ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೭] ಖಾಂಡವವನದಹನವರ್ವ 293 ನೂಕಿದನು ಸುರಸತಿ ಗಜವನ ವ್ಯಾಕುಳರಲೇ ಕೃಷ್ಣ ಪಾರ್ಥರಿ ದೇಕೆ ನಮಗೀವಾಸಿ ವಾಸವ ಲೇಸು ಮರಳುವುದು | ನಾಕನಿಳಯರು ತಂದ ಜಯವೇ | ಸಾಕು ಸೋಲುವರಲ್ಲ ನೀವಿದ ಕೇಕೆ ನೆಯ ಮುಂಕೊಂಡಿರೆಂದನು ನಗುತ ಕಲಿಪಾರ್ಥ | ೪೫. ಆಗ ಬ್ರಹ್ಮ ವಾಕ್ಯ. ಜನಸ ಕೇಳಾ ಸಮಯದಲಿ ವಾ ಗನಿತೆಯರಸನು ಗಗನಮಾರ್ಗದೆ ೪ನಿಮಿಷಾಧಿಪನಲ್ಲಿಗೆ ತೆರೆ ಕಂಡು ಸುರನಿಕರ | ತನತನಗೆ ಬಾಳದಲಿ ನಿಜಕರ ವನೊರುಹಲು ಮುಗಿಯಿಸಿದರಿಂದ್ರಂ ಗನುವರವ ವ ಾಣಿಸಲು ಬೇಕೆಂದಬುಜಭವ ನುಡಿದ | 84 ಮರುಳನೈ ನೀನಿವರ ನಾರೆಂ ದಯಲಾ ನಾರಾಯಣನು ಮುರ ಹರನು ನರನಲ್ಲಾ ಧನಂಜಯನಿವರು ಕಿಲಕುಳರ | ಗರುವರಿವರೆಂದಿಂದ್ರನಾನೆಯ ತಿರುಹಿದನು ಪರಮೇಪಿ ಯತ್ತಲು ಮುಖದರಲ್ಲಿಂದಿತ್ತ ಕೇಳಿಯನಾವನಾಂತರದಿ || ೪೬ ವಯ ಸೈಜ್ಞಾವಿಹಾರ. ಜಂಬುಚೂತಪಲಾಶವಟದಾ ೪ಂಬಬಿತವಾಲಚಂಪಕ ನಿಂಬಬಕುಳಕಪಿತ್ತಕುಟಜವಶೋಕಪುನ್ನಾಗ | ತುಂಬರರಳಿವಂಗಲಕಳಕ