ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

302 ಪರಿಶಿಷ್ಟ ಆಕಥೆಯಲ್ಲಿ ಹರಿಶ್ಚಂದ್ರರಾಯನ ರಾಜ್ಯಭಾರ ಮತ್ತು ಮಕ್ಕಳಿಲ್ಲದ ಚಿಂತೆ. ಅರಸ ಕೇಳಾಕುನೃಪಗಾ ಪರಮಚಕ್ಖುಸ ಚಕ್ಖುವಿಂದವೆ ಧರಣಿಪತಿಯು ತ್ರಿಶಂಕು ಶಂಕುಗೆ ವರಹರಿಶ್ಚಂದ್ರ | ವರಹರಿಶ್ಚಂದ್ರಮನು ರಾಜವ ಹಿರಿದು ಕಾಲಂ ಮಾಡಿ ಮಕ್ಕಳ ಹರುಷ 7ಾಣದೆ ಚಿಂತೆವಿಡಿದಿರೆ ಹಲವುವರ್ಷಗಳು | ೩ ಧರಣಿಪತಿ ಬಲ್ಲಿದನು ಸತ್ಯದ ಗರಮಜೀವನನಾಗಿ ಭೂಮಿಯೊ ೪ರಿಭಯಂಕರವಾಗಿ ರಾಜ್ಯವನಾಳಿದನು ನೃಪತಿ | ಪರಿಹರಿಸಲಲುವತ್ತು ಸಾವಿರ ವಿರಲು ಭೂಪತಿ ಹಿರಿದು ಚಿಂತಿಸಿ ನಿರುತದಲಿ ನೆಲೆ ಪತಿ ಮಾಂಬುಧಿಯೆಡೆಗೆ ಬರುತಿರಲು | ೪ ಆಗ ವರುಣನಿಂದ ಪುತ್ರ ವರವನ್ನು ಪಡೆದು ಆಶಿಶುವನ್ನು ಅಗ್ನಿ ಮುಖದಲ್ಲಿ ನಿನಗಾಗಿ ಕೊಡುವೆನೆಂದು ರಾಜನ ಪ್ರತಿಜ್ಞೆ. ಬರಬರಲು ತಟ್ಟಿಕ್ಕಿನಧಿಪನ ಹಿರಿದು ಭಜಿಸಿಯ ಬೇಡಿಕೊಂಡನು ವರುಣದೇವರೆ ತನಗೆ ನೀನೊಬ್ಬ ವಳ ಪುತ್ರನನು || ಕರುಣಿಸುವುದೈ ಪುತ್ರವರಮುಖ ದರುಶನವ ನಟಿ ಮಾಡಿ ಯಾತನ ಶಿರವ ಕಡಿದಾಹುತಿಯನೀವೆನು ನಿಮಗೆ ಹವನದಲಿ || ೫ ಎನಲು ಮೆಚ್ಚಿ ಯೆ ವರುಣನಾತಂ ಗನಿತುವರವನು ಕೊಟ್ಟು ಕಳುಹಲು ಜನಪ ಮರಳಿ ಬಂದು ಹೊಕ್ಕನು ತನ್ನ ಪಟ್ಟಣವ |