ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

334 ಪರಿಶಿಷ್ಟ 4 ಪುಟ್ಟಿಲೆಂದಾದನುಜಪುತ್ರಿಗೆ ಪುಟ್ಟಿದನ ಕರೆತರಿಸಿ ನುಡಿದಳು ನೆಟ್ಟೆನಾತಂದೆಯೊಳಗೀ ವಾರ್ಧಿಕವಾದುದನು || ಅಂದು ನೀ ಕೈಕೊಂಡು ಯಮ್ಮನ ದಂದವನು ನೆಖೆ ಯಿತ್ತು ಯಿರಲಾ ಮುಂದೆ ಕೊಡುವನು ನಿನಗೆ ದೇಹಾಂತರದ ವೇಳಯಲಿ | ಕಂದ ಕೇಳ್ಳ ನೀನು ನೃಪತಿ ಪು ರಂದರನ ಪುರಕ್ಕೆದುವಾಗಳು ನಿಂದಿರಿಸಿ ನಿನಗೀವ ಯವ್ವನಸಿರಿಯ ಸಡಗರವ || ೬v ಎನಲು ಪುರುವು ಮಹೀಶಗಾಗಳು ವಿನಯದಲಿ ಬಿನ್ನ ವಿಸಿ ನುಡಿದನು ತನುವಿನೊಡೆಯರು ನೀವು ನಿಮ್ಮೊಳು ತಾನು ವಂಚಿಸೆನು || ಜನನಿವಾಹ್ನವ ಮಾವಿಲಾಯನು ಮನವೊಲಿದು ನಿವಿತ್ತುದೇ ಸುಖ ತನುವಿನಾವಾರ್ಧಿಕವಾದುದ ಕೊಟ್ಟು ಯೆನ್ನ ಸುವ|| ೩೯ ಉಡಹುವುದು ಯೆನೆ ಕೇಳಿ ಹರುಷದಿ ನಲಿವುತಿತ್ತಪರಾಗ ವರವನು ಎಲೆ ಸುರುವೆ ನಿನ್ನಯ ವಂಶಕಾಗಲಿ ರಾಜ್ಯದುದ್ಭವವು | ಇಳಯ ಮೇಲತ್ಯಧಿಕದಿಂದನೆ ಬಲುಹಿನಲಿ ಭೂತಳವನಾಳಿಯೆ ಗೆಲುವುದಹಿತರನೆಂದು ವರವನು ಕೊಟ್ಟರಾಹ್ಮಣಕೆ 1 vo ಕರೆಸಿದನು ತಾ ದೇವಯಾನಿಯ ನಿರುತಮತದಲಿ ದನಜಸುತೆಯನು ಕರೆಸಲಿಕ್ಕೆತರಲು ಪೇಟ್ಗಳು ಶುಕ್ರನಂದನೆಯು | 1 ಯದುವನು ಬೈದರಾಕ್ಷಣಕೆ, ಠ,