ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ 292 ಮಹಾಭಾರತ [ ಆದಿಪರ್ವ ತುಜುಗಿ ಕೂರಂಬುಗಳು ಮೈಯ್ಯಲಿ ಮುಯಿದುವರ್mನನೆಸುಗೆಯಲಿ ಮೈ ಮಣಿದುದಮರನಿಕಾಳು ಕೆದರಿತು ದೊರೆಯ ಮನ್ನಿಸದೆ | ಮುಳಿದುದೀ ಕಹಾ ರ್ಜುನರ ಬೊ ಬೀಖಿತಕವರೆದೆ ಯೊಡೆಯಲಿಂದ್ರನ ಮಖೆಯ ಹೊಕ್ಕುದು ದೇವಸಂತತಿ ಭೂಪ ಕೇಳೆಂದ | ೪೧ ನರನು ಹರಹಿದ ಹವ್ಯಕ ತರಹವಿರ್ಭಾಗವನು ತಿಂದು | ಬರಿಸಿ ದೇವಸ್ತಿ ಕದಂಬದ ಖೇಳಮೇಳದಲಿ | ಇರವು ನಿಮಗೀ ರೌದ್ರಬಾಣ ಸ್ಟುರಿತಕರ್ಕಶವಿಸ್ಸುಲಿಂಗೋ | ತ್ರದೊಳಗೆ ನೀವೇತಕೆಂದನು ನಗುತ ಕಲಿಪಾರ್ಥ | ಮುದ ನಿರ್ಜರಸೇನೆಗಳಯದ ಕರವ ನೆಗಹಿ ಕರೀಂದ್ರನನು ತಿರ ಬಿರಿಯಲಂಕುಶಮುಖದೊಳತ್ತಿ ಮಹೋಗ್ರಕೋಪದಲಿ || ನರಮುರಾಂತಕರಿದಿರಿನಲಿ ಮದ ಕರಿಯ ಬಿಟ್ಟನು ಶಕ್ರನಾತನ ಬಿರುದು ಸಂಭಾಳಿಸಿತು ಪಾಠಕಕೋಟಿ ಗಡಬಡಿಸಿ 1 | ೪೩ ನಮುಚಿಮಸ್ತಕಶಕ ಬಲಸಂ ಕ್ರಮಣಭಾಸ್ಕರ ಜಂಭಭುಜವಿ ಕ್ರಮಮಹಾಂಬುಧಿಕುಂಭಸಂಭವ ವೃತ್ತಗಿರಿವಜ್ರ | ಕಮಲಭವಹರವಿತ್ತು ಹೋಗಾ ದಮಿತಭುಜಬಲಮಮಣಿಸಂ ಕ್ರಮಿತಚತುರಪದಾಬ್ಬರೆಂದುದು ಮಾಗಧಸ್ತೋಮ | 88 1 ಸಂಭಾವಿಸಿದರಭುದ ಸೂತವಾಗಧರು, ಚ