ವೈರಿಕುಲದಲ ಭೀತರದ್ವಾರಪ್ರವೇಶವ ನೀತಿ ಯಲ್ಲಿ ಪುರಾಣಸಿದ್ಧವಿದೆಂದನಸುರಾರಿ | ಕೃಷ್ಣಾದಿಗಳಿಗೂ ಮಾಗಧಗೂ ನಡೆದ ಸಂವಾದ. ವೈರಿಭವನವೆ ನಮ್ಮ ದಿದು ನಾವೆ ವೈರಿಗಳ ನಿಮಗೆಮಗೆ ಜನಿಸಿದ ವೈರಬಂಧನಿಮಿತ್ತವಾವುದು ನಿಮ್ಮ ಪಕ್ಷದಲಿ | ಆರು ನೀವೀಬ್ರಾಹ್ಮಣಬುವ | ರಾರುಪಾಧ್ಯರು ನಿಮಗೆ ನಿಮ್ಮ ವಿ ಕಾರ ಬದೇ ಹೋಗದೆಂದನು ಮಗಧಪತಿ ನಗುತ || ೭೯ ==ec - - - 1 ಗತಿ ಶಿವ, ಕ, ಖ,