ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂ ವ ತ ಒ೦ ದ ನೆ ಯ ಸ೦ಧಿ. ಸೂಚನೆ. ರಾಯಸಭೆ ನಗಿದೆ ಯಂತ್ರದ ದಾಯವನು ನೆರೆ ಗೆಲಿದು ನಿರ್ಜರ ರಾಯನಂದನ ಕಾದಿ ಗೆಲಿದನು ಸಕಲಭೂಮಿಪರ | - ಬ್ರಾಹ್ಮಣರ ಆಲೋಚನೆ. ಕೇಳು ಜನಮೇಜಯಧರಿತ್ರಿ ಪಾಲ ಪಾಂಚಾಲೆಯ ಮನೋರಥ ಶಾಲೆಯಲಿ ಸಾಗಿದರಿ ಸಭೆಯಲಿ ಮಹೀಸುರರು | ಏಟೆ ಭುಜಬಲವುಳ್ಳವರು ವಿ ಪಾಳಿಯಲಿ ಬಿಲುವಿಡಿದು ಯಂತ್ರದ ಕೋಲುಗಳ ಕೇರ್ವನಿಪುದೆಂದರು ಹೊದು ಡಂಗುರವ | ೧. ಬೆರಸುವರು ಪಾರ್ಥಿವರು ಪಾರ್ಥಿವ ವರರೊಡನೆ ತದಲಾಭಪಕ್ಷಾಂ ತರಕೆ ಪಾರ್ಥಿವಸುತೆಯನೀವುದು ವಿಪ್ರ ಜಾತಿಯಲಿ | ಪುರುಷರನುಮದಲಿ ಕನ್ನಾ. ವರಣವಹುದು ವಿಲೋಮದಲಿ ವಿ ಸ್ತರಿಸಲೇಕಿದ ನೀವು ಬಲ್ಲಿರಿ ಧರ್ಮ 1 ನಿರ್ಣಯವ || ಎಂದು ಸಾಹದ ನುಡಿಯ ನಾಗ್ನಿಜ ವೃಂದವಾಲಿಸಿ ನಮಗಿದೇಕರ ವಿಂದನಯನೆಯ ತೊಡಕು ತೆಗೆ ನಾವಾರು ಧನುವಾರು | 1 ಶಾಸ್ತ್ರ, ಖ.