ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಮಹಾಭಾರತ [ಆದಿಪರ್ವ ಗತಿಯನರಿಯೆನೆ ಯೆನಲಿಕಾಗಲೆ ಯತಿಶಯದಲಾವರವಸಿಷನ ಸುತೆ ಸುಮಿತ್ರೆಯ ಸುತನು ಸೌಭರಿಯಣುಗ ಬಹುನಿಗಮಿ | ೩ ಆತ ಧರ್ಮಾಚಾರಮಂತ್ರವ ನಾತ ಬಲ್ಲನು ದೈವಸಾರವ ನಾತನನು ನೀವಾವ ಪರಿಯಲಿ ನಿಮ್ಮ ಕುಲಗುರುವ | ನೀತಿಯಲಿ ನೆರೆಮಾಡಿಕೊಂಬವು ದಾತನಾಶ್ರಮವಿಲ್ಲಿಗದು ಹರಿ ಜಾತೆಯಾಚೆಯಲಿಹುದು ತಾ ಹತ್ತೆಂಟು/ಾಜನದಿ || 8 ಆವಿರಿಂಚಾದಿಗಳು ಸೇವಿಸ ದೇವಗಂಗಾನದಿಯ ತೀರದ ಠಾವಿನಲಿ ಸಂಸಾರಪಾರವ ಮಾವ್ರತೀರ್ಥದಲಿ | ಭಾವದಲಿ ಭಜಿಸುವನ ನೀವಿಂ ದಾವಸರಿಯಿಲಿಸಿ ಕೊಂಡೊಡೆ ಭವಭೂವಲ್ಲಭರು ತೃಣಸಮವಾಗಿ ವರ್ತಿಪರು | ೫ ಈಧರಾಧೀಶ್ವರರ ಶಸ್ತ್ರ ದ ಬಾಧೆ ತಪ್ಪುವುದಾವಿಧಾತ್ರನ ಹಾದಿಯಲಿ ಮಿಗೆ ಧಮೈಮುನಿಯೊಳದಾರು ಸರಿ ಯೆಂದ || ಆಧುರಾಂಗಣದಲ್ಲಿ ಬಲ್ಲಿದ ರಾಧೆಯನ ಬಿಲುವಿದ್ದ ಧಮ್ರನ ನಾದರಿಸಿದವಗಳುಕಿ ನಿಲುವುದು ಪಾರ್ಥ ಕೇಳಂದ | & ಬೇಡಿಕೊಂಡಾತ್ರೆಪ್ಪವಾದುದ ರೂಢಿಯೊಳಗತ್ಯಧಿಕವಾದುದ ಪಾಡು ಪಡಿ ನೆಲೆಯಿಲ್ಲದಸ್ಯವ ನೊಂದ ತಾನಿತ್ಯ |